ಬುಧವಾರ, ಜನವರಿ 28, 2015

Full Form


✌✌Full Form ✌✌

👉A.M. — Ante meridian

👉P.M. — Post meridian

👉B. A. — Bachelor of Arts

👉M. A. — Master of Arts

👉B. Sc. — Bachelor of Science

👉M. Sc. — Master of Science

👉B. Sc. Ag. — Bachelor of Science in
Agriculture

👉M. Sc. Ag. — Master of Science in Agriculture

M. B. B. S. — Bachelor of Medicine and Bachelor of Surgery

👉M. D. — Doctor of Medicine

👉M. S. — Master of Surgery

👉Ph. D. / D. Phil. — Doctor of Philosophy (Arts & Science)

👉D. Litt./Lit. — Doctor of Literature / Doctor of Letters

👉D. Sc. — Doctor of Science

👉B. Com. — Bachelor of Commerce

👉M. Com. — Master of Commerce

👉Dr. — Doctor

👉B. P. — Blood Pressure

👉Mr. — Mister

👉Mrs. — Mistress

👉M.S. — miss (used for female married & unmarried)

👉Miss — used before unmarried girls)

👉M. P. — Member of Parliament

👉M. L. A. — Member of Legislative Assembly

👉M. L. C.  — Member of Legislative Council

👉P. M. — Prime Minister

👉C. M. — Chief Minister

👉C-in-C — Commander-In-Chief

👉L. D. C. — Lower Division Clerk

👉U. D. C. — Upper Division Clerk

👉Lt. Gov. — Lieutenant Governor

👉D. M. — District Magistrate

👉V. I. P. — Very Important Person

👉I. T. O. — Income Tax Officer

👉C. I. D. — Criminal Investigation Department

👉C/o — Care of

👉S/o — Son of

👉C. B. I. — Central Bureau of Investigation

👉G. P. O. — General Post Office

👉H. Q. — Head Quarters

👉E. O. E. — Errors and Omissions Excepted

👉Kg. — Kilogram

👉Kw. — Kilowatts

👉Gm. — Gram

👉Km. — Kilometer

👉Ltd. — Limited

👉M. P. H. — Miles Per Hour

👉KM. P. H. — Kilometre Per Hour

👉P. T. O. — Please Turn Over

👉P. W. D. — Public Works Department

👉C. P. W. D. — Central Public Works Department

👉U. S. A. — United States of America

👉U. K. — United Kingdom (England)

👉U. P. — Uttar Pradesh

👉M. P. — Madhya Pradesh

👉H. P. — Himachal Pradesh

👉U. N. O. — United Nations Organization

👉W. H. O. — World Health Organization

👉B. B. C. — British Broadcasting Corporation

👉B. C. — Before Christ

👉A. C. — Air Conditioned

👉I. G. — Inspector General (of Police)

👉D. I. G. — Deputy Inspector General (of Police)

👉S. S. P. — Senior Superintendent of Police

👉D. S. P. — Deputy Superintendent of Police

👉S. D. M. — Sub-Divisional Magistrate

👉S. M. — Station Master

👉A. S. M. — Assistant Station Master

👉V. C. — Vice-Chancellor

👉A. G. — Accountant General

👉C. R. — Confidential Report

👉I. A. S. — Indian Administrative Service

👉I. P. S. — Indian Police Service

👉I. F. S. — Indian Foreign Service or Indian
Forest Service

I. R. S. — Indian Revenue Service

👉P. C. S. — Provincial Civil Service

👉M. E. S. — Military  Engineering Service

Full Form Of Some technical Words
VIRUS - Vital Information Resource
UnderSeized.
3G -3rd Generation.
GSM - Global System for Mobile
Communication.
CDMA - Code Divison Multiple
Access.
UMTS - Universal MobileTelecommunication
System.
SIM - Subscriber Identity Module .
AVI = Audio Video Interleave
RTS = Real Time Streaming
SIS = Symbian
OS Installer File
AMR = Adaptive Multi-Rate Codec
JAD = Java Application Descriptor
JAR = Java Archive
JAD = Java Application Descriptor
3GPP = 3rd Generation Partnership Project
3GP = 3rd Generation Project
MP3 = MPEG player lll
MP4 = MPEG-4 video file
AAC = Advanced Audio Coding
GIF= Graphic InterchangeableFormat
JPEG = Joint Photographic Expert Group
JPEG = Joint Photographic Expert Group
BMP = Bitmap
SWF = Shock Wave Flash
WMV = Windows Media Video
WMA = Windows Media Audio
WAV = Waveform Audio
PNG = Portable Network Graphics
DOC =Document (MicrosoftCorporation)
PDF = Portable Document Format
M3G = Mobile 3D Graphics
M4A = MPEG-4 Audio File
NTH = Nokia Theme (series 40)
THM = Themes (Sony Ericsson)
MMF =
Synthetic Music Mobile Application File
NRT = Nokia Ringtone
XMF = Extensible Music File
WBMP = Wireless Bitmap Image
DVX = DivX Video
HTML = Hyper Text Markup Language
WML =
Wireless Markup Language
CD -Compact Disk.
☀ DVD - Digital Versatile Disk.
☀ CRT - Cathod Ray Tube.

KAS ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ


ಕರ್ನಾಟಕ ಲೋಕಸೇವಾ ಆಯೋಗ ನಡೆಸುವ KAS. ಪತ್ರಾಂಕಿತ ಅಧಿಕಾರಿಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದ ಬಗ್ಗೆ ಉಪಯುಕ್ತ ಮಾಹಿತಿ ಓದಿ

ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ

ಪೂರ್ವಭಾವಿ ಪರೀಕ್ಷೆಯ ಒಂದು ಐಚ್ಛಿಕ ವಿಷಯ ಮತ್ತು ಒಂದು ಸಾಮಾನ್ಯ ಅಧ್ಯಯನ ಪತ್ರಿಕೆಗಳ ಬದಲಾಗಿ ಬಹು ಆಯ್ಕೆ ಮಾದರಿ ವಸ್ತುನಿಷ್ಠ ಪ್ರಶ್ನೆಗಳ ಎರಡು ಕಡ್ಡಾಯ ಪತ್ರಿಕೆಗಳು ಇರುತ್ತವೆ. ಪ್ರತಿ ಪತ್ರಿಕೆಯಲ್ಲಿ 100 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತವೆ. ಪರೀಕ್ಷಾ ಅವಧಿ 2 ಗಂಟೆಗಳು.

ಪತ್ರಿಕೆ - 1 ರಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಒಳಗೊಂಡಂತೆ ಸಾಮಾನ್ಯ ಅಧ್ಯಯನದ 40 ಪ್ರಶ್ನೆಗಳು (80 ಅಂಕಗಳು) ಹಾಗೂ ಮಾನವಿಕ ವಿಷಯಗಳನ್ನು ಕುರಿತಂತೆ 60 ಪ್ರಶ್ನೆಗಳು (120 ಅಂಕಗಳು) ಇರುತ್ತವೆ.

ಪತ್ರಿಕೆ - 2 ರಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಸಾಮಾನ್ಯ ಅಧ್ಯಯನದ 40 ಪ್ರಶ್ನೆಗಳು (80 ಅಂಕಗಳು), ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ 30 ಪ್ರಶ್ನೆಗಳು (60 ಅಂಕಗಳು) ಹಾಗೂ ಸಾಮಾನ್ಯ ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ 30 ಪ್ರಶ್ನೆಗಳು (60 ಅಂಕಗಳು) ಇರುತ್ತವೆ.

ಪಠ್ಯಕ್ರಮ ಹೀಗಿದೆ:

ಪತ್ರಿಕೆ 1: ಸಾಮಾನ್ಯ ಅಧ್ಯಯನ - 200 ಅಂಕಗಳು - ಅವಧಿ 2 ಗಂಟೆ
* ಪ್ರಸ್ತುತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಸಂಗತಿಗಳು.

* ಮಾನವಿಕ ವಿಷಯಗಳು - ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ - ಸಾಮಾಜಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಜೊತೆ ಕರ್ನಾಟಕದ ಮಹತ್ವವನ್ನು ಒತ್ತಿ ಹೇಳುವಂತಹ ಸಮಗ್ರ ಅಧ್ಯಯನ.

* ಭಾರತ ಮತ್ತು ಪ್ರಪಂಚದ ಭೂಗೋಳಶಾಸ್ತ್ರ - ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳನ್ನೊಳಗೊಂಡಂತೆ ಕರ್ನಾಟಕದ ಮಹತ್ವವನ್ನು ಒತ್ತಿ ಹೇಳುವಂತಹ ಸಮಗ್ರ ಅಧ್ಯಯನ.

* ಭಾರತದ ರಾಜಕೀಯ, ಆಡಳಿತ ಮತ್ತು ಆರ್ಥಿಕ ವ್ಯವಸ್ಥೆ - ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಗ್ರಾಮೀಣ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು ಇತ್ಯಾದಿ

ಪತ್ರಿಕೆ 2 : ಸಾಮಾನ್ಯ ಅಧ್ಯಯನ - 200 ಅಂಕಗಳು - ಅವಧಿ 2 ಗಂಟೆ
* ರಾಜ್ಯದ ಪ್ರಸ್ತುತ ವಿದ್ಯಮಾನ ಮತ್ತು ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳು

* ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ ಕ್ಷೇತ್ರದಲ್ಲಿನ ಸಮಕಾಲೀನ ಬೆಳವಣಿಗೆಗಳು, ಆರೋಗ್ಯ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ.

ಸಾಮಾನ್ಯ ಸುಶಿಕ್ಷಿತ ಪದವೀಧರ ಅಭ್ಯರ್ಥಿಯ ಸಾಮಾನ್ಯ ನಿರೀಕ್ಷಣೆಯ ಮಟ್ಟದಲ್ಲಿ ಕೇಳಲಾಗುವ ಈ ಪ್ರಶ್ನೆಗಳಿಗೆ ವಿಜ್ಞಾನ ವಿಷಯದ ಆಳವಾದ ಅಧ್ಯಯನ ಮಾಡಿರಲೇಬೇಕಾದ ಅಗತ್ಯವೇನಿಲ್ಲ.

* ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಗ್ರಹಣ ಸಾಮರ್ಥ್ಯ, ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ, ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಸಮಸ್ಯಾ ನಿರ್ವಹಣಾ ಸಾಮರ್ಥ್ಯ, ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ನಕ್ಷೆಗಳು, ರೇಖಾ ಚಿತ್ರಗಳು, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ ಕಠಿಣತೆಗೆ ತಕ್ಕಂತೆ.)

ನಮ್ಮ ಕರ್ನಾಟಕ: ಗಮನಿಸಬೇಕಾದ ಅಂಶಗಳು: ( 2011 ರ ಜನಗಣತಿಯ ಪ್ರಕಾರ)


★ ನಮ್ಮ ಕರ್ನಾಟಕ:
ಗಮನಿಸಬೇಕಾದ ಅಂಶಗಳು: ( 2011 ರ ಜನಗಣತಿಯ ಪ್ರಕಾರ)


★ 1956 ರ ಏಕೀಕರಣದ ನಂತರ ವಿಶಾಲ ಮೈಸೂರು ರಾಜ್ಯ ಉದಯಿಸಿತು.
ಆರಂಭದಲ್ಲಿ ಹತ್ತು ಜಿಲ್ಲೆಗಳನ್ನು ಒಳಗೊಂಡಿದ್ದ ಮೈಸೂರು ಪ್ರಾಂತ್ಯಕ್ಕೆ ಭಾಷೆಯ ಆಧಾರದಲ್ಲಿ 1956 ರಲ್ಲಿ  ಬಳ್ಳಾರಿ ಜಿಲ್ಲೆ,  ಮದ್ರಾಸ್ ಪ್ರಾಂತ್ಯದಿಂದ ದಕ್ಷಿಣ ಕನ್ನಡ ಜಿಲ್ಲೆ,
ಬಾಂಬೆ ಪ್ರಾಂತ್ಯದಿಂದ  - ಉತ್ತರ ಕನ್ನಡ,  ಧಾರವಾಡ, ಬೆಳಗಾವಿ ಮತ್ತು   ಬಿಜಾಪುರ  ಜಿಲ್ಲೆಗಳು.
ಹೈದ್ರಾಬಾದ ಪ್ರಾಂತ್ಯದಿಂದ - ಬೀದರ,  ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ವಿಶಾಲ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು.


★ 2011 ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 1,21,01,93,422 ಜನರಿದ್ದಾರೆ.  ಇದರಲ್ಲಿ 62,37,24,248 ಪುರುಷರು, 58,64,69,174 ಮಹಿಳೆಯರು ಇದ್ದಾರೆ.  ಭಾರತದ ಒಟ್ಟುಜನಸಂಖ್ಯೆಯಲ್ಲಿ ಕರ್ನಾಟಕ ರಾಜ್ಯದ ಪಾಲು ಶೇ.5.05 ರಷ್ಟು.  ಅಂದರೆ  ಕರ್ನಾಟಕ ರಾಜ್ಯದಒಟ್ಟು ಜನಸಂಖ್ಯೆ 6,11,30,704. ಇದರಲ್ಲಿ 3,10,57,742 ಪುರುಷರು ಮತ್ತು 3,00,72,962 ಮಹಿಳೆಯರಿದ್ದಾರೆ.


★ 2001-11 ರ ದಶಕದ ವೃದ್ಧಿ ದರ ಭಾರತದಲ್ಲಿ ಶೇ.17.64, ಆದರೆ ಕರ್ನಾಟಕದಲ್ಲಿ ಶೇ.15.67 ಆಗಿದೆ.


★ ಭಾರತದಲ್ಲಿ ಜನಸಾಂದ್ರತೆ 382. ಪ್ರತಿ ಚದರ ಕಿ.ಮೀ. ಆದರೆ ಕರ್ನಾಟಕದಲ್ಲಿ 319 ಪ್ರತಿ ಚದರ ಕಿ.ಮೀ. ಆಗಿದೆ.


★ ಭಾರತದಲ್ಲಿ ಪ್ರತಿ 1000 ಪುರುಷರಲ್ಲಿ ಸ್ತ್ರೀಯರ ಲಿಂಗಾನುಪಾತ 940/1000, ಆದರೆ ಕರ್ನಾಟಕದಲ್ಲಿ 968/1000 ಆಗಿದೆ.


★ ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಶೇ.74.04 ಆದರೆ,  ಕರ್ನಾಟಕದಲ್ಲಿ ಸಾಕ್ಷರತೆ ಪ್ರಮಾಣ ಶೇ. 75.60 ಆಗಿದೆ.


★ 0-6 ವರ್ಷದೊಳಗಿನ ಮಕ್ಕಳು ಭಾರತದಲ್ಲಿ 15,87,89,287 ಇದ್ದರೆ,   ಕರ್ನಾಟಕದಲ್ಲಿ 68,55,801 ಮಕ್ಕಳಿದ್ದಾರೆ.


★ ಒಟ್ಟು ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.38.57 ರಷ್ಟು ಜನರು ಗ್ರಾಮೀಣ ವಾಸಿಗಳಾಗಿದ್ದರೆ,  ಶೇ.38.57 ರಷ್ಟು ಜನರು ನಗರವಾಸಿಗಳಾಗಿದ್ದಾರೆ.


★ ಒಟ್ಟಾರೆವಿಶಾಲ ಕರ್ನಾಟಕವನ್ನು ಆಡಳಿತ ಅನುಕೂಲಕ್ಕಾಗಿ 4 ಕಂದಾಯ ವಿಭಾಗಗಳಾಗಿ,  30 ಜಿಲ್ಲೆಗಳಾಗಿ,  177  ತಾಲ್ಲುಕುಗಳಾಗಿ,  747 ಹೋಬಳಿ ಅಥವಾ ಕಂದಾಯ ವೃತ್ತಗಳಾಗಿ, 5692 ಗ್ರಾಮ ಪಂಚಾಯತಿ ಗಳಾಗಿ ವಿಭಜಿಸಲಾಗಿದೆ.


★ ಕರ್ನಾಟಕ ರಾಜ್ಯದಲ್ಲಿ  27,028 ವಾಸಿಸಲು ಯೋಗ್ಯವಾದ  ಗ್ರಾಮಗಳು , 2362 ವಾಸಿಸಲು ಯೋಗ್ಯವಲ್ಲದ  ಗ್ರಾಮಗಳು , 281 ಪಟ್ಟಣಗಳು,  7 ಮಹಾನಗರ ಪಾಲಿಕೆಗಳು ಇವೆ.


★ ಕರ್ನಾಟಕವನ್ನು ರಕ್ಷಣೆ ಮತ್ತು ಭದ್ರತೆಯ ಉದ್ದೇಶದಿಂದ 20 ಪೊಲೀಸ್ ಜಿಲ್ಲೆಗಳನ್ನಾಗಿ,  77 ಉಪ ವಿಭಾಗಗಳನ್ನಾಗಿ,  178 ವೃತ್ತಗಳನ್ನಾಗಿ ವಿಂಗಡಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ  4 ಮಹಾನಗರ ಪೊಲೀಸ್ ಆಯುಕ್ತ ವಲಯಗಳು  (ಬೆಂಗಳೂರು,  ಮೈಸೂರು,  ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ), 696 ಪೊಲೀಸ್ ಠಾಣೆಗಳು ಮತ್ತು 317 ಪೊಲೀಸ್ ಹೊರ ಠಾಣೆಗಳಿವೆ.


★ ಕರ್ನಾಟಕ ರಾಜ್ಯದಲ್ಲಿರುವ  ರೇಲ್ವೆ ಪೊಲೀಸ್ ವಲಯಗಳು.
1) ಕೇಂದ್ರೀಯ ವಲಯ - ಬೆಂಗಳೂರು.
2) ಪೂರ್ವ ವಲಯ - ದಾವಣಗೆರೆ.
3) ಉತ್ತರ ವಲಯ - ಗುಲ್ಬರ್ಗಾ.
4) ದಕ್ಷಿಣ ವಲಯ - ಮೈಸೂರು.
5) ಪಶ್ಚಿಮ ವಲಯ - ಮಂಗಳೂರು.


★ ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ  30 ಜಿಲ್ಲೆಗಳಿದ್ದು.  224 ವಿಧಾನ ಸಭಾ ಕ್ಷೇತ್ರಗಳು ಮತ್ತು 28 ಲೋಕಸಭಾ ಕ್ಷೇತ್ರಗಳಿವೆ.


★ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ:  ಬೆಂಗಳೂರು ನಗರ (95,88,910) ಹಾಗೂ ಬೆಳಗಾವಿ ಜಿಲ್ಲೆ (47,78,439) ದ್ವಿತೀಯ ಸ್ಥಾನದಲ್ಲಿದೆ.


★ ಕನಿಷ್ಟ ಜನಸಂಖ್ಯೆ ಹೊಂದಿರುವ ಜಿಲ್ಲೆಯೆಂದರೆ,  ಕೊಡಗು (5,54,762).


★ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಜನಸಾಂದ್ರತೆ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ ಜಿಲ್ಲೆ ( 4,378 ಪ್ರತಿ ಚದರ ಕಿ.ಮೀ.) ಹಾಗೂ ಅತೀ ಕಡಿಮೆ ಜನಸಾಂದ್ರತೆ ಹೊಂದಿರುವ ಜಿಲ್ಲೆ: ಕೊಡಗು ( 135 ಪ್ರತಿ ಚದರ ಕಿ.ಮೀ.)


★ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆ (ಶೇ.88.62 ರಷ್ಟು. ) ಹಾಗೂ ಅತೀ ಕಡಿಮೆ ಸಾಕ್ಷರತೆ ಹೊಂದಿರುವ ಜಿಲ್ಲೆ: ಯಾದಗಿರಿ ಜಿಲ್ಲೆ ( ಶೇ. 52.36 ರಷ್ಟು. )


★ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಲಿಂಗಾನುಪಾತ ಹೊಂದಿರುವ ಜಿಲ್ಲೆ: ಉಡುಪಿ ಜಿಲ್ಲೆ (1,093/1000).ಹಾಗೂ ಅತೀ ಕಡಿಮೆ ಲಿಂಗಾನುಪಾತ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ ಜಿಲ್ಲೆ (908/1000).

ವರ್ಷದ ಮಹತ್ವದ ದಿನಗಳು


🇮🇳 ವರ್ಷದ ಮಹತ್ವದ ದಿನಗಳು🇮🇳

📒ಜನವರಿ 📕

🔹12 ರಾಷ್ಟ್ರೀಯ ಯುವ ದಿನ

🔸15 ರಾಷ್ಟ್ರೀಯ ಭೂಸೇನಾ ದಿನ      
🔹 26 ಗಣರಾಜ್ಯೋತ್ಸವ      

🔸27 ಅಂತರ ರಾಷ್ಟ್ರೀಯ.     ಹೋಲೋಕಾಸ್ಟ್ ಸಂಸ್ಕರಣಾ ದಿನ      
 🔹30 ಹುತಾತ್ಮರ ದಿನ


📕ಫೆಬ್ರವರಿ📓

🔸14 ಪ್ರೇಮಿಗಳ ದಿನ

 🔹20 ಅಂತರ ರಾಷ್ಟ್ರೀಯ.  ಸಾಮಾಜಿಕ ನ್ಯಾಯ ದಿನ
   
 🔸21 ಅಂತರ ರಾಷ್ಟ್ರೀಯ ಮಾತೃಭಾಷಾದಿನ

🔹 28 ರಾಷ್ಟ್ರೀಯ ವಿಜ್ಞಾನ ದಿನ


📙ಮಾರ್ಚ್📗  

🔸8 ಅಂತರ ರಾಷ್ಟ್ರೀಯ ಮಹಿಳಾ  ದಿನ

 🔹15 ವಿಶ್ವ ಅಂಗವಿಕಲ ದಿನ  

🔸 21 ವಿಶ್ವ ಕಾನನ ದಿನ

🔹 21ಅಂತರ ರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿವಾರಣ ದಿನ

🔸22 ವಿಶ್ವ ಜಲ ದಿನ

🔹23 ವಿಶ್ವ ವಾತಾವರಣ ದಿನ

📘ಏಪ್ರಿಲ್📔

🔸 5      ರಾಷ್ಟ್ರೀಯ ಸಾಗರ ದಿನ

🔹 7      ವಿಶ್ವ ಆರೋಗ್ಯದಿನ    

🔸18     ವಿಶ್ವ ಪಾರಂಪರಿಕ ದಿನ

🔹 22     ಭೂದಿನ

🔸 23     ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ    


📕ಮೇ 📓

🔹 1      ಕಾರ್ಮಿಕರ ದಿನ

🔸 3      ಮುದ್ರಣ ಸ್ವಾತಂತ್ರ ದಿನ

🔹 2ನೇಭಾನುವಾರ ವಿಶ್ವ ತಾಯಂದಿರ ದಿನ

🔸 8      ರೆಡ್ ಕ್ರಾಸ್ ದಿನ

🔹 11     ರಾಷ್ಟ್ರೀಯ ತಂತ್ರಜ್ಞಾನ ದಿನ    

🔸 15     ಅಂತರ ರಾಷ್ಟ್ರೀಯ ಕೌಟುಂಬಿಕ ದಿನ      

🔹17     ವಿಶ್ವ ದೂರಸಂಪರ್ಕ ದಿನ

🔸22     ಅಂತರ ರಾಷ್ಟ್ರೀಯ ಜೀವ ವೈವಿಧ್ಯ ದಿನ  

🔹24     ಕಾಮನ್ ವೆಲ್ತ್ ದಿನ    

🔸29     ವಿಶ್ವಸಂಸ್ಥೆಯ ಶಾಂತಿಪಾಲಕರ ದಿನ      

🔹 31     ವಿಶ್ವ ತಂಬಾಕು ವಿರೋಧಿ ದಿನ  


📘ಜೂನ್📔

🔸 5     ವಿಶ್ವ ಪರಿಸರ ದಿನ      

🔹2ನಭಾನುವಾರ ಅಪ್ಪಂದಿರ ದಿನ

🔸 20     ವಿಶ್ವ ಸೈನಿಕರ ದಿನ    
🔹 26     ಅಂತರ ರಾಷ್ಟ್ರೀಯ ಮಾದಕ ವಿರೋಧಿ ಮತ್ತು ಅಕ್ರಮ ಸಂಬಂಧ ವಿರೋಧಿ ದಿನ


📙ಜುಲೈ 📗

 🔸11     ವಿಶ್ವ ಜನಸಂಖ್ಯಾದಿನ  
 🔹1ನೇ ಶನಿವಾರ   ವಿಶ್ವ ಸಹಕಾರ ದಿನ    

📙ಆಗಸ್ಟ್📘

🔸 3 ಅಂತರ ರಾಷ್ಟ್ರೀಯ. ಗೆಳೆತನದ ದಿನ
🔹 6      ಹಿರೋಷಿಮ ದಿನ

🔸9      ಕ್ವಿಟ್ ಇಂಡಿಯಾ ಮತ್ತು ನಾಗಸಾಕಿ ದಿನ  

🔹 12    ಅಂತರ ರಾಷ್ಟ್ರೀಯ ಯುವ ದಿನ  

🔸 15    ಸ್ವಾತಂತ್ರ ದಿನ

🔹 29 ರtಾಷ್ಟ್ರೀಯ ಕ್ರೀಡಾದಿನ  

🔸 23    ಅಂತರ ರಾಷ್ಟ್ರೀಯ ಗುಲಾಮ ನಿರ್ಮೂಲನ ನೆನಪಿನ ದಿನ    

📕ಸೆಪ್ಟೆಂಬರ್ 📒
     
🔹 5     ರಾಷ್ಟ್ರೀಯ ಟೀಚರ್ಸ್ ದಿನ
 🔸8     ವಿಶ್ವ ಸಾಕ್ಷರತಾ ದಿನ  

🔹15    ಅಂತರ ರಾಷ್ಟ್ರೀಯ ಗಣತಂತ್ರ ದಿನ

🔸 16    ವಿಶ್ವ ಓಜೋನ್ ದಿನ    

🔹 21     ಅಲ್ಜಮೈರ್ ದಿನ

🔸21     ಅಂತರ ರಾಷ್ಟ್ರೀಯ ಶಾಂತಿ ದಿನ

🔹26    ವಿಶ್ವ ಕಿವುಡರ ದಿನ      

🔸 27     ವಿಶ್ವ ಪ್ರವಾಸೋದ್ಯಮ ದಿನ          


📒ಅಕ್ಟೋಬರ್ 📗  

🔹1     ಅಂತರ ರಾಷ್ಟ್ರೀಯ ಹಿರಿಯರ ದಿನ

🔸4     ಪ್ರಾಣಿಗಳ ಕ್ಷೇಮಾಭ್ಯುದಯ ದಿನ

🔹 4 – 10  ವಿಶ್ವ ಅಂತರಿಕ್ಷ ವಾರ  
🔸 5      ವಿಶ್ವ ಟೀಚರ್ಸ್ ದಿನ    

🔹 8      ಭಾರತೀಯ ವೈಮಾನಿಕ ಸೇನಾ ದಿನ    

🔸 9      ವಿಶ್ವ ಅಂಚೆ ದಿನ

🔹 10    ರಾಷ್ಟ್ರೀಯ ಅಂಚೆ ದಿನ  

🔸 14     ವಿಶ್ವ ಗುಣಮಟ್ಟಗಳ ದಿನ

🔹 15     ವಿಶ್ವ ಆಹಾರ ದಿನ      
🔸 24     ವಿಶ್ವಸಂಸ್ಥೆ ದಿನ

 30     ವಿಶ್ವ ಉಳಿತಾಯ ದಿನ  
ನವೆಂಬರ್      

🔹14    ರಾಷ್ಟ್ರೀಯ ಮಕ್ಕಳ ದಿನ,  ಮತ್ತು ಅಂತರ ರಾಷ್ಟ್ರೀಯ ಮಧುಮೇಹಿಗಳದಿನ      

🔸 20     ವಿಶ್ವ ಮಕ್ಕಳ ದಿನ      

🔹 25     ಅಂತರ ರಾಷ್ಟ್ರೀಯ ಮಹಿಳೆಯರ ವಿರುದ್ಧದ ದೌರ್ಜನ್ಯ ನಿವಾರಣ ದಿನ

📔ಡಿಸೆಂಬರ್ 📓

🔸 1     ವಿಶ್ವ ಏಡ್ಸ್ ದಿನ

🔹 2     ಅಂತರ ರಾಷ್ಟ್ರೀಯ ಗುಲಾಮ ನಿರ್ಮೂಲನ ದಿನ    

🔸 4     ರಾಷ್ಟ್ರೀಯ ನೌಕಾದಳ ದಿನ      

🔹 5.    ಅಂತರ ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ದಿನ    

🔸 7      ರಾಷ್ಟ್ರೀಯ ಭೂಸೇನಾ ದಿನ      

🔹 7     ಅಂತರ ರಾಷ್ಟ್ರೀಯ ನಾಗರೀಕ ವಿಮಾನಯಾನ ದಿನ

🔸 9     ಅಂತರ ರಾಷ್ಟ್ರೀಯ ಲಂಚ ವಿರುದ್ಧದ ದಿನ

🔹 10    ಮಾನವ ಹಕ್ಕುಗಳ ದಿನ

🔸 18    ಅಂತರ ರಾಷ್ಟ್ರೀಯ ವಲಸಿಗರ ದಿನ

🔹 23    ರಾಷ್ಟ್ರೀಯ ರೈತ ದಿನ.

ಬುಧವಾರ, ಜನವರಿ 14, 2015

‎ಭಾರತದಲ್ಲಿನ‬ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು


‪#‎ಭಾರತದಲ್ಲಿನ‬ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು
★★★★★★★★★★★★★★★★

★ಚಾಮರಾಜೇಂದ್ರ ಕಲಾ ಮತ್ತು ವಸ್ತು ಸಂಗ್ರಹಾಲಯ ~~ ಮೈಸೂರು
★ಸರ್ಕಾರಿ ವಸ್ತು ಸಂಗ್ರಹಾಲಯ ~~ ಬೆಂಗಳೂರು
★ಸಾಲಾರ್ ಜಂಗ್ ಮ್ಯೂಸಿಯಂ ~~ ಹೈದರಾಬಾದು
★ಆರ್ಕಿಯಲಾಜಿಕಲ್ ಮ್ಯೂಸಿಯಂ ~~ ಹೈದರಾಬಾದು
★ನ್ಯಾಷನಲ್ ಮ್ಯೂಸಿಯಂ ~~ ದೆಹಲಿ
★ ದೆಹಲಿ ಪೋರ್ಟ್ ಮ್ಯೂಸಿಯಂ ~~ ದೆಹಲಿ
★ ವಾರ್ ಮೆಮೋರಿಯಲ್ ಮ್ಯೂಸಿಯಂ ~~ ದೆಹಲಿ
★ಅಸ್ಸಾಂ ಸ್ಟೇಟ್ ಮ್ಯೂಸಿಯಂ ~~ ಗೌಹತಿ
★ ಸೆಂಟ್ರಲ್ ಮ್ಯೂಸಿಯಂ ~~ ಜಯಪುರ
★ ಅಜ್ಮೇರ್ ಮ್ಯೂಸಿಯಂ ~~ ಅಜ್ಮೇರ್
★ವಿಕ್ಟೋರಿಯಾ ಹಾಲ್ ಮ್ಯೂಸಿಯಂ~~ ಉದಯಪುರ
#
★ಪ್ರತಾಪ್ ಸಿಂಗ್ ಮ್ಯೂಸಿಯಂ ~~ ಶ್ರೀನಗರ
★ಮುನಿಸಿಪಲ್ ಮ್ಯೂಸಿಯಂ~~ಅಲಹಾಬಾದ್
★ಸಾರಾನಾಥ ಮ್ಯೂಸಿಯಂ ~~ ಬನಾರಸ್
★ಸರಸ್ವತಿ ಮಹಲ್ ಲೈಬ್ರರಿ ~~ ತಂಜಾವೂರು
★ಇಂಡಿಯನ್ ಮ್ಯೂಸಿಯಂ ~~ ಕಲ್ಕತ್ತಾ
★ ಸೆಂಟ್ರಲ್ ಮ್ಯೂಸಿಯಂ ~~ ನಾಗಪುರ
★ಅಶುತೋಷ್ ಮ್ಯೂಸಿಯಂ ~~ ಕಲ್ಕತ್ತಾ
★ಒರಿಸ್ಸಾ ಸ್ಟೇಟ್ ಮ್ಯೂಸಿಯಂ ~~ ಭುವನೇಶ್ವರ
★ಬೋಧಗಯ ಮ್ಯೂಸಿಯಂ ~~ ಬಿಹಾರ
★ಗಾಂಧಿ ಮೆಮೋರಿಯಲ್ ಮ್ಯೂಸಿಯಂ ~~ ಮಧುರೈ
★ಮಿಟ್ಸನ್ ಮ್ಯೂಸಿಯಂ ~~ ರಾಜ್ ಕೋಟ್
★ಆರ್ಕಿಯಾಲಜಿಕಲ್ ~~ ಸಾಂಚಿ
★ಆಳ್ವಾರ್ ಮ್ಯೂಸಿಯಂ ~~ ಆಳ್ವಾರ್
★ಭರತ್ ಪುರ ಮ್ಯೂಸಿಯಂ ~~ ಭರತ್ ಪುರ
★ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ~~ ಮುಂಬಯಿ
★ನ್ಯಾಷಿನಲ್ ಆರ್ಕೀಟ್ಸ್ ಆಫ್ ಇಂಡಿಯಾ ~~ ದೆಹಲಿ
★ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ~~ ದೆಹಲಿ
★ಗಂಗಾ ಮ್ಯೂಸಿಯಂ ~~ ಬಿಕಾನಿರ್.

ಮಂಗಳವಾರ, ಡಿಸೆಂಬರ್ 30, 2014

Gk 19


86.ದಿ ಜವಹರಲಾಲ್ ನೆಹರೂ ನ್ಯಾಶನಲ್ ಅರ್ಬನ್
ರಿನ್ಯೂಯಲ್ ಮಿಶನ್ ಅನ್ನು ಆರಂಭಿಸಿದ ವರ್ಷ
ಎ. 2004-05
ಬಿ. 2005-06★
ಸಿ. 2006-07
ಡಿ. 2003-04
★★★★★★★★★★★
87. ಈ ಸರಣಿಯನ್ನು ಪೂರ್ಣಗೊಳಿಸಿ
81,69,58,48,39,………?
1.7
2.10
3.22
4.31★
★★★★★★★★★★★
88.500ಮೀ. ಉದ್ದದ ರೈಲೊಂದು ಗಂಟೆಗೆ 72
ಕಿ.ಮೀ./ ಗಂಟೆಗೆ ವೇಗದಲ್ಲಿ ಚಲಿಸುತ್ತಿರುವಾಗ
ರೈಲು ಹಳಿಗಳ ಪಕ್ಕದಲ್ಲಿ ನಿಂತಿರುವ
ಮನುಷ್ಯನನ್ನು ಹಾದು ಹೋಗಲು ತೆಗೆದುಕೊಳ್ಳುವ
ಕಾಲ ಎಷ್ಟು?
1. 20 sec
2. 18 sec
3. 23 sec
4.25 sec ★
★★★★★★★★★★★★
89. ಸ್ವಾಮಿಯ ಏಕೈಕ ಮಗಳು ಜ್ಯೋತಿ.
ರಾಶಿಯು ಸ್ವಾಮಿಯ ಮೊಮ್ಮಗಳು, ಜಾರ್ಜ್
ರಾಶಿಯ ಸೋದರಮಾವ, ಹಾಗಾದರೆ ಸ್ವಾಮಿ
ಮತ್ತು ಜಾರ್ಜ್ ಗಿರುವ ಸಂಬಂಧ
ಎನು.?
1. ತಂದೆ - ಮಗ★
2. ಅಣ್ಣ - ತಮ್ಮ
3. ತಾತ - ಮೊಮ್ಮಗ
4. ಯಾವುದು ಅಲ್ಲ
★★★★★★★★★★★★★
90. ಒಂದು ತ್ರಿಕೋನವು 14cms
ಆಧಾರವನ್ನು ಹೊಂದಿದೆ ಮತ್ತು 7cms ತ್ರಿಜ್ಯದ
ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ.
ಪೈ=22/7 ಆಗಿದ್ದರೆ ಈ ತ್ರಿಕೋನದ ಎತ್ತರ ಎಷ್ಟು ?
ಎ. 11cm
ಬಿ. 22cm★
ಸಿ. 33cm
ಡಿ. 22/7cm
★★★★★★★★★★★★
91. ಬಲೂಚಿಸ್ತಾನವು ಈ ದೇಶದ ಒಂದು ಭಾಗ
1. ಅಫ್ಘಾನಿಸ್ತಾನ
2. ಪಾಕಿಸ್ತಾನ★
3. ಸೌದಿ ಅರೇಬಿಯಾ
4. ಟಿಬೆಟ್
★★★★★★★★★
92. ಹಯವದನ ನಾಟಕದ ಕರ್ತೃ
1. ತರಾಸು
2. ಕುವೆಂಪು
3. ಕಾರ್ನಾಡ್★
4.ಲಂಕೇಶ್
★★★★★★★★★★★
93. ಮುಂದಿನ ಸಂಖ್ಯೆ ಗುರುತಿಸಿ
12, 22, 30, 36, ?
1. 38
2. 40★
3. 42
4. 44
★★★★★★★★★★★
94. ಜನವರಿ 1,2000 ಭಾನುವಾರವಿದ್ದರೆ ಜನವರಿ 1, 2001 ಯಾವ ದಿನ?
1. ಸೋಮವಾರ
2. ಮಂಗಳವಾರ ★
3. ಬುಧವಾರ
4. ಗುರುವಾರ
★★★★★★★★★★★
95.ಎರಡನೆಯ ಕರ್ನಾಟಕ್ ಯುದ್ಧವು ನಡೆದ ಸಮಯ
1. 1746-58
2. 1749-55
3. 1748-53
4. ಯಾವುದು ಅಲ್ಲ ★
★★★★★★★★★★★

Gk 18


61. ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರಿಗೆ ಸಹಿ ಕೊಡುವ ಅಧಿಕಾರದ ಬಗ್ಗೆ ತಿಳಿಸುವ ಕಲಂ
1. 109
2. 110
3. 112
4.111★
★★★★★★★★★★★★★
62. ಶಾರ್ದೂಲ ವಿಕ್ರೀಡಿತ ಅಕ್ಷರ ವೃತದಲ್ಲಿರುವ ಅಕ್ಷರಗಳ ಸಂಖ್ಯೆ ( ಒಂದು ಸಾಲಿನಲ್ಲಿ)
1. 20
2. 21
3. 19★
4. 22
★★★★★★★★★★★
63.ಡಾರ್ಕ್ ರೂಮ್ ( dark room) ಎಂಬ ಕೃತಿಯನ್ನು ಬರೆದವರು?
1. ಕಿರಣ್ ದೇಸಾಯಿ
2. ಕುಶವಂತ್ ಸಿಂಗ್
3.ಎಚ್. ಪಿ. ನಂದಾ
4. ಆರ್.ಕೆ. ನಾರಾಯಣ್★
★★★★★★★★★★★
64.ತಾಪ ವೈಪರೀತ್ಯವನ್ನು ತಡೆಯಬಲ್ಲ ಗಾಜು
1. ಪ್ಲಿಂಟ್ ಗಾಜು
2. ಬೊರೋ ಸಿಲಿಕೆಟ್ ಗಾಜು★
3. ನಾರು ಗಾಜು
4. ಛಿದ್ರ ನಿರೋಧಕ ಗಾಜು.
★★★★★★★★★★★★★
65.ವೇದಗಳ ಕಾಲದ "ಭಾಗ ದುಗಾ" ಅಧಿಕಾರಿಯ ಜವಾಬ್ದಾರಿ ಯಾವುದು?
1. ಗ್ರಾಮ ನಿರ್ವಹಣೆ
2. ನ್ಯಾಯ ತೀರ್ಮಾನ ಮಾಡುವುದು
3. ಕಂದಾಯ ಸಂಗ್ರಹಣೆ★
4. ಕ್ಷತ್ರಿಯರ ನಾಯಕ
★★★★★★★★★★
66. ಭಾರತ ಸರ್ಕಾರವು ಬಳಕೆದಾರರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು.?
1. 1986★
2. 1976
3. 1968
4. 1978
★★★★★★★★★★★★★★★
67.ಬಣ್ಣಗಳ ಸಾಂದ್ರತೆಯನ್ನು ಹೋಲಿಕೆ ಮಾಡುವ ಉಪಕರಣ
1. ಕೆಲರೀಮೀಟರ್ ★
2. ಪೈಕನೋಮೀಟರ್
3. ವಿಸ್ಕೋಮೀಟರ್
4. ಪೈರೋಮೀಟರ್
★★★★★★★★★★★★
68.ಒಬ್ಬ ವ್ಯಕ್ತಿಯು ತನ್ನ ಸ್ಥಾನದಿಂದ ಪಶ್ಚಿಮಕ್ಕೆ 3 ಮೈಲು ನಡೆದು ಬಲಕ್ಕೆ ತಿರುಗಿ, 2 ಮೈಲು ನಡೆಯುತ್ತಾನೆ .. ಅವನು ಪುನಃ ಬಲಕ್ಕೆ ತಿರುಗಿ ನಡೆಯುತ್ತಾನೆ ಈಗ ಅವನು ಯಾವ ದಿಕ್ಕಿನಲ್ಲಿ ಮುಖ ಮಾಡಿ ನಡೆಯುತ್ತಿದ್ದಾನೆ..?
1. ಉತ್ತರ
2. ದಕ್ಷಿಣ
3. ಪೂರ್ವ★
4. ಪಶ್ಚಿಮ
★★★★★★★★★★★
69.ಒಂದು ಸಂಖ್ಯೆಯ 30% ರಷ್ಟು ಸಂಖ್ಯೆಯು 12.6 ಆದರೆ ಆ ಸಂಖ್ಯೆ ಯಾವುದು?
1. 45
2. 42★
3. 46
4. 41
★★★★★★★★★★★★
70. ಸಾರಿಸ್ಕ ಮೃಗಾಲಯ ಇರುವ ರಾಜ್ಯ
1. ರಾಜಸ್ಥಾನ
2.ಉತ್ತರ ಪ್ರದೇಶ
3. ಮಧ್ಯ ಪ್ರದೇಶ
4. ತಮಿಳುನಾಡು
★★★★★★★★★★★★
71.ಉಷ್ಣವಲಯದ ಮಳೆಕಾಡುಗಳು ಈ ಕೆಳಗಿನ ಯಾವ
ಪ್ರದೇಶಗಳಲ್ಲಿ ಕಾಣಸಿಗುತ್ತದೆ?
1.ದಕ್ಷಿಣ ಅಮೇರಿಕಾ,
ದಕ್ಷಿಣ ಆಫ್ರಿಕಾ ಮತ್ತು ಮಧ್ಯ ಯುರೋಪ್
2.ಆಸ್ಟ್ರೇಲಿಯಾ, ಗಿನಿ ಕೋಸ್ಟ್ ಮತ್ತು ಮಧ್ಯ
ಅಮೇರಿಕಾ ಭಾಗಗಳು
3.ಕಾಂಗೋ ಜಲಾನಯನ, ಮಧ್ಯ ಅಮೆರಿಕ, ದಕ್ಷಿಣ
ಪೂರ್ವ ಏಷ್ಯಾ★
4. ಉತ್ತರ ಮತ್ತು ದಕ್ಷಿಣ ಕಾಂಗೋ ಜಲಾನಯನ
★★★★★★★★★★★★
72. ನಳಂದ ವಿಶ್ವವಿದ್ಯಾನಿಲಯದ ಬಗೆಗಿನ ಈ ಕೆಳಗಿನ ಯಾವ
ಹೇಳಿಕೆಯು ಸರಿಯಾಗಿಲ್ಲ?
1. ಇದು ಪುರಾತನ ಬೌದ್ಧ ಕಲಿಕೆಯ
ಕೇಂದ್ರವಾಗಿತ್ತು 2.. ಚೀನೀ ಯಾತ್ರಿಕ ಹ್ಯುಯೆನ್
ಸಾಂಗ್ ಇಲ್ಲಿ ಅಧ್ಯಯನ ನಡೆಸಿದ್ದಾನೆ
3. ನಾವು ಕೇವಲ ಚೀನೀ ಯಾತ್ರಿಕರ ಬರಹಗಳ
ಮೂಲಕ ಅದರ ಬಗ್ಗೆ ತಿಳಿಯಲು ಸಾದ್ಯವಾಗಿದೆ ★
4.ಚೀನಾ, ಜಪಾನ್ ಮತ್ತು ಆಗ್ನೇಯ ಏಷ್ಯಾದಲ್ಲಿ
ಬೌದ್ಧ ಹರಡುವುದು ಇದರ ಪ್ರಮುಖ
ಜವಾಬ್ದಾರಿಯಾಗಿತ್ತು
★★★★★★★★★★★
73.. ಈ ಕೆಳಗಿನ ಯಾವ ಬುಡಕಟ್ಟು ಜನಾಂಗವು ಮಧ್ಯ
ಭಾರತದಲ್ಲಿ ಕಾಣಸಿಗುವುದಿಲ್ಲ? 1.ತೋಡರು(todas)
2.ಗೊಂಡರು(Gonds)★
3.ಮುಂಡರು(mundas)
4.ಭಿಲ್ಲರು(bhils)
★★★★★★★★★★★

74..ಮಣ್ಣಿಗೆ ಜಿಪ್ಸಂನ್ನು ಯಾವ ಕಾರಣ ಕ್ಕಾಗಿ
ಸೇರಿಸಲಾಗುತ್ತದೆ ?
1. ಮಣ್ಣಿನ ಕ್ಷಾರಾಂಶ(alkalinity) ಹೆಚ್ಚಿಸಲು
2. ಮಣ್ಣಿನ ಆಮ್ಲತೆ(acidity) ಕಡಿಮೆ ಮಾಡಲು
3. ಮಣ್ಣಿನಕ್ಷಾರಾಂಶ (alkalinity )ಕಡಿಮೆ ಮಾಡಲು★ 4.ಕೀಟನಾಶಕವಾಗದೆ
★★★★★★★★★★★★
75. ಈ ಕೆಳಗಿನ ಪಟ್ಟಿಯಲ್ಲಿರುವ ಯಾವ ಜೀವಿ ಶಿಲೀಂಧ್ರಗಳ
ಗುಂಪಿಗೆ ಸೇರಿಲ್ಲ?
1.ಹುಳುಕು
2. ಹುದುಗು
3. ಪಾಚಿ ★
4. ಬೂಷ್ಟು
★★★★★★★★★★★★
76.ಭೂಮಿಯ ಗಟ್ಟಿ ಕವಚವು (ಎಲ್ಲಕ್ಕಿಂತ ಹೊರಗಿನ ಘನ
ಕವಚ) ಆಕ್ಸೈಡುಗಳ ರೂಪದಲ್ಲಿ ಸಮೃದ್ಧವಾದ
ಆಮ್ಲಜನಕವನ್ನು ಹೊಂದಿದೆ. ಇವುಗಳಲ್ಲಿ ಅತಿ
ಹೆಚ್ಚು ಪ್ರಮಾಣದಲ್ಲಿರುವ
ಆಕ್ಸೈಡು ಯಾವುದು ?
1.. ಸಿಲಿಕಾನ್ ಆಕ್ಸೈಡ್ (ಸಿಲಿಕಾ)★
2.. ಅಲ್ಯುಮಿನಿಯಮ್
ಆಕ್ಸೈಡ್ (ಅಲ್ಯೂಮಿನಾ)
3. ಕ್ಯಾಲ್ಶಿಯಂ ಆಕ್ಸೈಡ್
(ಸುಣ್ಣ)
4. ಮೆಜ್ನೀಶಿಯಂ ಆಕ್ಸೈಡ್
(ಮೆಜ್ನೀಶಿಯಾ)
★★★★★★★★★★
77.ಲಡಾಂಗ್' ಎನ್ನುವುದು
1.. ಇಂಡೋನೇಷಿಯಾದಲ್ಲಿ ಕಂಡು ಬರುವ
ಒಂದು ಬುಡಕಟ್ಟು
2. ಮಲೇಶಿಯಾದಲ್ಲಿ ಕಂಡುಬರುವ
ಒಂದು ಬುಡಕಟ್ಟು
3. ಮಲೇಶಿಯಾದ ಕದಲು ಬೇಸಾಯ★
4.. ಇಂಡೋನೇಷಿಯಾದ ಕದಲು ಬೇಸಾಯ
★★★★★★★★★★★★
78. ಪೆರುವಿನ ಹಿಮ ಸರೋವರಗಳಲ್ಲಿ ಉಗಮವಾಗುವ
ಅಮೇಜಾನ್ ನದಿಯು ಕೊನೆಯಲ್ಲಿ ಯಾವ
ಸಾಗರವನ್ನು ಸೇರುತ್ತದೆ?
1. ಪೆಸಿಫಿಕ್.
2.ಆರ್ಟಿಕ್
3.ಅಟ್ಲಾಂಟಿಕ್★
4.ಹಿಂದೂ ಮಹಾಸಾಗರ್
★★★★★★★★★★★
79. ಯುನೈಟೆಡ್ ಕಿಂಗ್ ಡಮ್ ಯಾವ ಯಾವ
ಪ್ರದೇಶಗಳನ್ನು ಒಳಗೊಂಡಿದೆ?
1.ಇಂಗ್ಲೆಂಡ್, ಉತ್ತರ ಐರ್ಲೇಂಡ್,ವೇಲ್ಸ್,ಸ್ಕಾ ಟ್ಲೆಂಡ್★
2. ಇಂಗ್ಲೆಂಡ್, ಸ್ಕಾಟ್ಲೆಂಡ್
3. ಇಂಗ್ಲೆಂಡ್, ವೇಲ್ಸ್
4. ಇಂಗ್ಲೆಂಡ್, ಪಾಲ್ಮ
★★★★★★★★★★★
80. ಪರ್ವತದ ಎತ್ತರದ
ಬಿಂದು ಅಥವಾ ಸ್ಥಳವನ್ನು ಏನೆನ್ನುವರು? 1.ಶಾಟ್
2.ಶ್ರಂಗ★
3.ಉಚ್ಚರಾಶಿ
4.ಭೂಶಿಖರ
★★★★★★★★★★★★★
81.ಎಲೆಕ್ಟ್ರಾನ್ ಒಂದು ಹೆಚ್ಚಿನ ಕಕ್ಷೆಯಿಂದ ಕಡಿಮೆ ಕಕ್ಷೆಗೆ
ಚಲಿಸಿದರೆ ಏನಾಗುತ್ತದೆ
1.ಅಣುವಿನ ಗಾತ್ರ
ಕಡಿಮೆಯಾಗುತ್ತದೆ
2.ಶಕ್ತಿಯ ಹೀರಿಕೆಯಾಗುತ್ತದೆ ★
3.ಶಕ್ತಿಯ ಉತ್ಸರ್ಜನವಾಗುತ್ತದೆ
4.ಇವು ಯಾವುವು ಅಲ್ಲ
★★★★★★★★★★★
82. ಜೌಗು ಅನಿಲ ಎಂದು ಕರೆಯಲ್ಪಡುವ ಅನಿಲ
1.ಮೀಥೇನ್★
2.ಸಾರಜನಕ
3.ಈಥೇನ್
4.ಇಂಗಾಲ
★★★★★★★★★★★★
83, 1938 ರಲ್ಲಿ ಕಣ
ಸಿದ್ದಾಂತವನ್ನು ಪ್ರತಿಪಾದಿಸಿದವರು
1.ಕ್ರಿಕ್,ವ್ಯಾಟ್ಸನ್
2.ಪ್ಲಿಡನ್ ,ಶ್ಟಾನ್ ★
3. ಅಂಟನ್ ,ವಾನ್ ಲಿಹಾಕ್
4.ರಾಬರ್ಟ್ ಹುಕ್
★★★★★★★★★★★★
84.ನಿವಾಸ ಪ್ರಾಂತ್ಯಗಳ ದ್ವನಿ ತೀವ್ರತೆ ಯಾವ
ಮಟ್ಟವನ್ನು ಮೀರಬಾರದು
1. 65dB
2.50dB★
3.75dB
4.55dB
★★★★★★★★★★★
85. ಕವಿರಾಜ ಮಾರ್ಗದಲ್ಲಿರುವ
ಒಟ್ಟು ಪರಿಚ್ಚೇದಗಳು
1. 2
2.3
3.7★
4.10
★★★★★★★★★★★

Gk17



36.ವೇದಗಳ ಕಾಲದ ಬುಡಕಟ್ಟು ಸಭೆಗಳು
1. ವಿದಥ ಮತ್ತು ಗಣ
2. ಸಭಾ ಮತ್ತು ಸಮಿತಿ★
3. ಸಭಾ ಮತ್ತು ವಿದಥ
4. ಸಮಿತಿ ಮತ್ತು ಗಣ
★★★★★★★★★★★
37.ತಿರುಮಲರಾವ್ ಯಾರ ಅಧೀನದಲ್ಲಿ ಉನ್ನತ ಹುದ್ದೆಯನ್ನು ಹೊಂದಿದರು. ?
1. ರಾಜ ಒಡೆಯರು
2. ಟಿಪ್ಪು ಸುಲ್ತಾನ್
3. ಹೈದರಾಲಿ★
4. ರಾಣಿ ಲಕ್ಷ್ಮಮ್ಮಣ್ಣಿ
★★★★★★★★★★★
38.ರೂ. 5750 ಬೆಲೆಯ ವಸ್ತುವನ್ನು ರೂ.4500 ಕ್ಕೆ ಮಾರಿದಾಗ ಉಂಟಾದ ಶೇಕಡ ನಷ್ಟ?
1. 12.74%
2. 18.74%
3. 21.74%★
4. 22.74%
★★★★★★★★★★★
39.ರೈಲೊಂದು 500 ಕಿ.ಮೀ. ದೂರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತದೆ. ಹಾಗಾದರೆ ಅದೇ ರೈಲು 3 ಗಂಟೆಗಳಲ್ಲಿ ಕ್ರಮಿಸಿದ ದೂರ ಎಷ್ಟು. ?
1. 180.5 km
2. 183.5 km
3. 185.5 km
4. 187.5 km★
★★★★★★★★★★
40.ಉತ್ತಮ ಮೌಲ್ಯ ಎಂದರೆ?
1. ಸಹನೆ
2. ತರ್ಕ
3. ಐಶ್ವರ್ಯ
4. ಜ್ಞಾನ ★
★★★★★★★★★★★
41.ಭಾರತದ ಯಾವ FMCG (Fast Moving Consumer
Goods) ಬ್ರಾಂಡ್ ಭಾರತೀಯ ಮಾರುಕಟ್ಟೆಯಲ್ಲಿ
ಒಂದೇ ವರ್ಷದಲ್ಲಿ 5000 ಕೋಟಿ
ರೂಪಾಯಿಗೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ
ಮಾಡಿದ ಪ್ರಥಮ ಬ್ರಾಂಡ್ ಆಗಿದೆ
1. ಗೋದ್ರೇಜ್ ಉತ್ಪನ್ನ
2.ಪಾರ್ಲೇಜಿ ಉತ್ಪನ್ನ★
3.ಡಾಬರ್ ಉತ್ಪನ್ನ
4.ಟಾಟಾ ಉತ್ಪನ್ನ
★★★★★★★★★★★
42.ಪತ್ರಿಕಾ ಸ್ವಾತಂತ್ರ್ಯ ಕುರಿತು ವಿಶ್ವ
ಪತ್ರಿಕಾ ಸ್ವಾತಂತ್ರ್ಯ ಸೂಚಿ 2013 ನಡೆಸಿರುವ
ಸಮೀಕ್ಷೆಯಲ್ಲಿ ಭಾರತ ದ ಸ್ಥಾನ
1.121
2.140 ★
3.131
4.139
★★★★★★★★★★★★★
43. 2013 ನೇ ಸಾಲಿನ ‘ವಿಶ್ವ ಪ್ರವಾಸಿ ಪ್ರಶಸ್ತಿ’ ಪಡೆದ
ಪ್ರವಾಸಿ ತಾಣ
1.ಅಂಡಮಾನ್ ನಿಕೋಬಾರ್
2.ಮಾಲ್ಡಿವ್ಸ್★
3.ವೆನಿಜುಲ
4ಸೈಂಟ್ ಮೇರೀಸ್
★★★★★★★★★★★★★
44.ಕರ್ನಾಟಕ ಸರ್ಕಾರದ ಮಹತ್ವದ ಯೋಜನೇಯಾದ
ಸಕಾಲದಲ್ಲಿ ಸರ್ಕಾರದ ಎಷ್ಟು ಇಲಾಖೆಗಳ
ಎಷ್ಟು ಸೇವೆಗಳು ನಾಗರೀಕರಿಗೆ ಲಬ್ಯವಿದೆ
1. 11.ಇಲಾಖೆಗಳ 151 ಸೇವೆಗಳು
2. 18ಇಲಾಖೆಗಳ 265 ಸೇವೆಗಳು★
3. 22 ಇಲಾಖೆಗಳ 205 ಸೇವೆಗಳು
4. 18 ಇಲಾಖೆಗಳ 201 ಸೇವೆಗಳು
★★★★★★★★★★★★★
45. ಬಣ್ಣ ಕುರುಡುತನ(colour blindness) ಕ್ಕೆ
ಸಂಬಂದಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ
ಸರಿಯಾಗಿದೆ ?
1. ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ
2.ಮಹಿಳೆಯರಲ್ಲಿ ಅಪರೂಪವಾಗಿರುತ್ತದೆ ★
3.ಪುರುಷರಲ್ಲಿ ತುಂಬಾ ವಿರಳ
4.ಎರಡೂ ಲಿಂಗಗಳಲ್ಲೂ ಸಮಾನವಾಗಿರುತ್ತದೆ
★★★★★★★★★★★★
46.ಈ ಕೆಳಕಂಡ ಯಾವ ನಗರದ ಎಸ್.ಟಿ.ಡಿ ಕೋಡ್ 044 ಆಗಿದೆ
1.ಚೆನ್ನೈ★
2.ದೆಹಲಿ
3.ಕೊಲ್ಕತ್ತ
4.ಬೆಂಗಳೂರು
★★★★★★★★★★★
47.ಗೆದ್ದಲುಗಳನ್ನು ಕುರಿತ ಈ ಹೇಳಿಕೆಗಳಲ್ಲಿ
ಯಾವುದು ಸರಿಯಲ್ಲ?
1. ಗೆದ್ದಲು ಕೀಟವರ್ಗಕ್ಕೆ ಸೇರಿದೆ
2. ಗೆದ್ದಿಲಿಗೆ ದೃಷ್ಟಿ ಶಕ್ತಿ ಇಲ್ಲ
3. ಗೆದ್ದಲು ಒಂದು ರೋಗಕಾರಕ ಜೀವಿ★
4. ಗೆದ್ದಲಿಗೆ ಬಿಸಿಲನ್ನು ಸಹಿಸುವ ಶಕ್ತಿ ಇಲ್ಲ
★★★★★★★★★★★★
48. ತಲೆ ಕೆಳಕಾದ ವೃಕ್ಷ' ದಂತೆ ಕಾಣುವ ಬೃಹತ್ ಕಾಂಡದ
ವಿಶಿಷ್ಟ ವೃಕ್ಷ `ಬಾವೋಬಾಬ್'. ಅಂದಹಾಗೆ ಈ
ವೃಕ್ಷಗಳ ನೈಸರ್ಗಿಕ ನೆಲೆ ಯಾವ ಭೂಖಂಡ?
1. ಏಷಿಯ
2. ದಕ್ಷಿಣ ಅಮೆರಿಕ
3. ಆಸ್ಟ್ರೇಲಿಯಾ
4. ಆಫ್ರಿಕ ★
★★★★★★★★★★★
49.. ಒಂದು ಸೈನ್ಯದ ತುಕಡಿಯ ಅಧಿಕಾರಿ 12,544
ಸೈನಿಕರನ್ನು ಚೌಕಾಕಾರದಲ್ಲಿ ನಿಲ್ಲುವ ವ್ಯವಸ್ಥೆ
ಮಾಡಲು ಇಚ್ಚಿಸಿದನು .ಹಾಗಾದರೆ ಪ್ರತಿ ಅಡ್ಡ
ಸಾಲಿನಲ್ಲಿ ಎಷ್ಟು ಸೈನಿಕರಿರುತ್ತಾರೆ?
1.122
2.102
3.118
4.112★
★★★★★★★★★★
50. ಒಂದು ಸಂಕೇತದ ಪ್ರಕಾರ PRODUCTS
ಅನ್ನು NPMBSARQ
ಎಂದೂ ಬರೆಯುವುದಾದರೆ ,ಅದೇಭಾಷೆಯಲ್ಲಿ
COMPREHENSION ಅನ್ನು ಹೇಗೆ ಬರೆಯಬಹುದು ?
1. AMKNPCFCLOML
2. AMKNPCFCLQGML★
3.AMKNPCFCLQGNL
4. AMKNPCFCKOML
★★★★★★★★★★★★★★
51.ಅಮ್ರತ ಶಿಲೆಯು ಯಾವ ಶಿಲೆಯ ರೂಪಾಂತರ
ಶಿಲೆಯಾಗಿದೆ
1.ಮರಳು ಕಲ್ಲು
2.ಸುಣ್ಣದ ಕಲ್ಲು ★
3.ಶೇಲ್
4.ಬಸಾಲ್ಟ್
★★★★★★★★★★★★★
52.ಯಾವ ರಾಷ್ಟ್ರಗಳ ಗಡಿರೇಖೆಯಲ್ಲಿ “ವಾಘಾ” ಇದೆ
1.ಭಾರತ ಮತ್ತು ನೇಪಾಳ
2.ಭಾರತ ಮತ್ತು ಬಾಂಗ್ಲ
3.ಭಾರತ ಮತ್ತು ಪಾಕಿಸ್ತಾನ ★
4.ಭಾರತ ಮತ್ತು ಚೀನಾ
★★★★★★★★★★★★★
53. ಅರಣ್ಯ ಸ್ಥಿತಿಗತಿ ವರದಿ 2011 ಪ್ರಕಾರ ಭಾರತದ
ವಿಸ್ತೀರ್ಣವನ್ನು ಆವರಿಸಿರುವ ಅರಣ್ಯ ಎಷ್ಟು
1. 16.5%
2. 17.18%
3. 18.48%
4. 21.5%★
★★★★★★★★★★★★★
54.ಭಾರತ ಸ್ವಾತಂತ್ರ್ಯಗಳಿಸಿದ ನಂತರ ಭಾರತೀಯ
ರಾಷ್ಟೀಯ ಕಾಂಗ್ರೆಸ್ ನ್ನು ವಿಸರ್ಜಿಸುವಂತೆ
ಯಾರು ಸಲಹೆ ನೀಡಿದರು
1.ಮಹಾತ್ಮ ಗಾಂಧಿ ★
2.ಜವಹರ್ ಲಾಲ್ ನೆಹರು
3.ಡಾ. ಬಿ. ಆರ್ ಅಂಬೇಡ್ಕರ್
4.ರಾಜೇಂದ್ರ ಪ್ರಸಾದ್
★★★★★★★★★★★★
55. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ನ ಮೊದಲ
ಅಧ್ಯಕ್ಷರು ಯಾರು?
1.ಲಾಲ್ ಲಜಪತಿ ರಾಯ್★
2.ದಿವಾನ್ ಚಮನ್ಲಾಲ್
3.ಸ್ವಾಮಿ ಷಕಜಾನಂದ
4.ಎನ್,ಜಿ ರಂಗ
★★★★★★★★★★★★
56.2010 ರಲ್ಲಿ ಭಾರತಕ್ಕೆ ಬೇಟಿ ನೀಡಿದ್ದ
ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ
ಮೊದಲು ಬೇಟಿ ನೀಡಿದ ನಗರ
1.ಮುಂಬಯಿ★
2.ನವ ದೆಹಲಿ
3.ಆಗ್ರ
4.ಹೈದರಾಬಾದ್
★★★★★★★★★★★★
57.ಈ ಕೆಳಕಂಡ ಯಾವ ರಾಷ್ಟದ ಬಾವುಟದ
ಮದ್ಯಭಾಗದಲ್ಲಿ ನಕ್ಷತ್ರ ಕಂಡುಬರುವುದಿಲ್ಲ
1. ಕ್ಯಾಮರೂನ್
2.ಘಾನಾ
3. ಲೆಬೆನಾನ್★
4. ವಿಯೆಟ್ನಾಂ
★★★★★★★★★★★★
58. “ಕಭಿ ಕಭಿ ಮೆರೆ ದಿಲ್ ಮೆ ಖಯಾಲ್ ಆತಾ ಹೆ “(kabhi kabhi
mere dil mein khayal ata hai) ಈ ಹಿಂದಿ ಗೀತೆಯ
ರಚನಾಕಾರರಾರು?
1.ಶಕೀಲ್ ಬದಯುನಿ (shakil badayuni)
2.ಮಜ್ರೂಹ ಸುಲ್ತಾನ್ ಪುರಿ(majrooha sultanpuri)
3.ಜಾವೆದ್ ಅಖ್ತರ್(javed akthar)
4.ಸಾಹಿರ್ ಲುಧ್ಯಾನ್ವಿ(sahir ludhyanvi) ★
★★★★★★★★★★★★★
59. 5 ಜನರ ಒಂದು ಗುಂಪಿನಿಂದ 3
ಜನರು ಒಂದೇ ಸಾಲಿನಲ್ಲಿ ಇರುವಂತೆ ಛಾಯಾಚಿತ್ರ
ತೆಗೆಯಲು ಅವರನ್ನು ಎಷ್ಟು ವಿಧದಲ್ಲಿ
ಕೂರಿಸಬಹುದು?
1.60★
2.72
3.50
4.85
★★★★★★★★★★★
60. ಒಂದು ವೇಳೆ AT=20, ಮತ್ತು BAT=40
ಎಂದು ಬರೆಯುವುದಾದರೆ CAT ನ್ನು ಹೇಗೆ
ಬರೆಯಬಹುದು ?
1.30
2.40
3.60★
4.70
★★★★★★★★★★★★★★★★

Gk 16


1.ವಲಸೆ ಹೋಗುವ ಕುಟುಂಬಗಳಿಗಾಗಿಯೇ ಇರುವ ವಿಶೇಷ ಶಿಕ್ಷಣ ಯೋಜನೆ

1.ಮರಳಿ ಬಾ ಶಾಲೆಗೆ
2.ಸಂಚಾರಿ ಶಾಲೆ★
3.ಕೂಲಿಯಿಂದ ಶಾಲೆಗೆ
4.ಬೀದಿಯಿಂದ ಶಾಲೆಗೆ
★★★★★★★★★★
2. ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುನ್ನತ ಸೇವೆಗೆ ನೀಡಲಾಗುವ ಪ್ರಶಸ್ತಿ
1.ಭಟ್ನಾಗರ್ ಪ್ರಶಸ್ತಿ★
2.ಆರ್. ಡಿ. ಬರ್ಲಾ ಪ್ರಶಸ್ತಿ
3.ಕೀರ್ತಿ ಚಕ್ರ
4. ಜ್ಞಾನ ಪೀಠ ಪ್ರಶಸ್ತಿ
★★★★★★★★★★★
3.ವೆಂಕಟೇಶ್ ಪ್ರಸಾದ್ ಪ್ರಸಿದ್ಧಿರಿರುವ ಕ್ರೀಡೆ
1.ಟೆನಿಸ್
2.ಚದುರಂಗ
3.ಹಾಕಿ
4.ಕ್ರಿಕೆಟ್ ★
★★★★★★★★★★★
4.ಅಮರೇಶ್ವರ ಇದು ಯಾರ ಅಂಕಿತ ನಾಮ
1. ಅಜಗಣ್ಣ
2.ಮುಕ್ತಾಯಕ
3. ರಾಯಮ್ಮ★
4.ಸಂಕವ್ವೆ
*★★★★★★★★★★★
5.ಭಾರತದ ವಿದೇಶಾಂಗ ನೀತಿಯ ರೂವಾರಿ
1. ಜವಾಹರ್ ಲಾಲ್ ನೆಹರೂ★
2.ಬಾಬು ರಾಜೇಂದ್ರ ಪ್ರಸಾದ್
3.ರಾಧಕೃಷ್ಣನ್
4. ಡಾ. ಬಿ.ಆರ್. ಅಂಬೇಡ್ಕರ್
★★★★★★★★★★★
6.ಭಾರತದಲ್ಲಿ ಮೊದಲು ಆಕಾಶವಾಣಿ ಪ್ರಾರಂಭವಾದ ವರ್ಷ
1.1940
2.1930★
3.1935
4.1945
★★★★★★★★★★
7. ಅಮುಕ್ತ ಮೌಲ್ಯ. ಗ್ರಂಥವನ್ನು ಬರೆದವರು
1. ಕಾಳಿದಾಸ
2. ಸಮುದ್ರ ಗುಪ್ತ
3. ಕೃಷ್ಣ ದೇವರಾಯ
4. ಅಶೋಕ
★★★★★★★★★★★
8.ಆನಂದ ಮತ್ತು ಬದರಿ ಅಣ್ಣ ತಮ್ಮಂದಿರು ವಸಂತ ಆನಂದನ ತಂಗಿ. ದೇವಾ ಈಶ್ವರಿಯ ಸೋದರ, ಈಶ್ವರಿ ಬದರಿಯ ಮಗಳು ದೇವಾರವರ ಚಿಕ್ಕಪ್ಪ ಯಾರು?
1. ಆನಂದ★
2.ಬದರಿ
3.ದೇವಾ
4.ಯಾರು ಅಲ್ಲ.
★★★★★★★★★★★
9.ಒಬ್ಬನು ಒಂದು ಸ್ಕೂಟರ್ ನ್ನು ಕೊಂಡು ರೂ. 20,000 ಕ್ಕೆ ಕೊಂಡು ರೂ.22,000 ಕ್ಕೆ ಮಾರಿದಾಗ ಉಂಟಾಗುವ ಶೇಕಡಾ ಲಾಭ
1. 15%
2. 12%
3. 10%★
4.20%
★★★★★★★★★★★
10.ಮೌಲ್ಯ ಎಂದರೆ?
1.ಶ್ರೇಷ್ಠವಾದದ್ದು
2. ಬೆಲೆ ಕಟ್ಟುವುದು★
3. ತೀರ್ಮಾನ
4. ಉತ್ಕೃಷ್ಟವಾದದ್ದು
★★★★★★★★★
11. ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು
1. ಸಿ.ರಾಜಗೋಪಾಲಚಾರಿ
2. ಡಾ.. ಎಸ್. ರಾಧಕೃಷ್ಣನ್
3. ಡಾ.ರಾಜೇಂದ್ರ ಪ್ರಸಾದ್
4. ಜಿ.ವಿ. ಮಾಳವಂಕರ್★
★★★★★★★★★★★
12. ಸೂರ್ಯನ ಬೆಳಕಿನ ಜೀವಸತ್ವ ಎಂದು ಈ ಜೀವಸತ್ವವನ್ನು ಹೀಗೆ ಕರೆಯುತ್ತಾರೆ
1. A
2.B
3.C
4.D★
★★★★★★★★★★
13. ಕಾಳಿಯಾಟ್ಟಂ ಜಾನಪದ ನೃತ್ಯ ವನ್ನು ಆಚರಿಸುವ ರಾಜ್ಯ
1. ತಮಿಳುನಾಡು
2. ಆಂಧ್ರ ಪ್ರದೇಶ
3. ಜಮ್ಮು ಕಾಶ್ಮೀರ
4. ಕೇರಳಾ★
★★★★★★★★★★
14.ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಕೊಟ್ಟ ಭಾರತೀಯ
1. ಮಹಾತ್ಮ ಗಾಂಧೀಜಿ★
2. ಅಟಲ್ ಬಿಹಾರಿ ವಾಜಪೇಯಿ
3. ಸ್ವಾಮಿ ವಿವೇಕಾನಂದ್
4. ಡಾ. ರಾಧಕೃಷ್ಣನ್
★★★★★★★★★★★
15.ತಲೆನೋವು ಇದರ ವಿಗ್ರಹ ರೂಪ
1. ತಲೆಯ + ನೋವು
2. ತಲೆಗೆ + ನೋವು
3. ತಲೆಯಲ್ಲಿ + ನೋವು★
4. ತಲೆಯಿಂದ + ನೋವು
★★★★★★★★★★
16.ಗ್ರಹದ ಸುತ್ತಲೂ ಸುತ್ತುತ್ತಿರುವ ವಸ್ತು ಎಂದರೆ
1. ನಕ್ಷತ್ರ
2. ಭೂಮಿ
3. ಸೂರ್ಯ
4. ಉಪಗ್ರಹ★
★★★★★★★★★★★
17.ಇಟಲಿಯಲ್ಲಿ ಕೆಂಪಂಗಿ ದಳವನ್ನು ಕಟ್ಟಿದವರು
1. ಬಿಸ್ಮಾರ್ಕ್
2. ನೆಪೋಲಿಯನ್
3. ಗ್ಯಾರಿಬಾಲ್ಡಿ★
4. ಮ್ಯಾಜಿನಿ
★★★★★★★★★★★★
18.ಒಬ್ಬನೂ 3ಮೀ/ಸೆಂ. ವೇಗದಲ್ಲಿ ಓಡಿದರೆ ಅವನು 1.40 ನಿ. ಎಷ್ಟು ಕಿ.ಮೀ. ದೂರ ಓಡಬಲ್ಲನು.?
1. 20
2. 16
3. 18★
4.12
★★★★★★★★★★★★
19. ಒಂದು ಕೈ ಗಡಿಯಾರದ ನಮೂದಿಸಿದ ಬೆಲೆಯು 1200
ರೂ. ಅದನ್ನು 900 ರೂ. ಗಳಿಗೆ ಕೊಂಡರೆ, ಸೋಡಿದರ
1. 15%
2. 20%
3.25%★
4.30%
★★★★★★★★★★★
20.ಮೌಲ್ಯಗಳ ಬೆಳವಣಿಗೆ ನಡೆಯುವುದು?
1. ಜ್ಞಾನ, ಮೆಚ್ಚುಗೆ, ಕ್ರಿಯೆ★
2. ಜ್ಞಾನ ಅನ್ವಯ, ತಿಳುವಳಿಕೆ
3. ಗ್ರಹಿಕೆ, ಮೆಚ್ಚುಗೆ, ಕೌಶಲ್ಯ
4. ಯಾವುದು ಅಲ್ಲ ..
★★★★★★★★★★★
21. ಡೈನಮೈಟ್ ಕಂಡು ಹಿಡಿದವರು?
1.ನಿಕೋಲಾ ಟೆಸ್ಲಾ
2. ರುಡಾಲ್ಫ್ ಡೀಸೆಲ್
3. ಆಲ್ಫ್ರೆಡ್ ನೊಬೆಲ್★
4. ಮೈಕೆಲ್ ಫ್ಯಾರಡೆ
★★★★★★★★★★★
22. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನು ನೇಮಿಸುವವರು.
1. ಉಪರಾಷ್ಟ್ರಪತಿ
2. ರಾಷ್ಟ್ರಪತಿ★
3. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು
4. ಪ್ರಧಾನ ಮಂತ್ರಿ
★★★★★★★★★★★★★
23.ಹಿಮಾಲಯ ಪ್ರದೇಶದಲ್ಲಿ ಆಕಳನ್ನು ಹೋಲುವ ಪ್ರಾಣಿ
1. ಯಾಕ್ ಪ್ರಾಣಿ★
2. ಲಾಮಾ ಪ್ರಾಣಿ
3. ಆಲ್ಫಾಕ್ ಪ್ರಾಣಿ
4. ಯಾವುದು ಅಲ್ಲ
★★★★★★★★★★★
24. ಹೀಮೋಗ್ಲೋಬಿನ್ ಕಡಿಮೆಯಾದರೆ ಬರುವ ರೋಗ
1. ಲ್ಯೂಕೇಮಿಯಾ
2. ಅನಿಮೀಯಾ★
3. ಗಳಗಂಡ
4. ರಿಕೆಟ್ಸ್
★★★★★★★★★★★★
25. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡಲಾಗುವ ತರಬೇತಿ
1. ಯೋಗ ಶಿಕ್ಷಣ
2. ಇಂದ್ರೀಯ ಶಿಕ್ಷಣ
3. ಬಹುಮುಖಿ
4.ಸಮನ್ವಯ ಶಿಕ್ಷಣ★
★★★★★★★★★★
26." ಕರ್ನಾಟಕ ಶಾಕುಂತಲ " ಎಂಬುದು
1. ಕಾದಂಬರಿ
2. ಕವನ ಸಂಕಲನ
3. ಸಣ್ಣ ಕಥೆ
4. ನಾಟಕ★
★★★★★★★★★★★★
27. ಎರಡನೆಯ ಅಶೋಕ ಎಂದು ಹೆಸರಾದ ಕುಷಾನರ ದೊರೆ.?
1. ಕನಿಷ್ಕ ★
2. ಕುಸುಲಕ
3. ಕಲ್ಹಣ
4. ವಾಸುದೇವ
★★★★★★★★★★★
28.ಒಂದು ರೈಲು ಪ್ರತಿ ಗಂಟೆಗೆ 108 ಕಿ.ಮೀ. ಚಲಿಸುತ್ತದೆ. ಹಾಗಾದರೆ ರೈಲಿನ ವೇಗ ಮಿ./ಸೆ.ಗೆ ಎಷ್ಟು? ..
1. 38.8
2. 18.5
3. 30.0★
4. 10.8
★★★★★★★★★★★
29. ಒಬ್ಬ ವರ್ತಕನು ರೂ. 15 ಬೆಲೆಯ ಒಂದು ಪದಾರ್ಥವನ್ನು 10% ನಷ್ಟಕ್ಕೆ ಮಾರಿದನು. ಆಗ ಮಾರಿದ ಬೆಲೆ..
1
1. ರೂ. 12.50
2.ರೂ. 13.50★
3. ರೂ. 14.50
4.ರೂ. 16.50
★★★★★★★★★★★
30. ಕೆಳಕಂಡ ಮೌಲ್ಯಗಳಲ್ಲಿ ಸಾಮಾನ್ಯ ಮೌಲ್ಯ ಯಾವುದು?
1. ಪ್ರೀತಿ ★
2. ಜಾತ್ಯಾತೀತತೆ
3. ಸ್ವಾತಂತ್ರ್ಯ
4. ಸೇವೆ
★★★★★★★★★★
31. ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ಅತ್ಯಂತ ಉದ್ದವಾದ ನದಿ
1.ತಪತಿ
2.ನರ್ಮದಾ★
3. ಕಾಳಿ
4. ಶಾರವತಿ
★★★★★★★★★★
32.ಭಾರತದಲ್ಲಿ ಯೋಜನಾ ಬದ್ಧವಾಗಿ ನಿರ್ಮಿತವಾದ ಅಧುನಿಕ ನಗರ ಯಾವುದು?
1. ರಾಂಚಿ
2. ಚಂಢಿಗಡ★
3. ರಾಂಚಿ
4. ವಾರಣಾಸಿ
★★★★★★★★★★★★
33. ಆವರಣ ಕಾದಂಬರಿಯ ಕರ್ತೃ ಯಾರು
1. ಕುವೆಂಪು
2. ರವಿ ಬೆಳಗೆರೆ
3. ಎಸ್.ಎಲ್.ಭೈರಪ್ಪ★
4. ತ್ರಿವೇಣಿ
★★★★★★★★★★★★★
34.ಭೂ ವಾತಾವರಣದಲ್ಲಿ ಹೆಚ್ಚಾಗಿ ದೊರೆಯುವ ಅನಿಲ
1. ಮಿಥೇನ್
2. ನೈಟ್ರೋಜನ್★
3. ಹೈಡ್ರೊಜನ್
4. ಇಂಗಾಲದ ಡೈ ಆಕ್ಸೈಡ್
★★★★★★★★★★★★
35.ಕೃಷ್ಣ ನದಿಯ ಅತೀ ದೊಡ್ಡ ಉಪನದಿ
1. ಘಟಪ್ರಭ
2. ಭೀಮ★
3. ಮಲಪ್ರಭಾ
4. ತುಂಗಭದ್ರಾ
★★★★★★★

ಬುಧವಾರ, ಡಿಸೆಂಬರ್ 24, 2014

ಭಾರತರತ್ನ ವಿಜೇತರು


ಭಾರತರತ್ನ ವಿಜೇತರು

ಕ್ರಮಾಂಕ ಹೆಸರು ಜನನ - ನಿಧನ ಪುರಸ್ಕೃತ ವರ್ಷ ಬಗ್ಗೆ ರಾಜ್ಯ / ರಾಷ್ಟ್ರ

೧. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ೧೮೮೮-೧೯೭೫ ೧೯೫೪ ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ. ತಮಿಳು ನಾಡು

೨. ಚಕ್ರವರ್ತಿ ರಾಜಗೋಪಾಲಾಚಾರಿ ೧೮೭೮ - ೧೯೭೨ ೧೯೫೪ ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿ ತಮಿಳು ನಾಡು

೩. ಡಾ. ಚಂದ್ರಶೇಖರ ವೆಂಕಟ ರಾಮನ್ ೧೮೮೮–೧೯೭೦ ೧೯೫೪ ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತ ತಮಿಳು ನಾಡು

೪. ಡಾ. ಭಗವಾನ್ ದಾಸ್ ೧೮೬೯–೧೯೫೮ ೧೯೫೫ ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿ ಉತ್ತರ ಪ್ರದೇಶ

೫. ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ ೧೮೬೧–೧೯೬೨ ೧೯೫೫ ಅಭಿಯಂತರು (ಇಂಜಿನೀಯರ್) ಕರ್ನಾಟಕ

೬. ಜವಾಹರ್‌ಲಾಲ್ ನೆಹರು ೧೮೮೯–೧೯೬೪ ೧೯೫೫ ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕ ಉತ್ತರ ಪ್ರದೇಶ

೭. ಗೋವಿಂದ ವಲ್ಲಭ ಪಂತ್ ೧೮೮೭–೧೯೬೧ ೧೯೫೭ ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವ ಉತ್ತರ ಪ್ರದೇಶ

೮. ಡಾ. ಧೊಂಡೊ ಕೇಶವ ಕರ್ವೆ ೧೮೫೮–೧೯೬೨ ೧೯೫೮ ಶಿಕ್ಷಣ ತಜ್ಞ,ಸಮಾಜ ಸೇವಕ ಮಹಾರಾಷ್ಟ್ರ

೯. ಡಾ.ಬಿಧನ್ ಚಂದ್ರ ರಾಯ್ ೧೮೮೨–೧೯೬೨ ೧೯೬೧ ವೈದ್ಯ,ರಾಜಕೀಯ ನೇತಾರ ಪಶ್ಚಿಮ ಬಂಗಾಳ

೧೦. ಪುರುಷೋತ್ತಮ್ ದಾಸ್ ತಂಡನ್ ೧೮೮೨–೧೯೬೨ ೧೯೬೧ ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞ ಉತ್ತರ ಪ್ರದೇಶ

೧೧. ಡಾ. ಬಾಬು ರಜೇಂದ್ರ ಪ್ರಸಾದ್ ೧೮೮೪–೧೯೬೩ ೧೯೬೨ ಭಾರತ ಸರ್ಕಾರದ ಪ್ರಥಮ ರಾಷ್ಟ್ರಪತಿ, ಸ್ವಾತಂತ್ರ್ಯ ಸೇನಾನಿ, ಕಾನೂನು ತಜ್ಞ ಬಿಹಾರ

೧೨. ಡಾ. ಜಾಕಿರ್ ಹುಸೇನ್ ೧೮೯೭–೧೯೬೯ ೧೯೬೩ ಭಾರತದ ಮಾಜಿ ರಾಷ್ಟ್ರಪತಿ,ವಿದ್ವಾಂಸ ಆಂಧ್ರ ಪ್ರದೇಶ

೧೩. ಡಾ. ಪಾಂಡುರಂಗ ವಾಮನ ಕಾಣೆ ೧೮೮೦–೧೯೭೨ ೧೯೬೩ Indologist,ಸಂಸ್ಕೃತ ವಿದ್ವಾಂಸ ಮಹಾರಾಷ್ಟ್ರ

೧೪. ಲಾಲ್ ಬಹಾದುರ್ ಶಾಸ್ತ್ರಿ ೧೯೦೪–೧೯೬೬ ೧೯೬೬ (ಮರಣೋತ್ತರ ಪ್ರಶಸ್ತಿ)ಭಾರತದ ದ್ವಿತೀಯ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ ಉತ್ತರ ಪ್ರದೇಶ

೧೫. ಇಂದಿರಾ ಗಾಂಧಿ ೧೯೧೭–೧೯೮೪ ೧೯೭೧ ಭಾರತದ ಮಾಜಿ ಪ್ರಧಾನಿ ಉತ್ತರ ಪ್ರದೇಶ

೧೬. ವಿ ವಿ ಗಿರಿ ೧೮೯೪–೧೯೮೦ ೧೯೭೫ ಭಾರತದ ಮಾಜಿ ರಾಷ್ಟ್ರಪತಿ, ಕಾರ್ಮಿಕ ನಾಯಕ ಆಂಧ್ರ ಪ್ರದೇಶ

೧೭. ಕುಮಾರಸ್ವಾಮಿ ಕಾಮರಾಜ್ ೧೯೦೩–೧೯೭೫ ೧೯೭೬ (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ. ತಮಿಳು ನಾಡು

೧೮. ಆಗ್ನೆಸ್ ಗೊನ್ಚ ಬೊಹಾಚ್ಯು (ಮದರ್ ತೆರೆಸಾ) ೧೯೧೦–೧೯೯೭ ೧೯೮೦ ಮಾನವತಾವಾದಿ,ಸಾಮಾಜಿಕ ಕಾರ್ಯಕರ್ತೆ, ನೋಬೆಲ್ ಪುರಸ್ಕೃತೆ (ಶಾಂತಿಗಾಗಿ, ೧೯೭೯). ಪಶ್ಚಿಮ ಬಂಗಾಳ

೧೯. ವಿನೋಬಾ ಭಾವೆ ೧೮೯೫–೧೯೮೨ ೧೯೮೩ (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ,ಸಮಾಜ ಸುಧಾರಕ ಮಹಾರಾಷ್ಟ್ರ

೨೦. ಖಾನ್ ಅಬ್ದುಲ್ ಗಫಾರ್ ಖಾನ್ ೧೮೯೦–೧೯೮೮ ೧೯೮೭ ಸ್ವಾತಂತ್ರ ಸೇನಾನಿ,ಭಾರತ ರತ್ನ ಪಡೆದ ಪ್ರಥಮ ಹೊರ ದೇಶದ ಪ್ರಜೆ (ಆದರೂ ವಿದೇಶಿ ಅಲ್ಲ!) ಪಾಕಿಸ್ತಾನ್

೨೧. ಡಾ. ಎಮ್. ಜಿ. ರಾಮಚಂದ್ರನ್ ೧೯೧೭–೧೯೮೭ ೧೯೮೮ (ಮರಣೋತ್ತರ ಪ್ರಶಸ್ತಿ),ತಮಿಳು ನಾಡಿನ ಮುಖ್ಯಮಂತ್ರಿ,ಚಲನಚಿತ್ರ ನಟ ತಮಿಳು ನಾಡು

೨೨. ಡಾ. ಬಿ.ಆರ್.ಅಂಬೇಡ್ಕರ್ ೧೮೯೧–೧೯೫೬ ೧೯೯೦ (ಮರಣೋರತ್ತರ ಪ್ರಶಸ್ತಿ),ಭಾರತದ ಸಂವಿಧಾನಶಿಲ್ಪಿ ಮಹಾರಾಷ್ಟ್ರ

೨೩. ಡಾ. ನೆಲ್ಸನ್ ಮಂಡೇಲಾ ೧೯೧೮- ೧೯೯೦ ವರ್ಣಭೇದ ನೀತಿ ವಿರುದ್ಧ ಹೋರಾಟ,ಭಾರತ ರತ್ನ ಪಡೆದ ಪ್ರಥಮ ವಿದೇಶಿ ಪ್ರಜೆ. ದಕ್ಷಿಣ ಆಫ್ರಿಕ

೨೪. ರಾಜೀವ್ ಗಾಂಧಿ ೧೯೪೪–೧೯೯೧ ೧೯೯೧ (ಮರಣೋತ್ತರ ಪ್ರಶಸ್ತಿ),ಭಾರತದ ಮಾಜಿ ಪ್ರಧಾನಿ ನವ ದೆಹಲಿ

೨೫. ಸರ್ದಾರ್ ವಲ್ಲಭಭಾಯ್ ಪಟೇಲ್ ೧೮೭೫–೧೯೫೦ ೧೯೯೧ (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ಭಾರತ ಸರ್ಕಾರದ ಪ್ರಥಮ ಗೃಹ ಸಚಿವ ಗುಜರಾತ್

೨೬. ಮೊರಾರ್ಜಿ ದೇಸಾಯಿ ೧೮೯೬–೧೯೯೫ ೧೯೯೧ ಭಾರತದ ಮಾಜಿ ಪ್ರಧಾನಿ, ಸ್ವಾತಂತ್ರ್ಯ ಸೇನಾನಿ ಗುಜರಾತ್

೨೭. ಮೌಲಾನಾ ಅಬ್ದುಲ್ ಕಲಮ್ ಆಜಾದ್ ೧೮೮೮–೧೯೫೮ ೧೯೯೨ (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ ಪಶ್ಚಿಮ ಬಂಗಾಳ

೨೮. ಜೆ.ಆರ್.ಡಿ.ಟಾಟಾ ೧೯೦೪–೧೯೯೩ ೧೯೯೨ ಭಾರತೀಯ ಕೈಗಾರಿಕೆ ಪಿತಾಮಹ,ಸಮಾಜಮುಖಿ ಮಹಾರಾಷ್ಟ್ರ

೨೯. ಸತ್ಯಜಿತ್ ರೇ ೧೯೨೨–೧೯೯೨ ೧೯೯೨ ಭಾರತೀಯ ಚಲನಚಿತ್ರ ನಿರ್ದೇಶಕ ಪಶ್ಚಿಮ ಬಂಗಾಳ

೩೦. ಎಪಿಜೆ ಅಬ್ದುಲ್ ಕಲಮ್ ೧೯೩೧- ೧೯೯೭ ಭಾರತದ ರಾಷ್ಟ್ರಪತಿ,ವಿಜ್ನಾನಿ ತಮಿಳು ನಾಡು

೩೧. ಗುಲ್ಜಾರಿಲಾಲ್ ನಂದಾ ೧೮೯೮–೧೯೯೮ ೧೯೯೭ ಸ್ವಾತಂತ್ರ್ಯ ಸೇನಾನಿ,ಭಾರತದ ಪ್ರಧಾನಿ. ಪಂಜಾಬ

೩೨. ಅರುಣಾ ಅಸಫ್ ಅಲಿ ೧೯೦೮–೧೯೯೬ ೧೯೯೭ (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. ಪಶ್ಚಿಮ ಬಂಗಾಳ

೩೩. ಎಮ್ ಎಸ್ ಸುಬ್ಬುಲಕ್ಷ್ಮಿ ೧೯೧೬–೨೦೦೪ ೧೯೯೮ ಶಾಸ್ತ್ರೀಯ ಸಂಗೀತಗಾರ್ತಿ. ತಮಿಳು ನಾಡು

೩೪. ಸಿ. ಸುಬ್ರಮಣ್ಯಮ್ ೧೯೧೦–೨೦೦೦ ೧೯೯೮ ಸ್ವಾತಂತ್ರ್ಯ ಸೇನಾನಿ, ಕೃಷಿ ಇಲಾಖೆಯ ಸಚಿವ(ಕೃಷಿ ಕ್ರಾಂತಿಯ ಹರಿಕಾರ). ತಮಿಳು ನಾಡು

೩೫. ಜಯಪ್ರಕಾಶ್ ನಾರಾಯಣ್ ೧೯೦೨–೧೯೭೯ ೧೯೯೮ (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ, ನವಸಮಾಜದ ಹರಿಕಾರ. ಉತ್ತರ ಪ್ರದೇಶ

೩೬. ಪಂಡಿತ್ ರವಿಶಂಕರ್ ೧೯೨೦- ೧೯೯೯ ಸಿತಾರ್ ವಾದಕರು. ಉತ್ತರ ಪ್ರದೇಶ

೩೭. ಡಾ. ಅಮರ್ತ್ಯ ಸೇನ್ ೧೯೩೩- ೧೯೯೯ ನೋಬೆಲ್ ಪುರಸ್ಕೃತ (೧೯೯೮), ಅರ್ಥಶಾಸ್ತ್ರಜ್ಞ ಪಶ್ಚಿಮ ಬಂಗಾಳ

೩೮. ಗೋಪಿನಾಥ್ ಬೋರ್ಡೊಲೋಯಿ ೧೮೯೦–೧೯೫೦ ೧೯೯೯ (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. ಆಸ್ಸಾಮ್

೩೯. ಲತಾ ಮಂಗೇಶ್ಕರ್ ೧೯೨೯- ೨೦೦೧ ಹಿನ್ನಲೆ ಗಾಯಕಿ. ಮಹಾರಾಷ್ಟ್ರ

೪೦. ಉಸ್ತಾದ್ ಬಿಸ್ಮಿಲ್ಲಾ ಖಾನ್ ೧೯೧೬-೨೦೦೬ ೨೦೦೧ ಶಹನಾಯ್ ವಾದಕ. ಉತ್ತರ ಪ್ರದೇಶ

೪೧. ಭೀಮ್‍ಸೇನ್ ಜೋಷಿ ೧೯೨೨-೨೦೧೧ ೨೦೦೮ ಶಾಸ್ತ್ರೀಯ ಸಂಗೀತಗಾರ. ಕರ್ನಾಟಕ

೪೨. ಸಿ ಎನ್ ಆರ್ ರಾವ್ ಹು.೧೯೩೪ ೨೦೧೩-೧೪ ವಿಜ್ಞಾನಿ ಕರ್ನಾಟಕ

೪೩. ಸಚಿನ್ ತೆಂಡೂಲ್ಕರ್ ಹು.೧೯೭೩ ೨೦೧೩-೧೪ ಕ್ರಿಕೆಟ್ ಆಟಗಾರ ಮಹಾರಾಷ್ಟ್ರ

೪೪. ಅಟಲ್ ಬಿಹಾರಿ ವಾಜಪೇಯಿ ೧೯೨೪- ೨೦೧೪ ರಾಜಕಾರಣಿ ಹಾಗು ಮಾಜಿ ಪ್ರಧಾನಿ ಮಧ್ಯ ಪ್ರದೇಶ

೪೫. ಮದನ್ ಮೋಹನ್ ಮಾಳ್ವಿಯ ೧೮೬೧-೧೯೪೬ ೨೦೧೪ (ಮರಣೋತ್ತರ ಪ್ರಶಸ್ತಿ), ....

Current Affairs Gk

ಡಿಸೆಂಬರ್ 24, 2014

1. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಈಚೆಗೆ 'ಏಷ್ಯ ಕಾಸ್ಮೋಪಾಲಿಟನ್' ಪ್ರಶಸ್ತಿ ಬಂತು. ಅಂದಹಾಗೆ ಇದು ಯಾವ ದೇಶ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ?

A. ಸಿಂಗಪುರ
B. ಬ್ರಿಟನ್
C. ಜಪಾನ್ ●
D. ಅಮೆರಿಕಾ

◇◆◇◆◇◆◇◆◇◆◇◆

2. ಅಮೆರಿಕಾ ಈಚೆಗೆ ಯಾವ ದೇಶದ ಜತೆಗಿನ 53 ವರ್ಷಗಳ ಹಗೆತನ ಕೊನೆಗೊಳಿಸಿ ಸ್ನೇಹ ಹಸ್ತ ಚಾಚಿತು?

A. ಈಜಿಪ್ಟ್
B. ಕ್ಯೂಬಾ ●
C. ಇರಾಕ್
D. ಇಸ್ರೇಲ್

◇◆◇◆◇◆◇◆◇◆◇◆

3. ಸಚಿನ್ ತೆಂಡೂಲ್ಕರ್ 2015ರ ವಿಶ್ವಕಪ್'ನ ರಾಯಭಾರಿಯಾಗಿ ನೇಮಕಗೊಂಡರು. ಅಂದಹಾಗೆ ಅವರು ಈ ಮುಂಚೆ ಕೆಳಕಂಡ ಯಾವ ವರ್ಷ ನಡೆದ ವಿಶ್ವಕಪ್'ನ ರಾಯಭಾರಿಯಾಗಿದ್ದರು?

A. 1999
B. 2003
C. 2007
D. 2011 ●

◇◆◇◆◇◆◇◆◇◆◇◆

4. 'ಸಂದೇಶ ಪ್ರಶಸ್ತಿ' ಈಚೆಗೆ ಕೆಳಕಂಡ ಯಾವ ಕಲಾವಿದೆಗೆ ಬಂತು?

A. ತಾರಾ
B. ಜಯಮಾಲಾ ●
C. ಶೃತಿ
D. ಭಾರತಿ

◇◆◇◆◇◆◇◆◇◆◇◆

5. ಭಾರತದ 'ಮಂಗಳಯಾನ' ಉಪಗ್ರಹ ಮಂಗಳನ ಅಂಗಳದಲ್ಲಿ ಪ್ರವೇಶಿಸಿದ್ದು ಯಾವ ದಿನ?

A. ಆಗಸ್ಟ್ 19, 2014
B. ಸೆಪ್ಟೆಂಬರ್ 9, 2014
C. ಸೆಪ್ಟೆಂಬರ್ 16, 2014
D. ಸೆಪ್ಟೆಂಬರ್ 24, 2014 ●

◇◆◇◆◇◆◇◆◇◆◇◆
6. ಕೆಳಕಂಡವುಗಳಲ್ಲಿ ಯಾವ ಶಬ್ದದ ಬಳಕೆ ಸರಿ?

A. ನಿಶ್ಯಬ್ದ
B. ನಿಶ್ಶಬ್ದ ●

◇◆◇◆◇◆◇◆◇◆◇◆

7. ಬಾಬರ್ ನಿಧನವಾದದ್ದು ಎಲ್ಲಿ?

A. ದೆಹಲಿ
B. ಆಗ್ರಾ ●
C. ಕಾನಪುರ
D. ಅಹಮದಾಬಾದ್

◇◆◇◆◇◆◇◆◇◆◇◆

8. ಕಂಪ್ಯೂಟರ್'ನಲ್ಲಿ ಯಾವುದೇ ಒಂದು ಶಬ್ದದ ಉದ್ದಳತೆಯನ್ನು ಯಾವುದರಿಂದ ಅಳೆಯಲಾಗುತ್ತದೆ?

A. ಮೈಕ್ರಾನ್'ನಿಂದ
B. ಮಿಲಿ ಮೀಟರ್'ನಿಂದ
C. ಮೀಟರ್'ನಿಂದ
D. ಬಿಟ್ಸ್'ನಿಂದ ●

◇◆◇◆◇◆◇◆◇◆◇◆

9. ಕೆಳಕಂಡವುಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆಯಾಗಿದೆ?

A. ದುರ್ಗಾದಾಸ್ - 'ಇಂಡಿಯಾ ಫ್ರಾಮ್ ಕರ್ಜನ್ ಟು ನೆಹರು ಅಂಡ್ ಆಫ್ಟರ್' ●
B. ಲಾರಿ ಕಾಲಿನ್ಸ್ ಅಂಡ್ ಡಾಮಿನಿಕ್ ಲ್ಯಾಪಿಯರೆ - 'ಇಂಡಿಯಾ ಡಿವೈಡೆಡ್'
C. ರಾಜೇ೦ದ್ರ ಪ್ರಸಾದ್ - 'ಡಿಸ್ಕವರಿ ಆಫ್ ಇಂಡಿಯಾ'
D. ಮೌಲಾನಾ ಅಬುಲ್ ಕಲಾಮ್ ಆಝಾದ್ -'ಫ್ರೀಡಂ ಎಟ್ ಮಿಡ್ ನೈಟ್'

◇◆◇◆◇◆◇◆◇◆◇◆

10. ಕೆಳಕಂಡವುಗಳಲ್ಲಿ ಯಾವುದು ಜಿ-20 ಸದಸ್ಯ ರಾಷ್ಟ್ರವಲ್ಲ?

A. ಭಾರತ
B. ಪಾಕಿಸ್ತಾನ ●
C. ರಷ್ಯಾ
D. ಇಂಡೋನೇಷ್ಯ

◇◆◇◆◇◆◇◆◇◆◇◆

23 dec 2014

1. 'ಆಳ್ವಾಸ್ ವಿರಾಸತ್ - 2015'ರ ಪ್ರಶಸ್ತಿಗೆ ಆಯ್ಕೆಯಾದ ಉಸ್ತಾದ್ ಅಮ್ಜದ್ ಆಲಿಖಾನ್ ಅವರು ಯಾವ ವಾದ್ಯದಲ್ಲಿ ಹೆಸರುವಾಸಿಯಾಗಿದ್ದಾರೆ?

A. ಸಂತೂರ್
B. ಸರೋದ್ ●
C. ತಬಲಾ
D. ವೀಣೆ

◇◆◇◆◇◆◇◆◇◆◇◆

2. ಈ ಸಾಲಿಗಾಗಿ 'ಇಪಿಎಫ್' ಬಡ್ಡಿ ದರವನ್ನು ಶೇಕಡಾ ಎಷ್ಟು ಎಂದು ನಿಗದಿ ಪಡಿಸಲಾಗಿದೆ?

A. 8.25%
B. 8.50%
C. 8.75% ●
D. 9.00%

◇◆◇◆◇◆◇◆◇◆◇◆

3. ಮೆಕ್ಕೆಜೋಳ ಖರೀದಿಯ ಬೆಂಬಲ ಬೆಲೆಯನ್ನು ಸರ್ಕಾರ ಎಷ್ಟು ಎಂದು ನಿಗದಿಪಡಿಸಿದೆ ?

A. 1000 ರೂ.
B. 1050 ರೂ.
C. 1100 ರೂ. ●
D. 1150 ರೂ.

◇◆◇◆◇◆◇◆◇◆◇◆

4. 2014ನೇ ಸಾಲಿನ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಕನ್ನಡದ 'ಉತ್ತರಾರ್ಧ' ಪ್ರಬಂಧ ಕೃತಿ ಆಯ್ಕೆಯಾಗಿದೆ. ಅಂದಹಾಗೆ ಇದರ ಲೇಖಕರು ಯಾರು?

A. ಪ್ರೊ.ಚಂದ್ರಶೇಖರ್ ಪಾಟೀಲ
B. ಡಾ. ಜಿ. ಎಚ್. ನಾಯಕ ●
C. ಡಾ. ಎಂ. ಎಂ. ಕಲಬುರ್ಗಿ
D. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ

◇◆◇◆◇◆◇◆◇◆◇◆

5. ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ದೊರೆಯುವ ನಗದು ಬಹುಮಾನದ ಮೊತ್ತ ಎಷ್ಟು?

A. 50,000 ರೂ.
B. 75,000 ರೂ
C. 1 ಲಕ್ಷ ರೂ. ●
D. 2 ಲಕ್ಷ ರೂ.

◇◆◇◆◇◆◇◆◇◆◇◆

6. ಈ ಕೆಳಕಂಡವುಗಳಲ್ಲಿ ಸ್ಪೇನ್ ದೇಶದ ಕರೆನ್ಸಿ ಯಾವುದು?

A. ಫ್ರ್ಯಾಂಕ್
B. ಪೌಂಡ್
C. ಪೆಸೆಟಾ
D. ಯೂರೊ ●

◇◆◇◆◇◆◇◆◇◆◇◆

7. 'ಪ್ರಧಾನಮಂತ್ರಿ ಜನಧನ್ ಯೋಜನೆ'ಯನ್ವಯ ಕೆಳಕಂಡ ಯಾವ ಲಾಭ ದೊರೆಯಲಿದೆ?

A. ಓವರ್'ಡ್ರಾಫ್ಟ್ ಸೌಲಭ್ಯ ●
B. 5 ಲಕ್ಷ ರೂ ಅಪಘಾತ ವಿಮೆ
C. 2 ಲಕ್ಷ ರೂ ಜೀವವಿಮೆ
D. B ಮತ್ತು C

◇◆◇◆◇◆◇◆◇◆◇◆

8. 'FII' ನ ವಿಸ್ತಾರ ರೂಪ ಏನು?

A. Foreign Investment Interest
B. Foreign Institutional Investment ●
C. Foreign Intrest Investment
D. Foreign Institutional Interest

◇◆◇◆◇◆◇◆◇◆◇◆

9. 'The mother I Never knew' ಈ ಕೃತಿಯ ಲೇಖಕರು ಯಾರು?

A. ಝುಂಪಾ ಲಾಹಿರಿ
B. ಸುಧಾ ಮೂರ್ತಿ ●
C. ಇಮ್ತಿಯಾಜ್ ಗುಲ್
D. ಕಿರಣ್ ದೇಸಾಯಿ

◇◆◇◆◇◆◇◆◇◆◇◆

10. ಗುಂಪಿಗೆ ಹೊಂದದ ದೇಶವನ್ನು ಗುರುತಿಸಿ.

A. ಪೋಲಂಡ್
B. ಕೊರಿಯಾ ●
C. ಸ್ಪೇನ್
D. ಗ್ರೀಸ್

◇◆◇◆◇◆◇◆◇◆◇◆

ಮಂಗಳವಾರ, ಡಿಸೆಂಬರ್ 23, 2014

Gk 15


1) ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು?

1. 1120
2. 1186
3. 1197 ◆
4. 1106

□■□■□■□■□■□■□■□■□■□■□■

2) ಮಹಾಹಿಮಾಲಯ ಸರಣಿಯಲ್ಲಿ ಹರಿಯುವ ಹಿಮನದಿಗಳಲ್ಲಿ ಉದ್ದವಾದ ಹಿಮನದಿ ಯಾವುದು ?

1. ಗಂಗೋತ್ರಿ
2. ಬೈಯೋಫೋ
3. ಜೇಮು
4. ಸಯಾಚಿನ್ ◆

□■□■□■□■□■□■□■□■□■□■□■

3) ಲೂಷಾಯ್ ಬೆಟ್ಟಗಳೆಂದು ಕೆಳಗಿನ ಯಾವ ಬೆಟ್ಟಗಳನ್ನು ಕರೆಯಲಾಗುತ್ತದೆ ?

1.  ಈಶಾನ್ಯ ಬೆಟ್ಟಗಳು
2.  ಮಿಝೋ ಬೆಟ್ಟಗಳು ◆
3.  ನಾಗಾ ಬೆಟ್ಟಗಳು
4.  ಬರೈಲ್ ಬೆಟ್ಟಗಳು

□■□■□■□■□■□■□■□■□■□■□■

4) ರಾಜಸ್ಥಾನದಲ್ಲಿನ ಥಾರ್ ಮರುಭೂಮಿಗಿರುವ ಮತ್ತೊಂದು ಹೆಸರೇನು ?

1.  ಬಗಾರ್
2. ಮಾರುಸ್ಥಲಿ ◆
3. ಬಿಕಾವೀರ್ ಮೈದಾನ
4. ರಾಜಸ್ಥಾನ ಮೈದಾನ

□■□■□■□■□■□■□■□■□■□■□■

5) ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?

1.  ದಾಂಡ್ ◆
2. ದೋ-ಅಬ್
3. ದ್ರಿಯನ್
4. ತೆರಾಯಿ

□■□■□■□■□■□■□■□■□■□■□■

6) ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ನೀಲಗಿರಿಯ ಸಮೀಪವಿರುವ ಯಾವ ಊರಿನಲ್ಲಿ ಸಂಧಿಸುತ್ತವೆ  ?

1. ಭೈಪೂರೆ
2. ಉದಕಮಂಡಲ
3. ರಾಚೋಲ್
4. ಗೂಡಲೂರು ◆

□■□■□■□■□■□■□■□■□■□■□■

7) ಬಿಹಾರದ ಕಣ್ಣೀರು ಎಂದು ಕರೆಯಲ್ಪಡುವ ಕೋಸಿ ನದಿಯನ್ನು ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ?

1. ಅರುಣ್ ◆
2. ಶೀಷ ಪಂಗ್ಮಾ
3. ಕರ್ನೈಲಿ
4. ಮ್ಹೋ

□■□■□■□■□■□■□■□■□■□■□■

8) ಮಹಾನದಿಯ ಉಗಮಸ್ಥಾನ ಯಾವುದು ?

1.  ಹಾಜಿಪುರ್
2.  ಸಿಹಾವ ◆
3.  ಅಮರಕಂಟಕ
4.  ನೌಕಾಲಿ
□■□■□■□■□■□■□■□■□■□■□■

9) ಮಾನ್ಸೂನ್ ಎಂಬ ಪದದ ಮೂಲೋತ್ಪತ್ತಿ ಯಾವ ಭಾಷೆಯಾದಾಗಿದೆ ?

1. ಗ್ರೀಕ್
2. ಪ್ರೆಂಚ್
3. ಅರಬ್ಬೀ ◆
4. ಪೋರ್ಚುಗೀಸ್

□■□■□■□■□■□■□■□■□■□■□■

10) ನಾರ್ವೆಸ್ಟರ್ ಎಂದು ಕರೆಯಲ್ಪಡುವ ಮಾರತಗಳು ಭಾರತದ ಯಾವ ಭಾಗದಲ್ಲಿ ಕಂಡುಬರುತ್ತವೆ ?

1. ಮಧ್ಯ ಭಾರತ
2. ಈಶಾನ್ಯ ಭಾರತ
3. ಆಗ್ನೇಯ ಭಾರತ
4. ವಾಯುವ್ಯ ಭಾರತ ◆
□■□■□■□■□■□■□■□■□■□■□■

11) ಮಣ್ಣಿನ ಉತ್ಪತ್ತಿ, ಕಣ ರಚನೆ, ರಾಸಾಯನಿಕ ಸಂಯೋಜನೆ ಕುರಿತಾದ ಅಧ್ಯಯನ ಶಾಸ್ತ್ರವನ್ನು ಏನೆನ್ನುವರು ?

1. ಆಗ್ರಿಯೋಲಾಜಿ
2. ಪೆಡಾಲಜಿ ◆
3. ಜಿಯಾಲಾಜಿ
4. ಮೈಕಾಲಾಜಿ

□■□■□■□■□■□■□■□■□■□■□■

12) ಗುಜರಾತ್, ಒರಿಸ್ಸಾ, ಜಾರ್ಖಂಡ್ ಗಳಲ್ಲಿ ಹಂಚಿಕೆಯಾಗಿರುವ ಸಸ್ಯವರ್ಗ ಯಾವುದು ?

1. ಮಾನ್ಸೂನ್ ಅರಣ್ಯಗಳು ◆
2. ನಿತ್ಯಹರಿದ್ವರ್ಣ ಅರಣ್ಯಗಳು
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯಗಳು

□■□■□■□■□■□■□■□■□■□■□■

13) “ಅರಣ್ಯ ಸರ್ವೇಕ್ಷಣಾ ಇಲಾಖೆಯ” ಯ ಕೇಂದ್ರಕಛೇರಿ ಎಲ್ಲಿದೆ ?

1. ರಾಯ್ಭಾಗ್
2. ಮಸ್ಸೌರಿ
3. ಡೆಹರಾಡೂನ್ ◆
4. ಷಿಪ್ಕಿಲಾ

□■□■□■□■□■□■□■□■□■□■□■

14) ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?

1. ಕಾಜಿರಂಗ
2. ಸುಂದರಬನ
3. ತಾಂಡೋಬಾ
4. ಜಿಮ್ ಕಾರ್ಬೆಟ್ ◆

□■□■□■□■□■□■□■□■□■□■□■

15) ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದ ಕೊನೆಯ ಜನಾಂಗದ ಗುಂಪು ಯಾವುದು ?

1. ನಾರ್ಡಿಕ್ ◆
2. ಮಂಗೊಲಾಯ್ಡ್
3. ಪ್ರೋಟೋ ಅಸ್ಟ್ರಾಲಾಯ್ಡ್
4. ನಿಗ್ರಿಟೊ

□■□■□■□■□■□■□■□■□■□■□■

16) ಭಾರತದ ಜನಸಂಖ್ಯಾ ಬೆಳವಣಿಗೆಯ “ಮಹಾ ವಿಭಜಕ” ಎಂದು ಯಾವ ಅವಧಿಯನ್ನು ಕರೆಯುತ್ತಾರೆ ?

1. 1911- 2 ◆
2. 1901- 11
3. 1921- 31
4. 1931- 41
□■□■□■□■□■□■□■□■□■□■□■

17) ಭಾರತ ಸರ್ಕಾರವು ಕುಟುಂಬ ಯೋಜನೆಯನ್ನು ಯಾವ ವರ್ಷದಲ್ಲು ಜಾರಿಯಲ್ಲಿ ತಂದಿತು ?

1.  1930
2.  1952 ◆
3.  1948
4.  1934
□■□■□■□■□■□■□■□■□■□■□■

18) ಶೋಲಾ ಎಂಬುದು ಭಾರತದಲ್ಲಿ ಕಂಡು ಬರುವ

1. ಸಿಹಿ ತಿನಿಸು
2. ಜನಪದ ಕಲೆ
3. ಸಸ್ಯವರ್ಗ ◆
4. ಪಟ್ಟಣ

□■□■□■□■□■□■□■□■□■□■□■

19) ಅಪ್ಪರ್ ಕೊಲಾಬ್ ಜಲಾಶಯ ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

1. ಮಹಾರಾಷ್ಟ್ರ
2. ಒಡಿಶಾ ◆
3. ಉತ್ತರಪ್ರದೇಶ
4. ಹಿಮಾಚಲಪ್ರದೇಶ

□■□■□■□■□■□■□■□■□■□■□■

20) ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

1. ಬಿಹಾರ
2. ಅಸ್ಸಾಂ
3. ಮಣಿಪುರ
4. ಜಾರ್ಖಂಡ್ ◆
□■□■□■□■□■□■□■□■□■□■□■

21) ಕಬ್ಬು ಸಂಶೋಧನಾ ಕೇಂದ್ರ ಎಲ್ಲಿದೆ ?

1. ಒರಿಸ್ಸಾ
2. ಕೊಯಮತ್ತೂರು ◆
3. ಕಟಕ್
4. ಬಾಲಸೋರ್

□■□■□■□■□■□■□■□■□■□■□■

22) ಹೊಗೆಸೊಪ್ಪನ್ನು   ಉತ್ಪಾದಿಸುವ ಮೊದಲ ನಾಲ್ಕು ರಾಜ್ಯಗಳನ್ನು ಕ್ರಮೇಣವಾಗಿ ಹೊಂದಾಣಿಕೆ ಮಾಡಿ ?

1. ಆಂಧ್ರ ಪ್ರದೇಶ
2. ಉತ್ತರಪ್ರದೇಶ
3. ಗುಜರಾತ್
4. ಕರ್ನಾಟಕ

□■□■□■□■□■□■□■□■□■□■□■

23) ಛತ್ತೀಸ್ ಗರ್ ನ ಜಗದಲ್ ಪುರ ಕೆಳಗಿನ ಯಾವುದರ ಉತ್ಪಾದನೆಗೆ ಹೆಸರಾಗಿದೆ ?

1. ಕಬ್ಬಿಣದ ಅದಿರು ◆
2. ಮೈಕಾ
3. ಮ್ಯಾಂಗನೀಸ್
4. ಬಾಕ್ಸೈಟ್
□■□■□■□■□■□■□■□■□■□■□■

24) ಈ ಕೆಳಗಿನ ಯಾವ   ರಾಜ್ಯದಲ್ಲಿ ಕಾಡುಕೋಣ, ಹುಲಿ ಮತ್ತು ಘೇಂಡಾಮೃಗಗಳು ಕಂಡುಬರುತ್ತವೆ ?

1. ಕರ್ನಾಟಕ
2. ಗುಜರಾತ್
3. ಉತ್ತರಪ್ರದೇಶ
4. ಅಸ್ಸಾಂ ◆

□■□■□■□■□■□■□■□■□■□■□■

25. ಭಾರತದ ಯಾವ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಠ ಪ್ರಮಾಣದ ಕಾಡು ಸಂಪತ್ತನ್ನು ಉತ್ಪತ್ತಿ ಮಾಡುತ್ತದೆ ?

1. ಮಧ್ಯಪ್ರದೇಶ ◆
2. ಉತ್ತರಪ್ರದೇಶ
3. ಕೇರಳ
4. ಅಸ್ಸಾಂ

□■□■□■□■□■□■□■□■□■□■□■

26)  ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?

1. ಬೆಳಗಾವಿ
2. ರಾಯಚೂರು
3. ದಾವಣಗೆರೆ ◆
4. ಬಳ್ಳಾರಿ

□■□■□■□■□■□■□■□■□■□■□■

27)”ಚಹಾಗಳ ಚಾಂಪಿಯನ್” ಎಂದು ಯಾವ ಚಹಾವನ್ನು ಕರೆಯುತ್ತಾರೆ ?

1. ಅಸ್ಸೋಂ ಚಹಾ
2. ಕರ್ನಾಟಕ ಚಹಾ
3. ಡಾರ್ಜಿಲಿಂಗ್ ಚಹಾ ◆
4. ಕೇರಳ ಚಹಾ

□■□■□■□■□■□■□■□■□■□■□■

28. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?

1. ಮೈಸೂರು
2. ಬೆಂಗಳೂರು ◆
3. ಶಿವಮೊಗ್ಗ
4. ಚನ್ನಪಟ್ಟಣ

□■□■□■□■□■□■□■□■□■□

ಶುಕ್ರವಾರ, ಡಿಸೆಂಬರ್ 19, 2014

★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು: (Scientific equipments(tools) and their Uses)


★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು:
(Scientific equipments(tools) and their Uses)


1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ.


2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ.


3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ.


4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ.


5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ.


6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ.


7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ.


8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು     ಅಳೆಯುವ ಸಾಧನ.


9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ.


10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ.


11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು    ಅಳೆಯುವ ಸಾಧನ.


12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ.


13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ.


14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ.


15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ.


16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು  ಅಳೆಯುವ ಸಾಧನ.


17) ಆಡಿಯೋಮೀಟರ್ —————> ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ.


18) ಬೈನಾಕ್ಯೂಲರ್ —————> ದೂರದಲ್ಲಿರುವ ವಸ್ತುಗಳನ್ನು ಹತ್ತಿರದಲ್ಲಿ ನೋಡಲು ಬಳಸುವ ಸಾಧನ.


19) ಬ್ಯಾರೋಗ್ರಾಫ್ —————> ನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ.


20) ಕಂಪಾಸ್ —————> ಹಡಗಿನ ದಿಕ್ಕನ್ನು ಸೂಚಿಸುವ ಸಾಧನ.


21) ರೈನ್ ಗೇಜ್ —————> ಬಿದ್ದ ಮಳೆಯನ್ನು ಅಳೆಯುವ ಸಾಧನ.


22) ಸ್ಟೆತೋಸ್ಕೋಪ್ —————> ಹೃದಯ ಬಡಿತವನ್ನು ಅಳೆಯುವ ಸಾಧನ.


23) ಥರ್ಮೋಕೊಪಲ್ —————>  ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ.


24) ರಿಕ್ಟರ್ ಮಾಪಕ —————> ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ.


25) ರೇಡಾರ್ —————> ರೇಡಿಯೊ ತರಂಗಗಳನ್ನು ಉಪಯೋಗಿಸಿ ದೂರದ ವಸ್ತುಗಳನ್ನು ಪತ್ತೆ ಮಾಡುವ ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನ.


26) ಸೋನಾರ್ —————>  ಶೃವಣಾತೀತ ಧ್ವನಿಯನ್ನು ಉಪಯೋಗಿಸಿ ನೀರಿನೊಳಗಿನ ವಸ್ತುಗಳನ್ನು ಪತ್ತೆ ಹಚ್ಚಲು ಬಳಸುವ ಸಾಧನ.


27) ಕ್ಯಾಲೋರಿ —————>  ಶಾಖವನ್ನು ಅಳೆಯುವ ಸಾಧನ.


28) ಮೈಕ್ರೋಸ್ಕೋಪ್ —————> ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ.

ಗುರುವಾರ, ಡಿಸೆಂಬರ್ 18, 2014

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼


☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

◆◆ ಆಂದ್ರಪ್ರದೇಶ ◆◆

1. ವಿಶಾಖಪಟ್ಟಣ -- ಭಾಗ್ಯನಗರ,(city of destiny)
2. ವಿಜಯವಾಡ -- ಗೆಲುವಿನ ಸ್ಥಾನ (place of victory)
3. ಗುಂಟುರು -- ಮೆಣಸಿನಕಾಯಿಗಳ ನಗರ, ಮಸಾಲೆ ನಗರ

◆◆ ಉತ್ತರಪ್ರದೇಶ ◆◆

1. ಆಗ್ರಾ -- ತಾಜನಗರಿ
2. ಕಾನ್ಪುರ -- ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
3. ಲಕ್ನೋ -- ನವಾಬರ ನಗರ (city of nawab's)
4. ಪ್ರಯಾಗ -- ದೇವರ ಮನೆ
5. ವಾರಾಣಾಸಿ -- ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ ಹಳೆಯ ನಗರ, ಪವಿತ್ರ ನಗರ

◆◆ ಗುಜರಾತ ◆◆

1. ಅಹಮದಾಬಾದ -- ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್,
2. ಸೂರತ್ -- ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.

◆◆ ಕರ್ನಾಟಕ ◆◆

1. ಬೆಂಗಳೂರು -- ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
2. ಕೂರ್ಗ್ಸ -- ಭಾರತದ ಸ್ಕಾಟ್ಲೆಂಡ್.
3. ಮೈಸೂರ -- ಸಾಂಸ್ಕ್ರತಿಕ ನಗರಿ.

◆◆ ಓಡಿಸ್ಸಾ ◆◆

1. ಭುವನೇಶ್ವರ -- ಭಾರತದ ದೇವಾಲಯ ನಗರ

◆◆ ತಮಿಳುನಾಡು ◆◆

1. ಕೊಯಮತ್ತೂರು -- ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
2. ಮಧುರೈ -- ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city)
3. ಸಲೇಂ -- ಮಾವಿನ ಹಣ್ಣಿನ ನಗರ.
4. ಚೆನ್ನೈ -- ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india

◆◆ ಪಶ್ಚಿಮ ಬಂಗಾಳ ◆◆

1. ಡಾರ್ಜಿಲಿಂಗ್ -- ಬೆಟ್ಟಗಳ ರಾಣಿ,
2. ದುರ್ಗಾಪೂರ -- ಭಾರತದ ರೋರ್
3. ಮಾಲ್ಡಾ -- ಮಾವಿನ ಹಣ್ಣಿನ ನಗರ.
4. ಕಲ್ಕತ್ತ -- ಅರಮನೆಗಳ ನಗರ.

◆◆ ಜಾರ್ಖಂಡ್ ◆◆

1. ಧನಬಾದ್ -- ಭಾರತದ ಕಲ್ಲಿದ್ದಲು ರಾಜಧಾನಿ.
2. ಜಮಶೇಡಪುರ -- ಭಾರತದ ಸ್ಟಿಲ್ ನಗರ, Pittsburgh of india.

◆◆ ತೆಲಂಗಾಣ ◆◆

1. ಹೈದ್ರಬಾದ -- ಮುತ್ತುಗಳ ನಗರ, ಹೈಟೆಕ್ ಸಿಟಿ.

◆◆ ರಾಜಸ್ತಾನ ◆◆

1. ಜೈಪುರ -- ಗುಲಾಬಿ ನಗರ, ಭಾರತದ ಪ್ಯಾರಿಸ್,
2. ಜೈಸಲ್ಮೇರ್ -- ಭಾರತದ ಸ್ವರ್ಣ ನಗರ.
3. ಉದಯಪುರ -- ಬಿಳಿನಗರ,
4. ಜೋಧಪುರ -- ನೀಲಿನಗರ, ಸೂರ್ಯನಗರ.

◆◆ ಜಮ್ಮು ಕಾಶ್ಮೀರ ◆◆

1. ಕಾಶ್ಮೀರ -- ಭಾರತದ ಸ್ವಿಜರ್ಲೇಂಡ್,
2. ಶ್ರೀನಗರ -- ಸರೋವರಗಳ ನಗರ.

◆◆ ಕೇರಳ ◆◆ (gods own country)

1. ಕೊಚ್ಚಿ -- ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು,
2. ಕೊಲ್ಲಂ -- ಅರಬ್ಬೀ ಸಮುದ್ರದ ರಾಜ.

◆◆ ಮಹಾರಾಷ್ಟ್ರ ◆◆

1. ಕೊಲ್ಲಾಪುರ -- ಕುಸ್ತಿಪಟುಗಳ ನಗರ.
2. ಮುಂಬೈ -- ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್,
3. ನಾಗ್ಪುರ್ -- ಕಿತ್ತಳೆ ನಗರ
4. ಪುಣೆ -- ದಕ್ಷಿಣದ ರಾಣಿ(deccan queen)
5. ನಾಸಿಕ್ -- ಭಾರತದ ಮದ್ಯದ(wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ

◆◆ ಉತ್ತರಖಂಡ ◆◆

1, ಋಷಿಕೇಶ -- ಋಷಿಗಳ ನಗರ, ಯೋಗ ನಗರ.

◆◆ ದೆಹಲಿ ◆◆

1. ದೆಹಲಿ -- ಚಳುವಳಿಗಳ ನಗರ.

◆◆ ಪಂಜಾಬ ◆◆

1. ಪಟಿಯಾಲಾ -- royal city of india,
2. ಅಮೃತಸರ್ -- ಸ್ವರ್ಣಮಂದಿರದ ನಗರ.

◆◆ ಹರಿಯಾಣ ◆◆

1. ಪಾಣಿಪತ್ತ -- ನೇಕಾರರ ನಗರ, ಕೈಮಗ್ಗದ ನಗರ

ಬುಧವಾರ, ಡಿಸೆಂಬರ್ 17, 2014

Cups & Trophies International:


Cups & Trophies International:

[1] Azlan Shah Cup -------- Hockey
[2] Asia Cup --------- Cricket, Hockey
[3] Ashes --------- Cricket
[4] Australian Open ------- Lawn Tennis
[5] Champions Trophy ------- Hockey/Cricket
[6] Corbitton Cup --------- Table Tennis (Women)
[7] Davis Cup ------- Lawn Tennis
[8] Uber Cup -------- Badminton (Women)
[9] Thomas Cup -------- Badminton (Men)
[10] Sharjah Cup ------- Cricket
[11] Derby ------ Horse Race
[12] French Open -------- Lawn Tennis
[13] FIFA World Cup ------- Football
[14] Johar Cup -------- Hockey
[15] Merdeka Cup -------- Football
[16] Ryder Cup -------- Golf
National:
[1] Agha Khan Cup -------- Hockey
[2] C.K. Naydu Trophy ------- Cricket
[3] Deodhar Trophy -------- Cricket
[4] Dilip Trophy ------- Cricket
[5] D.C. M. Cup ------- Football
[6] Durand Cup -------- Football
[7] Dhyan Chand Trophy ------- Hockey
[8] Gavaskar–Border Trophy ------- Cricket
[9] lrani Trophy ------- Cricket
[10] Lal Bahadul Shastri Cup ------- Hockey
[11] Rovers Cup -------- Football
[12] Santosh Trophy ------ Football
[13] Singer Cup ------- Cricket
[14] Sahara Cup --------- Cricket
[15] Subroto Cup --------- Football
[16] Vijay Merchant Trophy ------- Cricket
[17] Wellington Trophy ------ Rowing
[18] Wills Trophy -------- Cricket
[19] MCC Trophy --------- Hockey
[20] Nehru Trophy --------- Hockey
[21] Ranji Trophy -------- Cricket
[22] Rohinton Baria Trophy -------- Cricket

TOP CROP PRODUCING STATE IN INDIA 2014


TOP CROP PRODUCING STATE IN INDIA 2014
--------------------------------------------------------------
Apple: Jammu & Kashmir
Rice: West Bengal
Bajra: Rajasthan
Bamboos: Assam
Bananas: Tamilnadu
Barley: Uttar Pradesh
Cashewnut: Kerala
Chillies: Maharashtra
Cotton: Gujarat
Wheat: Uttar Pradesh
Maize: Andhra Pradesh
Gram & Pulses: Madhya Pradesh
Ground Nut: Gujarat
Jute: West Bengal
Mango: Uttar Pradesh
Maize: Uttar Pradesh
Mustard: Rajasthan
Onion: Maharashtra
Pepper: Kerala
Paddy: West Bengal
Potato: Uttar Pradesh
Ragi: Karnataka
Rubber: Kerala
Silk: Karnataka
Sugarcane: Uttar Pradesh
Soyabean: Madhya Pradesh
Sunflower: Karnataka
Tea: Assam
Tobacco: Andhra Pradesh
Turmeric: Andhra Pradesh
Wheat: Uttar Pradesh
Tur: Uttar Pradesh
Coconut: Kerala

Banking Facts


Banking Facts - ( Must Read )

* First India bank Got ISO : Canara Bank
* First Governor of RBI : Mr. Osborne Smith
* First Indian governor of RBI : Mr. C D Deshmukh
* First Bank to Introduce ATM in India : HSBC
* First Bank to introduce savings : Presidency bank in 1833
* First Bank to Introduce Cheque system : Bengal Bank 1784
* First Bank to introduce Internet Banking : ICICI BANK
* First Bank to introduce Mutual Fund : State Bank of India
* First Bank to introduce Credit Card : Central Bank of India
* First Foreign Bank in India : Comptoire d’Escompte de Paris of France in 1860
* First Joint Stock Bank of India : Allahabad Bank
* First Bank that is oldest Public Bank in India :Allahabad Bank
* First Indian bank to open branch outside India in London in 1946 : Bank of India
* First Indian Bank started with Indian capital / indigenous Bank of India : Punjab National Bank
* First Regional Rural Bank name Prathama Grameen Bank - Was started by : Syndicate Bank
* First Bank to launch branch in foreign was "Bank of India" in 1946 in London UK.
* First bank to Introduce Credit card in India was Central Bank of India With "Central Card" 1980.
* First Bank to introduce Debit Card in India was Citi Bank In Bangalore in 1987

Founders


Founders (Must Read)

1. You tube(Online Video Website) — Steve Chen, Chad Hurley & JawedKarim
2. Google ( Search Engine ) — Larry Page & Sergey Brin
3. Facebook ( Social Networking Website )— Mark Zuckerberg
4. Yahoo— David Filo & Jerry Yang
5. Twitter— Jack Dorsey & Dick Costolo
6. Internet— Tim Berners Lee
7. Skype— Niklas Zennstrom,Janus Friis & Reid Hoffman
8. Wikipedia— Jimmy Wales
9. Linkdin (Professional Networking Website) — Reid Hoffman, Allen Blue& Koonstantin Guericke
10. Whats up — Laurel Kirtz
11. Hotmail (email) — Sabeer Bhatia
12. Rediffmail— Ajit Balakrishnan
13. Orkut( Social Networking Website )— Buyukkokten
14. Opera— Jon Stephenson von Tetzchner & Geir lvarsoy
15. Ibibo — Ashish Kashyap
16. Myspace ( Social Networking Website ) — Chris Dewolfe & Tom Anderson
17. Nimbuzz— Martin Smink & Evert Jaap Lugt
18. OLX— Alec Oxenford & Fabrice Grinda
19. Mozilla Firefox (Web Browser ) — Dave Hyatt & Blake Ross
20. Blogger— Evan Willam Belli

ಮಂಗಳವಾರ, ಡಿಸೆಂಬರ್ 9, 2014

ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು.


ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು.

    ಜನೆವರಿ

     01 - ವಿಶ್ವ ಶಾಂತಿ ದಿನ.
    02 - ವಿಶ್ವ ನಗುವಿನ ದಿನ.
    12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
    15 - ಭೂ ಸೇನಾ ದಿನಾಚರಣೆ.
    25 - ಅಂತರರಾಷ್ಟ್ರೀಯ ತೆರಿಗೆ ದಿನ.
    28 - ಸರ್ವೋಚ್ಛ ನ್ಯಾಯಾಲಯ ದಿನ.
    30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)

ಫೆಬ್ರುವರಿ  

    21- ವಿಶ್ವ ಮಾತೃಭಾಷಾ ದಿನ.
    22 - ಸ್ಕೌಟ್ & ಗೈಡ್ಸ್ ದಿನ.
    23 - ವಿಶ್ವ ಹವಾಮಾನ ದಿ.
    28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

 ಮಾರ್ಚ

    08 - ಅಂತರಾಷ್ಟ್ರೀಯ ಮಹಿಳಾ ದಿನ.
    12 - ದಂಡಿ ಸತ್ಯಾಗ್ರಹ ದಿನ.
    15 - ವಿಶ್ವ ಬಳಕೆದಾರರ ದಿನ.
    21 - ವಿಶ್ವ ಅರಣ್ಯ ದಿನ.
    22 - ವಿಶ್ವ ಜಲ ದಿನ.

 ಏಪ್ರಿಲ್

    01 - ವಿಶ್ವ ಮೂರ್ಖರ ದಿನ.
    07 - ವಿಶ್ವ ಆರೋಗ್ಯ ದಿನ.
    14 - ಡಾ. ಅಂಬೇಡ್ಕರ್ ಜಯಂತಿ.
    22 - ವಿಶ್ವ ಭೂದಿನ.
    23 - ವಿಶ್ವ ಪುಸ್ತಕ ದಿನ.

ಮೇ

    01 - ಕಾರ್ಮಿಕರ ದಿನ.
    02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
    05 - ರಾಷ್ಟ್ರೀಯ ಶ್ರಮಿಕರ ದಿನ.
    08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
    15 - ಅಂತರಾಷ್ಟ್ರೀಯ ಕುಟುಂಬ ದಿನ.

ಜೂನ್

    05 - ವಿಶ್ವ ಪರಿಸರ ದಿನ.(1973)
    14 - ವಿಶ್ವ ರಕ್ತ ದಾನಿಗಳ ದಿನ
    26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.

ಜುಲೈ

    01 - ರಾಷ್ಟ್ರೀಯ ವೈದ್ಯರ ದಿನ.
    11 - ವಿಶ್ವ ಜನಸಂಖ್ಯಾ ದಿನ.

ಅಗಷ್ಟ್

    06 - ಹಿರೋಶಿಮಾ ದಿನ.
    09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ.
    15 - ಸ್ವಾತಂತ್ರ್ಯ ದಿನಾಚರಣೆ.
    29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.

ಸೆಪ್ಟೆಂಬರ್

    05 - ಶಿಕ್ಷಕರ ದಿನಾಚರಣೆ(ರಾದಾಕೃಷ್ಣನ್ ಜನ್ಮ ದಿನ)
    08 - ವಿಶ್ವ ಸಾಕ್ಷರತಾ ದಿನ
    14 - ಹಿಂದಿ ದಿನ(ಹಿಂದಿ ದಿವಸ್ 1949)
    15 - ಅಭಿಯಂತರರ(ಇಂಜಿನಿಯರ್) ದಿನ,/ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ.
    16 - ವಿಶ್ವ ಓಝೋನ್ ದಿನ.
    28 - ವಿಶ್ವ ಹೃದಯ ದಿನ.

ಅಕ್ಟೋಬರ್

    02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
    05 - ವಿಶ್ವ ಶಿಕ್ಷಕರ ದಿನ.
    08 - ವಾಯು ಸೇನಾ ದಿನ
    09 - ವಿಶ್ವ ಅಂಚೆ ದಿನ.
    10 - ವಿಶ್ವ ಮಾನಸಿಕ ಆರೋಗ್ಯ ದಿನ.
    16 - ವಿಶ್ವ ಆಹಾರ ದಿನ.
    24 - ವಿಶ್ವ ಸಂಸ್ಥೆಯ ದಿನ.
    31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)

ನವೆಂಬರ್

    01 - ಕನ್ನಡ ರಾಜ್ಯೋತ್ಸವ ದಿನ
    14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ.
    29 - ಅಂತರರಾಷ್ಟ್ರೀಯ ಸಾಮರಸ್ಯ ದಿನ.

ಡಿಸೆಂಬರ್

    01 - ವಿಶ್ವ ಏಡ್ಸ್ ದಿನ.
    02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
    03 - ವಿಶ್ವ ಅಂಗವಿಕಲರ ದಿನ.
    04 - ನೌಕಾ ಸೇನಾ ದಿನ.
    07 - ಧ್ವಜ ದಿನಾಚರಣೆ.
    10 - ವಿಶ್ವ ಮಾಣವ ಹಕ್ಕುಗಳ ದಿನಾಚರಣೇ(1948)
    23 - ರೈತರ ದಿನ (ಚರಣಸಿಂಗ್ ಜನ್ಮ ದಿನ)

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು


ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು.

1. ಅಮೇರಿಕಾ.

    a. ಮೂಲಭೂತ ಹಕ್ಕುಗಳು.
    b. ಉಪರಾಷ್ಟ್ರಪತಿ.
    c. ನ್ಯಾಯಾಂಗ ವ್ಯವಸ್ಥೆ.


2. ರಷ್ಯಾ.

    a. ಮೂಲಭೂತ ಕರ್ತವ್ಯಗಳು.


3. ಬ್ರಿಟನ್.

    a. ಏಕ ನಾಗರಿಕತ್ವ.
    b. ಸಂಸದೀಯ ಸರ್ಕಾರ.


4. ಐರ್ಲೆಂಡ್(ಐರಿಷ್).

    a. ರಾಜ್ಯ ನಿರ್ದೇಶಕ ತತ್ವಗಳು.


5. ಜರ್ಮನಿ.

    a. ತುರ್ತು ಪರಿಸ್ಥಿತಿಗಳು.


6. ಕೆನಡಾ.

    a. ಒಕ್ಕೂಟ ಸರ್ಕಾರ.
    b. ಸಂಯುಕ್ತ ಸರ್ಕಾರ.


7. ಆಸ್ಟ್ರೇಲಿಯಾ.

    a. ಸಮವರ್ತಿ ಪಟ್ಟಿಗಳು.


8. ದಕ್ಷಿಣ ಆಫ್ರಿಕಾ.

    a. ಸಂವಿಧಾನದ ತಿದ್ದುಪಡಿಗಳು.

ಸೋಮವಾರ, ಡಿಸೆಂಬರ್ 8, 2014

ಪ್ರಪಂಚದ_ಪ್ರಮುಖ_ನಗರಗಳು_ನದಿಯ_ತೀರ_ಪ್ರದೇಶಗಳು‬


ಪ್ರಪಂಚದ_ಪ್ರಮುಖ_ನಗರಗಳು_ನದಿಯ_ತೀರ_ಪ್ರದೇಶಗಳು‬

★ಅಡಿಲೇಡ್ - ಆಸ್ಟ್ರೇಲಿಯಾ -ಟೋರಾನ್ಸ್.

★ಅಮ್ ಸ್ಟಾರ್ ಡಾಂ - ನೆದರ್‌ಲ್ಯಾಂಡ್ - ಅಮ್ಸೆಲ್

★ಅಲೆಕ್ಸಾಂಡ್ರಿಯಾ - ಈಜಿಪ್ಟ್ - ನೈಲ್

★ಅಂಕಾರಾ - ಟರ್ಕಿ- ಕಾಝಿಲ್

★ ಅಲಹಾಬಾದ್ - ಭಾರತ - ಗಂಗಾ

★ಆಗ್ರಾ - ಭಾರತ - ಯಮುನಾ

★ಅಯೋಧ್ಯ - ಭಾರತ - ಸರಯೂ

★ಅಹಮದಾಬಾದ್ - ಭಾರತ - ಸಬರಮತಿ

★ಬದ್ರೀನಾಥ್ - ಭಾರತ - ಅಲಕಾನಂದ

★ಬರೇಲಿ - ಭಾರತ - ರಾಮ್ ಗಂಗಾ

★ಬ್ಯಾಂಕಾಕ್ -ಥಾಯ್ಲೆಂಡ್ -ಚಾವೋಪ್ರಾಯ

★ಬಾಸ್ರಾ- ಇರಾಕ್ - ಯುಪ್ರಟಿಸ್&ಟೈಗ್ರಿಸ್

★ಬಾಗ್ದಾದ್ - ಇರಾಕ್ - ಟೈಗ್ರಿಸ್

★ಬರ್ಲಿನ್ - ಜರ್ಮನಿ- ಸ್ಫ್ರೀ

★ಬಾನ್ - ಜರ್ಮನಿ - ರೈನ್

★ಬುಡಾಪೆಸ್ಟ್ - ಹಂಗೇರಿ - ಡ್ಯಾನುಬೆ

★ಬ್ರಿಸ್ಟಲ್ - ಇಂಗ್ಲೆಂಡ್ - ಅವೋನ್

★ಬ್ಯೂನಸ್ ಐರಿಸ್ - ಅರ್ಜೆಂಟೈನಾ - ಲಾಪ್ಲಾಟ

★ಕಟಕ್ - ಭಾರತ - ಮಹಾನದಿ

★ಕರ್ನೂಲ್ - ಭಾರತ - ತುಂಗಭದ್ರಾ

★ಚಿತ್ತಗಾಂಗ್ - ಬಾಂಗ್ಲಾದೇಶ - ಮಜ್ಯಾನಿ

★ಕಾನ್ಟೋನ್ - ಚೀನಾ - ಸಿಕಿಯಾಂಗ್

★ಕೈರೋ - ಈಜಿಪ್ಟ್ -ನೈಲ್

★ಚುಂಗ್ ಕಿಂಗ್ - ಚೀನಾ - ಯಾಂಗ್ ತ್ಸಿ - ಕಿಯಾಂಗ್

★ಕೊಲೊಗ್ನೆ - ಜರ್ಮನಿ - ರೈನ್

★ದೆಹಲಿ - ಭಾರತ - ಯಮುನಾ

★ಡ್ಯಾಂಡ್ಜಿಂಗ್ - ಜರ್ಮನಿ - ವಿಸ್ಟುಲಾ

★ಡ್ರಸ್ಡೆನ್ - ಜರ್ಮನಿ - ಎಲ್ವ್

★ದಿಬ್ರೂಘರ್ - ಭಾರತ - ಬ್ರಹ್ಮಪುತ್ರ

★ಡಬ್ಲಿನ್ - ಐರ್ಲೆಂಡ್ - ಲಿಫ್ಫಿ

★ಫಿರೋಜಪುರ್ - ಭಾರತ - ಸಟ್ಲೇಜ್

★ಹರಿದ್ವಾರ - ಭಾರತ - ಗಂಗಾ

★ಹೈದ್ರಾಬಾದ್ - ಭಾರತ - ಮೂಸಿ

★ಹಂಬರ್ಗ್ - ಜರ್ಮನಿ - ಎಲ್ವ್

★ಜಬಲ್ಪುರ - ಭಾರತ - ನರ್ಮದಾ

★ಜೆಮ್ಷೆಡ್ ಪುರ - ಭಾರತ - ಸ್ವರ್ಣರೇಖ

★ಜೌನ್ಪುರ - ಭಾರತ - ಗೋಮತಿ

★ಕಾಬುಲ್ - ಅಫ್ಘಾನಿಸ್ತಾನ - ಕಾಬೂಲ್

★ಕರಾಚಿ - ಪಾಕಿಸ್ತಾನ - ಸಿಂಧೂ

★ಕಾನ್ಪುರ - ಭಾರತ - ಗಂಗಾ

★ಕೋಟಾ - ಭಾರತ - ಚಂಬಲ್

★ಕೋಲ್ಕತಾ - ಭಾರತ - ಹೂಗ್ಲಿ

★ಖಾರುಟೌಮ್ - ಸುಡಾನ್ - ನೈಲ್

★ಲಾಹೋರ್ - ಪಾಕಿಸ್ತಾನ - ರಾವಿ

★ಲೆನಿನ್ ಗ್ರಾಡ್ - ರಷ್ಯಾ - ನೇವಾ

★ಲಕ್ನೋ - ಭಾರತ - ಗೋಮತಿ

★ಲಿಸ್ಬನ್ - ಪೋರ್ಚುಗಲ್ - ಟಾಗೌಸ್

★ಲಿವರ್ ಪೂಲ್ - ಇಂಗ್ಲೆಂಡ್ - ಮೆಸ್ಸಿ

★ಲೂಧಿಯಾನಾ - ಭಾರತ - ಸಟ್ಲೇಜ್

★ಲಂಡನ್ - ಇಂಗ್ಲೆಂಡ್ - ಥೇಮ್ಸ್

★ ಮಥುರಾ - ಭಾರತ - ಯಮುನಾ

★ಮಾಸ್ಕೋ - ರಷ್ಯಾ - ಮಾಸ್ಕ್ವಾ

★ಮಾಂಟ್ರಯಲ್ - ಕೆನಡಾ- ಸೈಂಟ್.ಲಾರೆನ್ಸ್
★ನಾನ್ ಕಂಗ್ - ಚೀನಾ - ಯಾಂಗ್-ತ್ಸಿ -ಕಿಯಾಂಗ್

★ನ್ಯೂ ಒರ್ಲಿಯಾನ್ಸ್ - ಯು.ಎಸ್.ಎ - ಮಿಸ್ಸಿಸ್ಸಿಪ್ಪಿ

★ನಾಸಿಕ್ - ಭಾರತ - ಗೋದಾವರಿ

★ನ್ಯೂಯಾರ್ಕ್ - ಯು.ಎಸ್.ಎ - ಹಡ್ಸನ್

★ಒಟ್ಟಾವ - ಕೆನಡಾ - ಒಟ್ಟಾವ

★ಪಾಟ್ನಾ - ಭಾರತ - ಗಂಗಾ

★ಪ್ಯಾರಿಸ್ - ಫ್ರಾನ್ಸ್ - ಸೀನ್

★ಫಿಲೆಡೆಲ್ಪಿಯಾ - ಯು.ಎಸ್.ಎ - ಡೆಲಾವೇರ್

★ಪರ್ಥ್ -ಆಸ್ಟ್ರೇಲಿಯಾ - ಸ್ವಾನ್

★ಪಣಜಿ - ಭಾರತ - ಮಾಂಡೋವಿ

★ಪ್ರೇಗ್ - ಜೆಕ್ ಗಣರಾಜ್ಯ - ವಿಟಾವ

★ಕ್ಯೂಬೆಕ್ - ಕೆನಡಾ - ಸೈಂಟ್ ಲಾರೆನ್ಸ್

★ರೋಮ್ - ಇಟಲಿ - ಟೈಬರ್

★ಸ್ಟಾಲಿನ್ ಗ್ರಾಡ್ - ರಷ್ಯಾ - ವೋಲ್ಗಾ

★ಶಾಂಘೈ - ಚೀನಾ - ಯಾಂಗ್ - ತ್ಸಿ -ಕಿಯಾಂಗ್

★ಸಿಡ್ನಿ - ಆಸ್ಟ್ರೇಲಿಯಾ - ಡಾರ್ಲಿಂಗ್

★ಶ್ರೀನಗರ್ - ಭಾರತ - ಝೇಲಂ

★ಸೂರತ್ - ಭಾರತ - ತಪತಿ

★ಸಂಬಲ್ಪುರ್ - ಭಾರತ - ಮಹಾನದಿ

★ಶ್ರೀರಂಗಪಟ್ಟಣ - ಭಾರತ - ಕಾವೇರಿ

★ಸೈಂಟ್ ಲೂಯಿಸ್ - ಯು.ಎಸ್.ಎ - ಮಿಸ್ಸಿಸ್ಸಿಪ್ಪಿ

★ತಿರುಚಿನಾಪಳ್ಳಿ - ಭಾರತ - ಕಾವೇರಿ

★ಟೋಕಿಯೋ - ಜಪಾನ್ - ಸುಮಿದಾ

★ವಿಜಯವಾಡ - ಭಾರತ - ಕೃಷ್ಣಾ

★ವಾರಾಣಾಸಿ - ಭಾರತ - ಗಂಗಾ

★ವಿಯೆನ್ನಾ - ಆಸ್ಟ್ರಿಯಾ - ಡ್ಯಾನೂಬ್

★ವಾರ್ಸಾ - ಪೋಲೆಂಡ್ - ವಿಸ್ಟುಲಾ

★ವಾಷಿಂಗ್‌ಟನ್ - ಯು.ಎಸ್.ಎ.-
ಪೋಟೋಮಾಕ

★ಯಾಂಗೂನ್ - ಮಯನ್ಮಾರ್ -ಇರ್ರಾವಾಡ್ಡಿ

Gk 14


1. . ಟಿಪ್ಪುವಿನ ಮೊದಲ ಹೆಸರು
Ans : ಫತೇಆಲಿಖಾನ್,

2.ಸುಯೆಜ್ ಕಾಲುವೆಯನ್ನು ಈಜಿಪ್ಟ್ ಸರ್ಕಾರ ರಾಷ್ಟ್ರೀಕರಣಗೊಳಿಸಿದ ವರ್ಷ
a.ಜುಲೈ 26,1956

3. ಪನಾಮ ಕಾಲುವೆಯನ್ನು ಹಡಗೋಂದು ದಾಟಲು ಬೇಕಾಗುವ ಅವಧಿ
d 8 ಗಂಟೆ

4.ಪ್ರಪಂಚದ ಯಾವ ಭಾಗದಲ್ಲಿ ನಿರಂತರವಾಗಿ ಟೊರ್ನಾಡೊಗಳು ಬೀಸುತ್ತವೆ?
a.ಆಗ್ನೇಯ ಅಮೆರಿಕ ಸಂಯುಕ್ತ ಸಂಸ್ಥಾನ

5. ಇವುಗಳಲ್ಲಿ ಯಾವುದಕ್ಕೆ "ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವೆಂದು ಪುನರ್ ನಾಮಕರಣ ಮಾಡಲಾಗಿದೆ?
b.ನಾಗರಹೊಳೆ

6.“The ocean” ಕ್ರತಿಯನ್ನು ರಚಿಸಿದವರು

Ans :a.ಪೊಸಿಡೋನಿಯಸ್

*@*@*@*@*@*@*


1..“AWATAR”ಇದು ಏನು?

c)ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸೀಟು ಕಾದಿರುಸುವಿಕೆ ಸೌಲಭ್ಯ

2. ಥೇಮ್ಸ್ ನದಿಯ ದಂಡೆಯ ಮೇಲಿರುವ ನಗರ

a)ಲಂಡನ್

3.ಸಿಗ್ಮಂಡ್ ಪ್ರಾಯ್ಡ್ ರವರ ಪ್ರಕಾರ ಲೈಂಗಿಕ ಶಕ್ತಿ
c.ಲಿಬಿಡೊ

4.ರಂಗೀಲಾ ಎಂದು ಹೆಸರು ಪಡೆದಿದ್ದ ಮೊಗಲ್ ದೊರೆ ಯಾರು?

B.ಮಹಮ್ಮದ್ ಷಾ

5.ಮಹದಾಯಿ ಜಲವಿದ್ಯುತ್ ಯೋಜನೆಗೆ ವಿರೋದ ವ್ಯಕ್ತಪಡಿಸಿರುವ ರಾಜ್ಯ

c.ಗೋವ

*@*@*@*@*@*@*@*



Gk 13 imp


1/.ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು
A. ಜೂನ್ 18, 1951
B. ಜನವರಿ 26, 1950
C. ನವೆಂಬರ್ 26, 1952
D. ಜುಲೈ 1, 1951
Ans :a . ಜೂನ್ 18, 1951
2.ರಾಷ್ಟ್ರಪತಿಗಳು ತಮ್ಮ ವಿವೇಚನಾಧಿಕಾರ ಬಳಸಬಹುದಾದ ಸಂದರ್ಭ ಯಾವುದು?
A .ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ
B .ಸಚಿವ ಸಂಪುಟದ ಸದಸ್ಯರ ಆಯ್ಕೆಯಲ್ಲಿ
C. ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ
D. ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಸಂದರ್ಭದಲ್ಲಿ
Ans : c. C ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ

3.ವಿಶ್ವದಲ್ಲೇ ಪ್ರಥಮ ಭಾರಿಗೆ ಜಿಂಕ್ ಲವಣಯುಕ್ತ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿದ ಈ ಕೆಳಗಿನ ಯಾವ ದೇಶ ಇತ್ತೀಚೆಗೆ ಸುದ್ದಿಯಲ್ಲಿತ್ತು?
A.ಭಾರತ
B. ಚೀನಾ
c.ಬಾಂಗ್ಲದೇಶ
D. ಶ್ರೀಲಂಕಾ
Ans: c. c.ಬಾಂಗ್ಲದೇಶ
4.ರಾಜೀವ್ ಗಾಂಧಿ ಅವರ ಹುಟ್ಟುದಿನವಾದ ಆಗಸ್ಟ್ 20 ನ್ನು ಯಾವ ದಿನವೆಂದು ಆಚರಿಸಲಾಗುತ್ತದೆ?
A. ಸದ್ಭಾವನ ದಿನ
B. ಚೈತನ್ಯ ದಿನ
C. ಶಾಂತಿ ದಿನ
D. ಸಹೋದರ ದಿನ
Ans :a.ಸದ್ಭಾವನ ದಿನ
5."ದಿ ರಿವರ್ ಆಫ್ ಸ್ಮೋಕ್ (The River of Smoke)” ಪುಸ್ತಕದ ಲೇಖಕರು ಯಾರು?
A.ಅಮಿತಾವ್ ಘೋಷ್
B. ಕುಶ್ವಂತ್ ಸಿಂಗ್
C. ಚೇತನ್ ಭಗತ್
D. ರಾಮಚಂದ್ರ ಗುಹ
Ans : a.ಅಮಿತಾವ್ ಘೋಷ್

*@*@*@*@*@*


1.ಅಶೋಕನು ಬೌಧ್ಧ ಧರ್ಮವನ್ನು ಸ್ವೀಕರಿಸುವಂತೆ ಮಾಡಿದ ಗುರು ಯಾರು?
a.ಬ್ರಹದ್ರಥ
b.ಉಪಗುಪ್ತ
c. ಲಕಲೀಶ
d. ದೇವಗುಪ್ತ
ans :b. ಉಪಗುಪ್ತ

2.ಮೌರ್ಯರ ಕಾಲದಲ್ಲಿ ಸಾಮಾಜಿಕ ನ್ಯಾಯಾಲಯ(civil courts )ಗಳನ್ನು ಏನೆಂದು ಕರೆಯಲಾಗುತ್ತಿತ್ತು
a.ಧರ್ಮಸ್ತೇಯ
b.ಕಂಟಕ ಶೋಧಕ
c.ಸಂಪ್ರಥಿ
d.ಸನ್ನಿಹಾರ್
ans:a) ಧರ್ಮಸ್ತೇಯ

3. ಅಶೋಕನ ನಂತರ ಮೌರ್ಯ ಸಿಂಹಾಸನ ವೇರಿದ ಚಕ್ರವರ್ತಿ ಯಾರು?
a.ಬ್ರಹದ್ರತ
b. ಸಂಪ್ರತಿ
c. ಹರ್ಯಾಂಕ
d.ಬಬ್ರುಸಾರ
ans : b. ಸಂಪ್ರತಿ

4.ಕಳಿಂಗ ನಗರದಲ್ಲಿ "ಮಹ ವಿಜಯ ಪ್ರಸಾದ "ಎಂಬ ಭವ್ಯ ಅರಮನೆಯನ್ನು ನಿರ್ಮಾಣ ಮಾಡಿದ ದೊರೆ
a.ಅಶೋಕ
b.ಖಾರವೇಲ
c.ಚಂದ್ರಗುಪ್ತ
d.ಭಟಿಂಗ
ans : b.ಖಾರವೇಲ

5.ಇತಿಹಾಸ ಪೂರ್ವ ಕಾಲದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ
a.ರಾಬರ್ಟ್ ಬ್ರೂಸ್ ಪುಟ್
b.ಜಾನ್ ಮಾರ್ಷಲ್
c.ಅಲೆಕ್ಸಾಂಡರ್ ಕನ್ನಿಂಗ್ಯಾಮ್
d.ಮರ್ಟಿಮರ್ ವ್ಹೀಲ್
ans a.ರಾಬರ್ಟ್ ಬ್ರೂಸ್ ಪುಟ್



*@*@*@*@*@*@*


1. ಡಿಸೆಂಬರ್ 4 ರಂದು ಆಚರಿಸಲಾದ “ನೌಕಾ ದಿನಾಚರಣೆ” ಎಷ್ಟನೇಯದು?
1. 43 ★
2. 34
3. 52
4. 49

★★★★★★★★★★★★★★★★★★★★★★

2. “ಜೀವನ ಪ್ರಮಾಣ ಯೋಜನೆ “ಯನ್ನು ಈ ಕೆಳಗಿನ ಯಾರ ಒಳಿತಿಗಾಗಿ ಜಾರಿಗೊಳಿಸಲಾಗಿದೆ
1. ಪಿಂಚಣಿದಾರರು★
2. ವಿಧವೇಯರು
3. ಶಿಶುಗಳು
4. ನಿರುದ್ಯೋಗಿಗಳು

★★★★★★★★★★★★★★★★★★★★★★

3. “ಭೂ ಪಾಲ್ ಅನಿಲ ದುರಂತ”ವಾಗಿ ಡಿಸೆಂಬರ್ 3 ಕ್ಕೆ ಎಷ್ಟು ವರ್ಷವಾಯಿತು ?

1. 30★
2. 29
3. 32
4. 22

★★★★★★★★★★★★★★★★★★★★★★

4.ಈ ಕೆಳಕಂಡ ಯಾವ ದಿನಾಚರಣೆಯನ್ನು ನವೆಂಬರ್ 19 ರಂದು ಆಚರಿಸುತ್ತೇವೆ

1. ವಿಶ್ವ ಹಸಿರು(green) ದಿನ
2. ವಿಶ್ವ ಬಡತನ ನಿರ್ಮೂಲನ ದಿನ
3. ವಿಶ್ವ ಶೌಚಾಲಯ ದಿನ★
4. ವಿಶ್ವ ಕುಡಿಯುವ ನೀರಿನ ದಿನಾಚರಣೆ

★★★★★★★★★★★★★★★★★★★★★★

5. ಇತ್ತೀಚೆಗಷ್ಟೆ ಉದ್ದಿಮೆಗಳಿಗೋಸ್ಕರ(ent¬erprises) IBM ಪ್ರಾರಂಭಿಸಿದ ಹೊಸ ಇಮೇಲ್ ಸೇವೆಯ ಹೆಸರೇನು?

1. ವರ್ಸ್★
2. ಪ್ರೊಸ್
3. ವರ್ಕ್ ಫ಼ೈಲ್
4. ವರ್ಕ್ ಕೊಮ್

★★★★★★★★★★★★★★★★★★★★★★

6. ಜೀವವೈವಿದ್ಯ ( biological diversity) ದಿನಾಚರಣೆ ಯಾವಾಗ ಆಚರಿಸುತ್ತಾರೆ?

1. ಮಾರ್ಚ್ 25
2. ಮೇ 22★
3. ಜೂನ್ 22
4. ಏಪ್ರಿಲ್ 22

★★★★★★★★★★★★★★★★★★★★★★

7. ಯಾವ ರಾಸಾಯನವನ್ನು ,'ಲೈ' ಎಂದೂ ಕರೆಯಲಾಗುತ್ತದೆ ..
1. ಸೋಡಿಯಂ ಹೈಡ್ರಾಕ್ಸೈಡ್★
2. ಸೋಡಿಯಂ ಕ್ಲೋರೈಡ್
3. ನೈಟ್ರೇಟ್ ಆಕ್ಸೈಡ್
4. ಮೆಗ್ನೇಸಿಯಮ್ ಆಕ್ಸೈಡ್

★★★★★★★★★★★★★★★★★★★★★★

8. ಒಬ್ಬ ಮೋಟರ್ ಸವಾರನು 150 ಕಿ.ಮೀ. ದೂರದ ಸ್ಥಳಕ್ಕೆ 50 ಕಿ.ಮೀ. /ಗಂ.ವೇಗದಲ್ಲಿ ಹೋಗಿ 30ಕಿ.ಮೀ./ಗಂ. ವೇಗದಲ್ಲಿ ಹಿಂದೆ ಬಂದರೆ, ಅವನ ಇಡೀ ಪ್ರಯಾಣದ ಸರಾಸರಿ ವೇಗ (ಕಿ.ಮೀ/ಗಂಟೆಗಳಲ್ಲಿ)

1. 37.5★
2. 35.5
3. 36.5
4. 38.5

★★★★★★★★★★★★★★★★★★★★★★

9. ಪೂರ್ವ ತೈಮೂರ್ ದೇಶದ ರಾಷ್ಟ್ರೀಯ ಪ್ರಾಣಿ ಯಾವುದು..

1. ಎತ್ತು
2. ಮ್ಯಾಪುಲ್
3. ಮೊಸಳೆ★
4. ಫೆಸಾಂಜ್

★★★★★★★★★★★★★★★★★★★★★★

10. ಖೋರದಾದ್ ಸಾಲ್ ಎಂಬುದು ಯಾವ ಸಮುದಾಯದ ಹಬ್ಬ

1. ಸಿಖ್
2.ಪಾರ್ಸಿ★
3. ಜೈನ್
4.ಬೌದ್ಧ

★★★★★★★★★★★★★★★★★★★★★★

11.” ಜವಹರ್ ಲಾಲ್ ನೆಹರು ಪ್ರಶಸ್ತಿ” ಪುರಸ್ಕಾರಕ್ಕೆ ಪಾತ್ರರಾದ ಮೊಟ್ಟ ಮೊದಲನೆಯ ವ್ಯಕ್ತಿ

1.ಮಾರ್ಟಿನ್ ಲೂಥರ್
2.ಜೂಲಿಯಸ್ ನೈರೆರೆ
3.ಉಥಾಂಟ್★
4.ಮದರ್ ಥೆರೆಸ

★★★★★★★★★★★★★★★★★★★★★★

12.ಆಸ್ಕರ್ ಪ್ರತಿಮೆ ( ಸೈನಿಕನೊಬ್ಬ ಕೈಯಲ್ಲಿ ಕತ್ತಿ ಹಿಡಿದು) ಯನ್ನು ರೂಪಿಸಿದಕಲಾವಿದ ಯಾರು.?

1. ಕೆನೆತ್ ಕೌಂಡ್
2. ಸೆಡ್ರಿಕ್ ಗಿಬ್ಬನ್ಸ್
3. ಚಾಲ್ಸ್ ಸಿಮೊನಿ
4. ಡೇವಿಡ್ ವಾಲಿಸ್

★★★★★★★★★�★★★★★★★★★★★★

12.ಆಸ್ಕರ್ ಪ್ರತಿಮೆ ( ಸೈನಿಕನೊಬ್ಬ ಕೈಯಲ್ಲಿ ಕತ್ತಿ ಹಿಡಿದು) ಯನ್ನು ರೂಪಿಸಿದ ಕಲಾವಿದ ಯಾರು.?

1. ಕೆನೆತ್ ಕೌಂಡ್
2. ಸೆಡ್ರಿಕ್ ಗಿಬ್ಬನ್ಸ್ ★
3. ಚಾಲ್ಸ್ ಸಿಮೊನಿ
4. ಡೇವಿಡ್ ವಾಲಿಸ್

★★★★★★★★★�★★★★★★★★★★★★

13.ದ್ಯುತಿವಿದ್ಯುತ್ ಪರಿಣಾಮ ಎಂಬ ಮಹಾಪ್ರಬಂಧ ಮಂಡಣೆಗೆ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ

1. ಚಾರ್ಲ್ಸ್ ಡಾರ್ವಿನ್
2. ಅಲ್ಬರ್ಟ್ ಐನ್ ಸ್ಟೈನ್★
3. ಅಲೆಗ್ಸಾಂಡರ್ ಪ್ಲೆಮಿಂಗ್
4.ಮೈಕಲ್ ಪ್ಯಾರಡೆ

★★★★★★★★★�★★★★★★★★★★★★
14. ಮುಂಬೈನ ಗವರ್ನರ್ ಜಾನ್ ಮಾಲ್ಕಂ ಅವರು ಮಹಾಬಲೇಶ್ವರ ಗಿರಿಧಾಮವನ್ನು ಯಾವಾಗ ಗುರುತಿಸಿದರು..?

1.1858
2. 1836
3. 1828 ★
4. 1849

★★★★★★★★★�★★★★★★★★★★★★

15. ಬಾಬರ್ ಮತ್ತು ಆಘ್ಫಾನ್ ಮುಖಂಡರ ನಡುವೆ ಘಾಗ್ರಾ ಯುದ್ಧ ಯಾವಾಗ ಜರುಗಿತು ..?

1. 1526
2. 1530
3. 1528
4. 1529★

★★★★★★★★★�★★★★★★★★★★★★

16. ಸಿಲೋನ್ ಗೆ ಶ್ರೀಲಂಕಾ ಎಂಬ ಹೆಸರು ಯಾವಾಗ ಕರೆಯಲಾಯಿತು...?

1. 1971
2. 1972★
3. 1973
4. 1974

★★★★★★★★★�★★★★★★★★★★★★

17. "ಫೊರ್ ಬಿಡ್ಡನ್ ಸಿಟಿ " ಯಾವುದು?

1. ಐರ್ ಲೆಂಡ್
2 ಲ್ಹಾಸಾ★
3. ಪ್ಯಾಲಿಸ್ಟೀನ್
4. ವ್ಯಾಟಿಕನ್

★★★★★★★★★�★★★★★★★★★★★★

18. "ರಿಟರ್ನ್ ಟು ದ ಮೂನ್ " ಇವರ ಕೃತಿ

1. ಕಾಲಿನ್ಸ್
2. ಹ್ಯಾರಿಸ್★
3 ಅಲ್ಡ್ರನ್
4. ಪಿಯಾಜೆ

★★★★★★★★★�★★★★★★★★★★★★

19. ಭಾರತದಲ್ಲಿ ಕೃಷ್ಣಮೃಗಗಳನ್ನು ರಕ್ಷಿಸುತ್ತಿರುವ ಜನ

1. ಭಿಲ್ಲರು
2. ಬಿಷ್ಣೋಯಿಗಳು★
3. ಫಾಸಿಗಳು
4. ಎಲ್ಲ ಬುಡಕಟ್ಟಿನವರು.

★★★★★★★★★�★★★★★★★★★★★★

20. ಈ ಕೆಳಗಿನ ಯಾರನ್ನು ಇತ್ತೀಚೆಗೆ ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್ (ರಾಷ್ಟ್ರೀಯ ಭದ್ರತಾ ಸಲಹಗಾರ)ರನ್ನಾಗಿ ನೇಮಕ ಮಾಡಲಾಗಿದೆ ?

1. ಆರ್.ಕೆ. ಮಲ್ಲ್ಹೋತ್ರ
2. ಪಿ. ಕೆ. ಮಿಶ್ರಾ
3. ಸುಮಿತ್ರ ಮಹಾಜನ್
4. ಅಜಿತ್ ದೋವಾಲ್★

★★★★★★★★★�★★★★★★★★★★★★

21. ಅಲ್ ಝೆಮಿರ್ ರೋಗವು ಯಾವುದಕ್ಕೆ ಸಂಬಂದಿಸಿದೆ

1. ಯಕೃತ್ತು
2. ಮೆದುಳು★
3. ರಕ್ತ
4. ಕಿಡ್ನಿ

★★★★★★★★★�★★★★★★★★★★★★

22. ವಿಶ್ವ ವಿಖ್ಯಾತ ವಜ್ರಗಳಲ್ಲಿ ಕೋಹಿನೂರ್ ವಜ್ರ ಒಂದು. "ಕೋಹಿನೂರ್" ಇದರ ಅರ್ಥ ಎನು?

1. ಊರಿನ ಹೆಸರು
2. ಗಾಜಿನ ಚೂರು
3. ಬೆಳಕಿನ ಬೆಟ್ಟ★
4. ಯಾವುದು ಅಲ್ಲ

★★★★★★★★★�★★★★★★★★★★★★

23. ಬಸವಣ್ಣನವರ 52 ಗುಣ ವಿಶೇಷಣಗಳನ್ನು ವಚನದ ಮೂಲಕ ಕೊಂಡಾಡಿದವರು ಯಾರು?
1.ಅಲ್ಲಮ್ಮ ಪ್ರಭು
2.ಅಕ್ಕಮಹಾದೇವಿ★
3.ಜೇಡರ ದಾಸಿಮಯ್ಯ
4. ಅಂಬಿಗರ ಚೌಡಯ್

★★★★★★★★★�★★★★★★★★★★★★

24. ಯುರೋಪಿನಲ್ಲಿ ಉದಯಗೊಂಡ ಮೊದಲ ರಾಷ್ಟ್ರ ರಾಜ್ಯ ಯಾವುದು?

1. ಫ್ರಾನ್ಸ್
2. ಬ್ರಿಟನ್★
3. ಪೋರ್ಚುಗಲ್
4. ಜರ್ಮನ್

★★★★★★★★★�★★★★★★★★★★★★

25. ಜೂಲ್ಸ್ ರಿಮೇಟ್ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದು..?

1. ಕ್ರಿಕೆಟ್
2. ಫುಟ್ಬಾಲ್★
3. ಟೆನಿಸ್
4. ಫೋಲೊ

★★★★★★★★★�★★★★★★★★★★★★



Gk 12


1.ಜಗತ್ತಿನ ಇತಿಹಾಸದಲ್ಲಿ “ವಾಸ್ಕೋಡಿಗಾಮ ಯುಗ” ಎಂಬ ಪರಿಕಲ್ಪನೆಯನ್ನು ನೀಡಿದವರು
a.ಅರ್ನಾಲ್ಡ್ ಟಾಯ್ನಂಬಿ
b.ಕೆ ಎಮ್. ಪಣಿಕ್ಕರ್
c.ಅಸ್ವಾರ್ಡ್ ಸ್ಪೆಂಗ್ಲರ್
d.ರಿಚರ್ಡ್ ಹಾಪ್ ಸ್ಟಾಡ್ಟರ್
ಉತ್ತರ: ಕೆ ಎಮ್. ಪಣಿಕ್ಕರ್

2.ಸೇಪ್ಟಿ ವಾಲ್ವ್(safety valve) ಸಿದ್ದಾಂತವು ಯಾವುದಕ್ಕೆ ಸಂಬಂದಿಸಿದೆ
a.1857ರ ದಂಗೆ
b. ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ಥಾಪನೆ
c.1907 ರ ಕಾಂಗ್ರೆಸ್ ನಲ್ಲಾದ ಒಡಕು
d. ಭಾರತದ ವಿಭಜನೆ
ಉತ್ತರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ಥಾಪನೆ

3..ಜಪಾನಿನಲ್ಲಿ ಇಟಾಯಿ ಇಟಾಯಿ ರೋಗವು ಈ ಕೆಳಕಂಡ ಅಂಶದಿಂದ ಕಲುಶಿತಗೊಂಡ ಅಕ್ಕಿಯನ್ನು ಸೇವಿಸಿದ್ದರಿಂದ ಉಂಟಾಯಿತು
a...ಪಾದರಸ
b..ಕ್ಯಾಡ್ಮಿಯಂ
c.ಕಬ್ಬಿಣ
d.ಕ್ಯಾಲ್ಸಿಯ್ಂ
ಉತ್ತರ:ಕ್ಯಾಡ್ಮಿಯಂ

4. 7xy+21=19xy ಆದರೆ 4xy ಇದರ ಮೌಲ್ಯವೇನು?
a. 2
b.3
c.7
d.6
ಉತ್ತರ: c.7

5.ವೇದ ಮಾರ್ಗ ಪ್ರತಿಷ್ಟಾಪಕ ಎಂಬ ಬಿರುದು ಧರಿಸಿದ ವಿಜಯ ನಗರದ ದೊರೆ
a.ಮೊದಲನೆ ಹರಿಹರ
b.ಮೊದಲನೆ ಬುಕ್ಕರಾಯ
c.ಎರಡನೆ ದೇವರಾಯ
d.ಕ್ರಷ್ಣದೇವರಾಯ
ಉತ್ತರ: ಮೊದಲನೆ ಹರಿಹರ

*@*@*@*@*@*@*


1.ಈ ಕೆಳಗಿನ ಜೋಡಿಗಳಲ್ಲಿ ಯಾವುದು/ವು ಸರಿಯಾಗಿ ಹೊಂದಿಕೆಯಾಗಿದೆ
1. ಮೃಚ್ಛಕಟಿಕ - ಶೂದ್ರಕ
2. ಬುದ್ಧಚರಿತ - ವಸುಬಂಧು
3. ಮುದ್ರಾರಾಕ್ಷಸ - ವಿಶಾಖದತ್ತ
4. ಹರ್ಷಚರಿತ - ಬಾಣಬಟ್ಟ
ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
A 1, 3 ಮತ್ತು 4
B 1, 2 ಮತ್ತು 3
C 2, 3 ಮತ್ತು 4
D ಮೇಲಿನ ಎಲ್ಲವೂ
Ans: a. 1, 3 ಮತ್ತು 4

2. ಮನುಷ್ಯನ ಮೂತ್ರಪಿಂಡದಲ್ಲಿ ಉಂಟಾಗುವ ಹರಳುಗಳು (ಕಿಡ್ನಿ ಕಲ್ಲು) ಮುಖ್ಯವಾಗಿ ಈ ಕೆಳಗಿನ ಯಾವ ರಾಸಾಯನಿಕದ ಸಂಯುಕ್ತವಾಗಿದೆ
A ಕ್ಯಾಲ್ಸಿಯಂ ಕಾರ್ಬೋನೆಟ್
B ಯೂರಿಕ್ ಆಮ್ಲ
C ಕ್ಯಾಲ್ಸಿಯಂ
d. ಕ್ಯಾಲ್ಸಿಯಂ ಅಕ್ಸಲೇಟ್
Ans :d. ಕ್ಯಾಲ್ಸಿಯಂ ಅಕ್ಸಲೇಟ್

3.ಈ ಕೆಳಗೆ ಕೊಟ್ಟಿರುವ ಭಾಷೆಗಳಲ್ಲಿ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು ಯಾವುವು
1. ಇಂಗ್ಲೀಷ್
2. ಜಪಾನಿ
3. ಜರ್ಮನಿ
4. ಚೀನಿ
5. ಅರೇಬಿಕ್
ಉತ್ತರಗಳು:-
A 1, 3 ಮತ್ತು 5
B 1, 2 ಮತ್ತು 4
C 1, 4 ಮತ್ತು 5
D 3, 4 ಮತ್ತು 5

Ans: c ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಾಗಿ ಇಂಗ್ಲೀಷ್, ಫ್ರೆಂಚ್, ಚೀನಿ, ರಷ್ಯನ್, ಅರೇಬಿಕ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಅಂಗೀಕರಿಸಲಾಗಿದೆ

4.ಭಾರತದ ಆರ್ಥಿಕ ಸಮೀಕ್ಷೆಯನ್ನು ಪ್ರತಿವರ್ಷವು ಅಧಿಕೃತವಾಗಿ ಪ್ರಕಟಿಸುವ ಸಂಸ್ಥೆ ಯಾವುದು?
a..ಭಾರತ ಸರ್ಕಾರದ ಹಣಕಾಸು ಮಂತ್ರಾಲಯ
B. ಭಾರತೀಯ ರಿಸರ್ವ್ ಬ್ಯಾಂಕ್
C. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ
d.ಭಾರತದ ಯೋಜನಾ ಆಯೋಗ
Ans:a. a.ಭಾರತ ಸರ್ಕಾರದ ಹಣಕಾಸು ಮಂತ್ರಾಲಯ

5.ಇತ್ತೀಚಿನ ದಿನಗಳಲ್ಲಿ ಭಾರತದ ರೂಪಾಯಿ ಮೌಲ್ಯ ಅಮೆರಿಕಾದ ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಿದೆ, ಇದಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದ ಮೌಲ್ಯವನ್ನು (ಬೆಲೆಯನ್ನು) ಯಾರು ನಿರ್ಧರಿಸುತ್ತಾರೆ.
1. ವಿಶ್ವ ಬ್ಯಾಂಕ್
2. ಸರಕು/ಸೇವೆಗಳ ಬೇಡಿಕೆಯನ್ನು ಒದಗಿಸುವ ಸಂಬಂಧಿತ ದೇಶ
3. ಅಮೆರಿಕಾದ ಫೆಡರಲ್ ಬ್ಯಾಂಕ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್
4. ಸಂಬಂಧಿತ ದೇಶದ ಸರ್ಕಾರದ ಸ್ಥಿರತೆ
ಈ ಹೇಳಿಕೆಗಳಲ್ಲಿ ಯಾವುದು ಸರಿ
A ,1 ಮತ್ತು 3
B. 2 ಮತ್ತು 4
C. 1 ಮತ್ತು 4
D. ಮೇಲಿನ ಎಲ್ಲವೂ
Ans: B .2 ಮತ್ತು 4


*@*@*@*@*@*@*


1.ಖ್ಯಾತ ಜಪಾನಿ ಕಾರ್ಟೂನ್ ಧಾರಾವಾಹಿ “ಡೋರಮನ್” (Doraemon) ನನ್ನು ಯಾವ ರಾಷ್ಟ್ರವು ತನ್ನ ರಾಷ್ಟ್ರದ ಭಾಷೆಗೆ ದಕ್ಕೆ ತರಬಹುದೆಂಬ ಮುನ್ನೆಚ್ಚರಿಕೆಯಿಂದ ನಿರ್ಬಂಧ ಹೇರಿದೆ
Aಭಾರತ
B.ಪಾಕಿಸ್ತಾನ
C.ಶ್ರೀಲಂಕಾ
D.ಬಾಂಗ್ಲಾದೇಶ
ans .ಬಾಂಗ್ಲಾದೇಶ

2.ಸೆಂಟಾರೊ ಮತ್ತು ಪೆಂಟಾರೊ ಎಂಬ ವಿನೂತನ ಶೈಲಿಯ ಬೈಕ್ ಗಳನ್ನು ಯಾವ ಆಟೋಮೊಬೈಲ್ ಕಂಪನಿ ಆನಾವರಣಗೊಳಿಸಿದೆ?
A.ಬಜಾಜ್ ಕಂಪನಿ
B.ಹೋಂಡಾ ಕಂಪನಿ
C.ಮಹೀಂದ್ರಾ ಕಂಪನಿ
Dಹೀರೋ ಕಂಪನಿ
c:C.ಮಹೀಂದ್ರಾ ಕಂಪನಿ

3.ದೇಶದಲ್ಲೇ ಪ್ರಥಮವೆನಿಸಿದ “ಮಿತ್ರ” ಎಂಬ ವಿನೂತನ ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಆರಂಭಿಸಲಾಗಿದೆ?
A.ಮೈಸೂರು
B.ಧಾರವಾಡ
C.ಚಿಕ್ಕಮಗಳೂರು
D.ದಾವಣಗೆರೆ
ans :A.ಮೈಸೂರು

*@*@*@*@*@*@*


1.ಈ ಕೆಳಗಿನ ಯಾರು ಇತ್ತೀಚೆಗೆ ಭಾರತದ ಮಾಹಿತಿ ಆಯೋಗದ ಮುಖ್ಯ ಕಮೀಷನರ್ ಆಗಿ ನೇಮಕಗೊಂಡಿದ್ದಾರೆ?
A ಸಿಂಧು ಸಿಂಗ್
B ಸುಷ್ಮಾ ಸಿಂಗ್
C ರಶ್ಮಿ ಚಂದ್ರ
D ಪದ್ಮಿನಿ ನಾಯಕ್
Ans:
B ಸುಷ್ಮಾ ಸಿಂಗ್

2.ಏಷ್ಯಾದಲ್ಲೇ ಅತಿ ದೊಡ್ಡ ದನಗಳ ಜಾತ್ರೆ ಎಂದು ಪ್ರಸಿದ್ದಿ ಪಡೆದಿರುವ “ಸೋನೆಪುರ” ದನಗಳ ಜಾತ್ರೆ ಯಾವ ರಾಜ್ಯದಲ್ಲಿ ನಡೆಯುತ್ತದೆ?
A ಮಹಾರಾಷ್ಟ್ರ
B ಮಧ್ಯಪ್ರದೇಶ
C ಬಿಹಾರ
D ಓಡಿಶಾ
Ans:
C. ಬಿಹಾರ

3.ವಿಶ್ವ ಪ್ರಖ್ಯಾತ “ಹಾರ್ನ್ ಬಿಲ್ (Horn Bill Festival)” ಹಬ್ಬವನ್ನು ಈ ಕೆಳಗಿನ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
A ಮಿಜೋರಂ
B ಅಸ್ಸಾಂ
C ನಾಗಲ್ಯಾಂಡ್
D ತ್ರಿಪುರ

Ans c.ನಾಗಲ್ಯಾಂಡ್

4.HAART ಅಥವಾ (Highly active antiretroviral therapy) ಒಂದು ಬಹು ವಿಧದ ಲಸಿಕೆ ಇದನ್ನು ಯಾವ ರೋಗದ ತೀವ್ರತೆಯನ್ನು ಕಡಿಮೆಗೊಳಿಸಲು ಬಳಸಲಾಗುತ್ತಿದೆ?
A. ಮಲೇರಿಯಾ
B. ಹೆಚ್.ಐ.ವಿ/ಏಡ್ಸ್
C. ಕಾಲರ
D. ಡೆಂಗ್ಯೂ
ANS B. ಹೆಚ್.ಐ.ವಿ/ಏಡ್ಸ್

5.ಐಸಿಸಿ ಎಲ್.ಜಿ ಪೀಪಲ್ ಚಾಯ್ಸ್ (LG People Choice Award) ಪ್ರಶಸ್ತಿ-2013 ಈ ಕೆಳಗಿನ ಯಾರಿಗೆ ಲಭಿಸಿದೆ?
A .ಹಸೀಮ್ ಆಮ್ಲ (ದಕ್ಷಿಣ ಆಫ್ರಿಕಾ)
b. ಎಂ.ಎಸ್.ದೋನಿ (ಭಾರತ)
C ರೋಹಿತ್ ಶರ್ಮಾ (ಭಾರತ)
D ಕುಮಾರ ಸಂಗಕ್ಕಾರ (ಶ್ರೀಲಂಕಾ)
ans :b. ಎಂ.ಎಸ್.ದೋನಿ (ಭಾರತ)


*@*@*@*@*@*@*@*@


1.ಈ ಮುಂದಿನ ಹೇಳಿಕೆಗಳನ್ನು ಗಮನಿಸಿ
1. ಸುಟ್ಟ ಸುಣ್ಣವನ್ನು ಗಾಜಿನ ಉತ್ಪಾದನೆಯಲ್ಲಿ ಬಳಸಲಾಗುತ್ತದೆ
2. ಅಡುಗೆ ಸೋಡಾವನ್ನು ಅಗ್ನಿಶಾಮಕಗಳಲ್ಲಿ ಬಳಸಲಾಗುತ್ತದೆ
3. ಜಿಪ್ಸಮ್ ಅನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಉತ್ಪಾದನೆಯಲ್ಲಿ ಬಳಸಲಾಗುತ್ತದೆ
ಈ ಹೇಳಿಕೆಗಳಲ್ಲಿ ಯಾವುದು ಸರಿ?
A 1 ಮತ್ತು 3
B 1 ಮತ್ತು 2
C 2 ಮತ್ತು 3
D ಮೇಲಿನ ಎಲ್ಲವೂ
Ans :d

2.ಪಟ್ಟಿ I ರಲ್ಲಿ ಕೊಟ್ಟಿರುವ ಸಮುದ್ರಗಳನ್ನು ಪಟ್ಟಿ II ರಲ್ಲಿ ನೀಡಿರುವ ಯಾವ ದೇಶಕ್ಕೆ ಸಂಬಂಧಿಸಿದೆ ಎಂಬುದನ್ನು ಹೊಂದಿಸಿ ಬರೆಯಿರಿ.
ಪಟ್ಟಿ I ಪಟ್ಟಿ II
1. ಕಪ್ಪು ಸಮುದ್ರ 1. ಬಲ್ಗೇರಿಯಾ
2. ಕೆಂಪು ಸಮುದ್ರ 2. ಚೀನಾ
3. ಹಳದಿ ಸಮುದ್ರ 3. ಏರಿಟ್ರಿಯಾ
4. ಕ್ಯಾಸ್ಪಿಯನ್ ಸಮುದ್ರ 4. ಕಝಕಿಸ್ತಾನ
ಉತ್ತರಗಳು:-
A A-1, B-3, C-2, D-4
B A-4, B-3, C-1, D-2
C A-1, B-2, C-3, D-4
D A-4, B-1, C-2, D-3

Ans :a..A-1, B-3, C-2, D-4

3.14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕಾರ್ಖಾನೆ ಅಥವಾ ಗಣಿ, ಇಲ್ಲವೆ ಬೇರೆ ಯಾವುದೇ ಅಪಾಯಕಾರಿ ಉದ್ಯೋಗಕ್ಕೆ ಹಚ್ಚುವಂತಿಲ್ಲ” ಎಂದು ಭಾರತೀಯ ಸಂವಿಧಾನದ ಎಷ್ಟನೇ ಅನುಚ್ಛೇದ ಸೂಚಿಸುತ್ತದೆ
A. ಅನುಚ್ಛೇದ 19
B. ಅನುಚ್ಛೇದ 8
C. ಅನುಚ್ಛೇದ 24
D. ಅನುಚ್ಛೇದ 9

Ans :c. ಅನುಚ್ಛೇದ 24

4.:- ಒಂದು ವೇಳೆ ಈ ಭೂಮಿಯ ಮೇಲೆ ಎಲ್ಲಾ ಸಸ್ಯಜಾತಿಗಳು ನಶಿಸಿ ಹೋದರೆ, ಭೂಮಿಯ ವಾತಾವರಣದಲ್ಲಿ ಕೆಳಗಿನ ಯಾವ ಅನಿಲ ಇಲ್ಲದಂತಾಗುತ್ತದೆ.
1) ಇಂಗಾಲದ – ಡೈ-ಆಕ್ಶ್ಸಡ್
2) ಸಾರಜನಕ
3) ಜಲಜನಕ
4) ಆಮ್ಲಜನಕ
ans .4 ಆಮ್ಲಜನಕ




Gk 11


1.ಕೊಂಕಣ ರೈಲ್ವೆಯನ್ನು ದೇಶಕ್ಕೆ ಅರ್ಪಿಸಿದ ದಿನ
a.ಮೇ 1,1998
b.ಅಗಸ್ಟ್15 ,1998
c.ಜನವರಿ 26,2000
d.ನವೆಂಬರ್14, 2000

Ans bಅಗಸ್ಟ್15 ,1998

2.ಧೂಮಕೇತುವು ಚಲಿಸುವ ಪಥವು ಒಂದು
a.ವ್ರತ್ತವಾಗಿರುತ್ತದೆ
b.ಅಂಡಾಕ್ರತಿಯಗಿರುತ್ತದೆ
c.ನೇರ ರೇಖೆಯಾಗಿರುತ್ತದೆ
d.ಅಂಕು ಡೊಂಕಾಗಿರುತ್ತದೆ

ans :bಅಂಡಾಕ್ರತಿಯಗಿರುತ್ತದೆ

3.ಕೆಳಗಿನವುಗಳಲ್ಲಿ ಯಾವುದರಲ್ಲಿ ಜೀವ ಮಂಡಲದ ನಿಕ್ಷೇಪವಿಲ್ಲ
a.ಅಗಸ್ತ್ಯಮಾಲಾ
b.ನಲ್ಲಮಾಲ
c.ಪಂಚಮಾರ್ಹಿ
d.ನೀಲಗಿರಿ

Ans:b.ನಲ್ಲಮಾಲ

4.ಬಿಜಾಪುರದ ತನ್ನ ಕೋಟೆಯಲ್ಲಿ ದತ್ತಾತ್ರೆಯ ಮಂದಿರವನ್ನು ಕಟ್ಟಿಸಿದ ಮುಸ್ಲಿಮ್ ದೊರೆ
a,ಇಸ್ಮಾಯಿಲ್
b.ಆಲಿ
c.ಇಬ್ರಾಹಿಮ್ ೨
d.ಮಹಮ್ಮದ್

Ans: c.ಇಬ್ರಾಹಿಮ್ ೨

5.ಬೆಣ್ಣೆತೋರ ಯೋಜನೆ ಇರುವುದು ಯಾವ ಜಿಲ್ಲೆಯಲ್ಲಿ
a.ಗುಲ್ಬರ್ಗ
b.ಶಿವಮೊಗ್ಗ
c.ಧಾರವಾಡ
d.ಹಾವೇರಿ

ans :ಗುಲ್ಬರ್ಗ

*@*@*@*@*@*@*


1. ಜಂಪಿಂಗ್ ಜೀನ್ ಗಳನ್ನು ಕಂಡು ಹಿಡಿದ ವಿಜ್ಞಾನಿ ಮೆಕ್ ಲಿಂಟೋಷ್ ತನ್ನ ಸಂಶೋದನೆಗೆ ಆಯ್ದು ಕೊಂಡಿದ್ದು
a..ಮೆಲಾಂಡ್ರಿಯಂ
b..ಈನೊತೆರಾ
c.ಡ್ರಸಾಫಿಲಾ ನೊಣ
d.ಮೆಕ್ಕೆ ಜೋಳ

ಉತ್ತರ: c.ಡ್ರಸಾಫಿಲಾ ನೊಣ

2. 2. ಶ್ರಿ ರಂಗ ಪಟ್ಟಣದ ಬಳಿ ಹರಿಯುವ ಕಾವೇರಿಯನ್ನು ಹೀಗೂ ಕರೆಯುತ್ತಾರೆ
a.ಉತ್ತರ ವಾಹಿನಿ
b.ಪಶ್ಚಿಮ ವಾಹಿನಿ
c.ಪೂರ್ವ ವಾಹಿನಿ
d.ದಕ್ಷಿಣ ವಾಹಿನಿ

ಉತ್ತರ b.ಪಶ್ಚಿಮ ವಾಹಿನಿ

3. 3. ಗುನ್ನಾರ್ ಮಿರ್ಡಾಲ್ ಬರೆದಿರುವ ಪುಸ್ತಕ
a.ಏಷಿಯನ್ ಡ್ರಾಮ
b.ಫಾರ್ ಫ಼್ರೆಂಡ್ ಮ್ಯಾಡಿ ಕ್ರೌಡ್
c.ಸ್ಮಾಲ್ ಇಸ್ ಬ್ಯೂಟಿಫುಲ್
d.ಫ್ರೀಡಂ ಎಟ್ ಮಿಡ್ ನೈಟ್

ಉತ್ತರ: a.ಏಷಿಯನ್ ಡ್ರಾಮ

4.ಆಸ್ಟಿಯೋಪೊರೊಸಿಸ್ ಈ ಕೆಳಗಿನ ಅಂಗಕ್ಕೆ ಸಂಬಂದಿಸಿದ ಕಾಯಿಲೆ
a.ಕಿವಿ
b.ಪಿತ್ತಕೋಶ
c.ಮೂಳೆ
d.ಚರ್ಮ

ಉತ್ತರ: c.ಮೂಳೆ

5.”ರಬಾತ್” ಈ ದೇಶದ ರಾಜದಾನಿ
a.ಮೊಜಾಂಬಿಕ್
b/ನೈಜರ್
c.ಪರಗ್ವೆ
d.ಮೊರಕ್ಕೊ

ಉತ್ತರ :d.ಮೊರಕ್ಕೊ

*@*@*@*@*


1.“ಅನಾಲೆಕ್ಟ್ಸ್” ಎಂಬ ಪವಿತ್ರ ಗ್ರಂಥ ಯಾವ ಪಂಥದ /ತತ್ವದ ಪ್ರತೀಕ (P.S.I exam 1998)
a.ಶಿಂಟೊ ತತ್ವ
b.ಟಾವೊ ತತ್ವ
c.ಕನ್ ಪ್ಯುಷಿಯಸ್ ತತ್ವ
d.ಜೂಡಾ ತತ್ವ

ಉತ್ತರ :c.ಕನ್ ಪ್ಯುಷಿಯಸ್ ತತ್ವ

2.ಕರ್ನಾಟಕದ ಈಗಿನ ಯಾವ ನಗರವು ಹಿಂದೆ ಚಾಲುಕ್ಯರ ರಾಜದಾನಿಯಾಗಿತ್ತು(P.S.I exam 2000)
a.ಸೊಲ್ಲಾಪುರ
b.ಬಸವ ಕಲ್ಯಾಣ
c.ಹುಮ್ನಾಬಾದ್
d.ಸುರ ಪುರ್

ans:b.ಬಸವ ಕಲ್ಯಾಣ

3. ಕೆಳಗಿನ ಯಾವುದು ದ್ರಾವಿಡ ಭಾಷೆಯಲ್ಲ (P.S.I exam 2000)
a.,ಕನ್ನಡ
b.ಮರಾಠಿ
c.ತಮಿಳ್
d.ತೆಲುಗು

ಉತ್ತರ:ಮರಾಠಿ

4.“ಬ್ಲೂ ಬುಕ್ “ ಎಂದರೇನು?
a.ಯುನೈಟೆಡ್ ಕಿಂಗ್ ಡಮ್ ನ ಸರ್ಕಾರದ ಅಧಿಕ್ರತ ವರದಿ ಪುಸ್ತಕ
b.ಒಂದು ದೇಶದಲ್ಲಿ ಬಹಿಷ್ಕ್ರತವಾದ ಪುಸ್ತಕ
c.ಫ಼್ರಾನ್ಸ್ ನ ಅಧಿಕ್ರತ ಪ್ರಕಟಣೆಗಳು
d.ಜಗತ್ತಿನ ಸಾಗರಗಳು ಮತ್ತು ಸಮುದ್ರಗಳ ವಿವರ ಇರುವ ಪುಸ್ತಕ

ಉತ್ತರ: ಯುನೈಟೆಡ್ ಕಿಂಗ್ ಡಮ್ ನ ಸರ್ಕಾರದ ಅಧಿಕ್ರತ ವರದಿ ಪುಸ್ತಕ

5.“A Wednesday” ಚಲನಚಿತ್ರದ ನಿರ್ದೇಶಕರು ಯಾರು?
a.ನೀರಜ್ ಪಾಂಡೆ
b.ಡಾರೆನ್ ಅರೋನೋಫ಼್ ಸ್ಕಿ
c.ಡ್ಯಾನಿಬಾಯ್ಲ್
d.ಬ್ರಿಯನ್ ಸಿಂಗರ್

ಉತ್ತರ: ನೀರಜ್ ಪಾಂಡೆ


ಕರ್ನಾಟಕ ಮೊಬೈಲ್‌ ಒನ್‌ ವ್ಯವಸ್ಥೆ


ಮೊಬೈಲ್‌ನಲ್ಲೇ 4 ಸಾವಿರ ಸರ್ಕಾರಿ, ಖಾಸಗಿ ಸೇವೆ!

    Dec 08, 2014

    - ಇಂತಹ ವ್ಯವಸ್ಥೆ ದೇಶದಲ್ಲೇ ಮೊದಲು

    - ಇಂದು ರಾಷ್ಟ್ರಪತಿ ಪ್ರಣಬ್‌ರಿಂದ ಬೆಂಗಳೂರಲ್ಲಿ ಚಾಲನೆ

    - ಪರೀಕ್ಷೆ ಫ‌ಲಿತಾಂಶದಿಂದ ಹಿಡಿದು ಮೊಬೈಲ್‌ ರೀಚಾರ್ಜ್‌, ಟ್ಯಾಕ್ಸಿ ಬುಕಿಂಗ್‌ನಂತಹ ಸೇವೆ ನೀಡುವ 'ಮೊಬೈಲ್‌ ಒನ್‌'

    ಯಾವ್ಯಾವ ಸೇವೆ ಲಭ್ಯ?

    ವಿದ್ಯುತ್‌, ನೀರು, ಫೋನ್‌ ಇತ್ಯಾದಿ ಬಿಲ್‌ ಪಾವತಿ, ಪೊಲೀಸ್‌ ದೂರು, ತೆರಿಗೆ ಪಾವತಿ, ಎಲ್‌ಐಸಿ ಪ್ರೀಮಿಯಂ ಪಾವತಿ, ಬಸ್‌-ರೈಲ್ವೆ ಟಿಕೆಟ್‌ ಕಾಯ್ದಿರಿಸುವಿಕೆ, ಬ್ಯಾಂಕಿಂಗ್‌ ಸೇವೆಗಳು, ಆರೋಗ್ಯ ಸೇವೆಗಳು, ಖಾಸಗಿ ಕ್ಯಾಬ್‌-ಆಟೋಗಳ ಬುಕಿಂಗ್‌, ಎಲ್ಲಾ ರೀತಿಯ ಮೊಬೈಲ್‌ ರೀಚಾರ್ಜ್‌, ಜನನ, ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆ, ಪ್ಯಾಕೇಜ್‌ ಟೂರ್‌ ಬುಕಿಂಗ್‌, ಪಾಸ್‌ಪೋರ್ಟ್‌ ಅರ್ಜಿ ಸಲ್ಲಿಕೆ, ವಿವಿಧ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ, ಕುಂದು-ಕೊರತೆ ದೂರು ಸಲ್ಲಿಕೆ ಸೇರಿ ಹತ್ತು ಹಲವು ಸೌಲಭ್ಯ

    ಸೇವೆ ಪಡೆಯೋದು ಹೇಗೆ?

    - ಸಾಮಾನ್ಯ ಮೊಬೈಲ್‌ ಆಗಿದ್ದರೆ 161 ಸಂಖ್ಯೆಗೆ ಕರೆ ಮಾಡಿ

    - ಸ್ಮಾರ್ಟ್‌ಫೋನ್‌ ಇದ್ದರೆ 1800425425425 ಮಿಸ್ಡ್ ಕಾಲ್‌ ನೀಡಿ. ನಿಮ್ಮ ಸ್ಕ್ರೀನ್‌ ಮೇಲೆ ಬರುವ ಲಿಂಕ್‌ಗೆ ಕ್ಲಿಕ್‌ ಮಾಡಿ ಆ್ಯಪ್‌ ಡೌನ್‌ಲೋಡ್‌ ಮಾಡಿ ನೋಂದಾಯಿಸಿ ಸೇವೆ ಪಡೆಯಿರಿ.

    - ಆ್ಯಂಡ್ರಾಯ್ಡ ಆಧರಿತ ಫೋನ್‌ ಇದ್ದರೆ ಗೂಗಲ್‌ ಪ್ಲೇಸ್ಟೋರ್‌ಗೆ ಹೋಗಿ ಕರ್ನಾಟಕ ಮೊಬೈಲ್‌ ಒನ್‌ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿ ನೋಂದಾಯಿಸಿ ಸೇವೆ ಪಡೆಯಿರಿ

    - ಐಫೋನ್‌ ಹೊಂದಿದ್ದವರು 'ಐಒಎಸ್‌' ಮೂಲಕ ಈ ಸೇವೆ ಪಡೆಯಬಹುದು.

    ಬೆಂಗಳೂರು: ಕನ್ನಡಿಗರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಾಲ್ಕು ಸಾವಿರ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಪಡೆಯಬಹುದಾದ ದೇಶದ ಮೊದಲ 'ಮೊಬೈಲ್‌ ಒನ್‌' ಸೇವೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

    ರಾಜ್ಯ ಸರ್ಕಾರ ಈ ಸೇವೆ ಆರಂಭಿಸುತ್ತಿದ್ದು, ಮೊಬೈಲ್‌ ಇ-ಆಡಳಿತದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ರಾಜ್ಯಕ್ಕೆ ಅರ್ಪಿಸಲಿದ್ದಾರೆ.

    ಪೊಲೀಸ್‌, ಸಾರಿಗೆ, ಗ್ರಾಮೀಣಾಭಿವೃದ್ಧಿ, ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಇಲಾಖೆಗಳ 632 ಸೇವೆಗಳು ಹಾಗೂ ಸುಮಾರು 3,500 ಗ್ರಾಹಕರ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದ ಖಾಸಗಿ ಸೇವೆಗಳು ಸೇರಿದಂತೆ ಒಟ್ಟಾರೆ ನಾಲ್ಕು ಸಾವಿರಕ್ಕೂ ಅಧಿಕ ಸೇವೆಗಳು ಒಂದೇ ಅಪ್ಲಿಕೇಷನ್‌ನಲ್ಲಿ ಲಭ್ಯವಾಗಲಿವೆ ಎಂದು ಸರ್ಕಾರ ತಿಳಿಸಿದೆ.

    ಈ ವ್ಯವಸ್ಥೆಯಲ್ಲಿ ಗ್ರಾಹಕರು ಬಿಲ್‌ ಪಾವತಿ, ದೂರು ಸಲ್ಲಿಕೆ, ಅರ್ಜಿ ಸಲ್ಲಿಕೆ ಮತ್ತಿತರ ಸೇವೆಗಳು ಲಭ್ಯವಾಗಲಿವೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿಯನ್ನೂ ಇದರಲ್ಲಿ ಪಡೆಯಬಹುದು. ಮುಂದಿನ ಹಂತದಲ್ಲಿ ಆರೋಗ್ಯ ಸೇರಿದಂತೆ ಇನ್ನೂ ಹತ್ತಾರು ಇಲಾಖೆಗಳ ಸೇವೆಗಳು ಸೇರ್ಪಡೆಗೊಳ್ಳಲಿವೆ ಎಂದು ಅವರು ತಿಳಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇ-ಆಡಳಿತ ಇಲಾಖೆ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ರತನ್‌ ಕೇಲ್ಕರ್‌ ಉಪಸ್ಥಿತರಿರುವರು.





*@*@*@*@*@*@*@*@*@*



ಮೊಬೈಲ್ ಒನ್ ಕರ್ನಾಟಕ ನಂಬರ್ ಒನ್
mobile-one


ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸು ನನಸು ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಮೊದಲ ಹೆಜ್ಜೆ ಇಟ್ಟಿದೆ.

ರಾಜ್ಯದ ಐದೂವರೆ ಕೋಟಿ ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹೊರತಂದಿರುವ ಮೊಬೈಲ್ ಒನ್ ಸೇವೆ ಮೂಲಕ ನಾಗರೀಕರು 4 ಸಾವಿರಕ್ಕೂ ಅಧಿಕ ಸವಲತ್ತುಗಳನ್ನು ಬೆರಳ ತುದಿಯಲ್ಲಿ ಪಡೆಯಬಹುದು. ದುಬಾರಿ ಸ್ಮಾರ್ಟ್‌ಫೋನ್‌ನಿಂದ ಹಿಡಿದು ಸಣ್ಣಪುಟ್ಟ ಮೊಬೈಲ್‌ನಲ್ಲಿಯೂ ಸರ್ಕಾರದ ಈ ಸೇವೆ ಕಾರ್ಯ ನಿರ್ವಹಿಸಲಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್ ಅಥವಾ ಬ್ರೌಸರ್ ಮೂಲಕ, ಸಾಮಾನ್ಯ ಬಳಕೆದಾರರು ಕರೆಗಳ ಮೂಲಕ ಈ ಸೇವೆ ಪಡೆಯಬಹುದಾಗಿದೆ. ಈ ಪ್ರಯತ್ನ ದೇಶದಲ್ಲೇ ಮೊದಲು.

ಮೊಬೈಲ್ ಒನ್‌ಗೆ ಪ್ರವೇಶ ಹೇಗೆ?

3 ಮಾರ್ಗವಿದೆ. ನೇರವಾಗಿ www.karnataka.gov.in ಗೆ ಭೇಟಿ ನೀಡಿ ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು.

ಒಂದೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿ ಕರ್ನಾಟಕ ಮೊಬೈಲ್ ಒನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕಾದರೆ 1800425425425ಕ್ಕೆ ಕರೆ ಮಾಡಬೇಕು. ನಂತರ ನಿಮ್ಮ ಆಪರೇಟಿಂಗ್ ಸಿಸ್ಟಂಗೆ ಅನುಗುಣವಾಗಿ ಬೇಕಾದ ಆ್ಯಪ್‌ನ ಲಿಂಕ್ ದೊರೆಯುತ್ತದೆ. ಆ್ಯಂಡ್ರಾಯ್ಡ್, ಆಪಲ್, ಬ್ಲಾಕ್ ಬೆರ್ರಿ, ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ಗಳ ಪ್ಲೇಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

ಸಾಮಾನ್ಯ ಫೋನ್ ಬಳಕೆದಾರರಾದರೆ ಧ್ವನಿ ಆಧಾರದ ಸೇವೆಗೆ 161 ಡಯಲ್ ಮಾಡಬೇಕು. ನೋಂದಣಿ ಮಾಡಿದ ಬಳಿಕ ಮೊಬೈಲ್‌ಗೆ ಸಂದೇಶ ಬರುತ್ತದೆ. ಅಲ್ಲಿ ನೀಡುವ ಪಿನ್ ನಿಮ್ಮ ಲಾಗ್ ಇನ್ ಪಾಸ್‌ವರ್ಡ್ ಆಗಿರುತ್ತದೆ.

ಉಪಯೋಗ ಏನು?

ರಾಜ್ಯ ಹಾಗೂ ಕೇಂದ್ರ ಸರ್ಕಾರದ 500ಕ್ಕೂ ಅಧಿಕ ಸೇವೆಗಳು ಈ ಪೋರ್ಟ್‌ಲ್ ಅಥವಾ ಆಪ್‌ನಲ್ಲಿ ಲಭ್ಯವಿದೆ. ಉದಾಹರಣೆಗೆ ಸಕಾಲ, ಸಂಚಾರ ಪೊಲೀಸ್, ಆದಾಯ ತೆರಿಗೆ, ಪಾಸ್‌ಪೋರ್ಟ್, ವಿದ್ಯುತ್ ನೀರು ಬಿಲ್ ಪಾವತಿ, ಆಸ್ತಿ ತೆರಿಗೆ..

ಖಾಸಗಿ ಕಂಪನಿಗಳ ವ್ಯವಹಾರಕ್ಕೆ ಸಂಬಂಧಿಸಿ ಸಾಮಾನ್ಯ ಜನರಿಗೆ ನೆರವಾಗುವ 4 ಸಾವಿರಕ್ಕೂ ಅಧಿಕ ಸೇವೆಗಳೂ ದೊರೆಯಲಿದೆ. ಉದಾಹರಣೆಗೆ ಮೊಬೈಲ್ ಬಿಲ್ ಪಾವತಿ, ರೈಲು, ಬಸ್ ಟಿಕೆಟ್ ಬುಕಿಂಗ್, ಟ್ಯಾಕ್ಸಿ ಬುಕಿಂಗ್, ಬ್ಯಾಂಕಿಂಗ್, ರೈತರಿಗೆ ಕೃಷಿ ಉತ್ಪನ್ನಗಳ ಮಾಹಿತಿ.

ಮನೆಯ ವಿದ್ಯುತ್, ನೀರು, ಫೋನ್, ಬ್ರಾಡ್‌ಬ್ಯಾಂಡ್‌ಗಳ ಬಿಲ್ ಪಾವತಿಗೆ ಒಂದೇ ವೇದಿಕೆಯಿದ್ದಂತೆ. ಈ ಪೋರ್ಟಲ್‌ದೆ ಪ್ರವೇಶಿಸಿದರೆ ಎಲ್ಲವೂ ಸ್ಮಾರ್ಟ್ ಆಗಿ ಮುಗಿಯುತ್ತದೆ.

ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಈ ಆಪ್ ಮೂಲಕ ಕುಳಿತಲ್ಲೇ ಎಲ್ಲವನ್ನೂ ಪರಿಶೀಲಿಸಬಹುದು.

ಭವಿಷ್ಯದಲ್ಲಿ ಎಲ್ಲ ಸೇವೆಗಳನ್ನು ಈ ಮೊಬೈಲ್ ಒನ್ ವ್ಯಾಪ್ತಿಗೆ ತರಲು ಸರ್ಕಾರ ಉದ್ದೇಶಿಸಿದೆ.

ಸರ್ಕಾರವನ್ನು ಸುಲಭವಾಗಿ ಸಂಪರ್ಕಿಸಬಹುದು

ನಾಗರಿಕ ಸಮೀಕ್ಷೆ ಹಾಗೂ ಮಾಹಿತಿ ಸಂಗ್ರಹಣೆ ವಿಭಾಗದ ಮೂಲಕ ಸರ್ಕಾರವನ್ನು ಸಾಮಾನ್ಯ ನಾಗರಿಕರು ಸುಲಭವಾಗಿ ಸಂಪರ್ಕಿಸಬಹುದು. ನಿಮ್ಮ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಅಥವಾ ಇತರ ಮೂಲ ಸೌಕರ್ಯಗಳ ಕೊರತೆಯಿದ್ದರೆ ಫೋಟೋ ಕ್ಲಿಕ್ಕಿಸಿ ಈ ಆಪ್‌ನಲ್ಲಿ ಆಪ್‌ಲೋಡ್ ಮಾಡಬಹುದು. ಇಂಥ ದೂರುಗಳು ಸಂಬಂಧಪಟ್ಟ ಇಲಾಖೆಗೆ ಹೋಗಿ ಅಲ್ಲಿಂದ ನಿಗದಿತ ಸಮಯದಲ್ಲಿ ಸೂಕ್ತ ಉತ್ತರ ಬರಲಿದೆ. ಕೆಲ ಸೇವೆಗಳನ್ನು ಈ ಅಪ್ಲಿಕೇಶನ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿದೆ.

Qtns and ans2


1. ಡಿಸೆಂಬರ್ 4 ರಂದು ಆಚರಿಸಲಾದ
“ನೌಕಾ ದಿನಾಚರಣೆ” ಎಷ್ಟನೇಯದು?
1. 43 ★
2. 34
3. 52
4. 49
★★★★★★★★★★★★★★★★★★★★★★
2. “ಜೀವನ ಪ್ರಮಾಣ ಯೋಜನೆ “ಯನ್ನು ಈ
ಕೆಳಗಿನ ಯಾರ ಒಳಿತಿಗಾಗಿ ಜಾರಿಗೊಳಿಸಲಾಗಿದೆ
1. ಪಿಂಚಣಿದಾರರು★
2. ವಿಧವೇಯರು
3. ಶಿಶುಗಳು
4. ನಿರುದ್ಯೋಗಿಗಳು
★★★★★★★★★★★★★★★★★★★★★★
3. “ಭೂ ಪಾಲ್ ಅನಿಲ ದುರಂತ”ವಾಗಿ ಡಿಸೆಂಬರ್
3 ಕ್ಕೆ ಎಷ್ಟು ವರ್ಷವಾಯಿತು ?
1. 30★
2. 29
3. 32
4. 22
★★★★★★★★★★★★★★★★★★★★★★
4.ಈ ಕೆಳಕಂಡ ಯಾವ
ದಿನಾಚರಣೆಯನ್ನು ನವೆಂಬರ್ 19
ರಂದು ಆಚರಿಸುತ್ತೇವೆ
1. ವಿಶ್ವ ಹಸಿರು(green) ದಿನ
2. ವಿಶ್ವ ಬಡತನ ನಿರ್ಮೂಲನ ದಿನ
3. ವಿಶ್ವ ಶೌಚಾಲಯ ದಿನ★
4. ವಿಶ್ವ ಕುಡಿಯುವ ನೀರಿನ ದಿನಾಚರಣೆ
★★★★★★★★★★★★★★★★★★★★★★
5. ಇತ್ತೀಚೆಗಷ್ಟೆ ಉದ್ದಿಮೆಗಳಿಗೋಸ್ಕರ
(ent¬erprises) IBM ಪ್ರಾರಂಭಿಸಿದ ಹೊಸ
ಇಮೇಲ್ ಸೇವೆಯ ಹೆಸರೇನು?
1. ವರ್ಸ್★
2. ಪ್ರೊಸ್
3. ವರ್ಕ್ ಫ಼ೈಲ್
4. ವರ್ಕ್ ಕೊಮ್
★★★★★★★★★★★★★★★★★★★★★★
6. ಜೀವವೈವಿದ್ಯ ( biological diversity)
ದಿನಾಚರಣೆ ಯಾವಾಗ ಆಚರಿಸುತ್ತಾರೆ?
1. ಮಾರ್ಚ್ 25
2. ಮೇ 22★
3. ಜೂನ್ 22
4. ಏಪ್ರಿಲ್ 22
★★★★★★★★★★★★★★★★★★★★★★
7. ಯಾವ ರಾಸಾಯನವನ್ನು ,'ಲೈ'
ಎಂದೂ ಕರೆಯಲಾಗುತ್ತದೆ ..
1. ಸೋಡಿಯಂ ಹೈಡ್ರಾಕ್ಸೈಡ್★
2. ಸೋಡಿಯಂ ಕ್ಲೋರೈಡ್
3. ನೈಟ್ರೇಟ್ ಆಕ್ಸೈಡ್
4. ಮೆಗ್ನೇಸಿಯಮ್ ಆಕ್ಸೈಡ್
★★★★★★★★★★★★★★★★★★★★★★
8. ಒಬ್ಬ ಮೋಟರ್ ಸವಾರನು 150 ಕಿ.ಮೀ.
ದೂರದ ಸ್ಥಳಕ್ಕೆ 50 ಕಿ.ಮೀ. /ಗಂ.ವೇಗದಲ್ಲಿ
ಹೋಗಿ 30ಕಿ.ಮೀ./ಗಂ. ವೇಗದಲ್ಲಿ ಹಿಂದೆ
ಬಂದರೆ, ಅವನ ಇಡೀ ಪ್ರಯಾಣದ ಸರಾಸರಿ ವೇಗ
(ಕಿ.ಮೀ/ಗಂಟೆಗಳಲ್ಲಿ)
1. 37.5★
2. 35.5
3. 36.5
4. 38.5
★★★★★★★★★★★★★★★★★★★★★★
9. ಪೂರ್ವ ತೈಮೂರ್ ದೇಶದ ರಾಷ್ಟ್ರೀಯ
ಪ್ರಾಣಿ ಯಾವುದು..
1. ಎತ್ತು
2. ಮ್ಯಾಪುಲ್
3. ಮೊಸಳೆ★
4. ಫೆಸಾಂಜ್
★★★★★★★★★★★★★★★★★★★★★★
10. ಖೋರದಾದ್ ಸಾಲ್ ಎಂಬುದು ಯಾವ
ಸಮುದಾಯದ ಹಬ್ಬ
1. ಸಿಖ್
2.ಪಾರ್ಸಿ★
3. ಜೈನ್
4.ಬೌದ್ಧ
★★★★★★★★★★★★★★★★★★★★★★
11.” ಜವಹರ್ ಲಾಲ್ ನೆಹರು ಪ್ರಶಸ್ತಿ”
ಪುರಸ್ಕಾರಕ್ಕೆ ಪಾತ್ರರಾದ ಮೊಟ್ಟ
ಮೊದಲನೆಯ ವ್ಯಕ್ತಿ
1.ಮಾರ್ಟಿನ್ ಲೂಥರ್
2.ಜೂಲಿಯಸ್ ನೈರೆರೆ
3.ಉಥಾಂಟ್★
4.ಮದರ್ ಥೆರೆಸ
★★★★★★★★★★★★★★★★★★★★★★
12.ಆಸ್ಕರ್ ಪ್ರತಿಮೆ ( ಸೈನಿಕನೊಬ್ಬ ಕೈಯಲ್ಲಿ
ಕತ್ತಿ ಹಿಡಿದು) ಯನ್ನು ರೂಪಿಸಿದ ಕಲಾವಿದ
ಯಾರು.?
1. ಕೆನೆತ್ ಕೌಂಡ್
2. ಸೆಡ್ರಿಕ್ ಗಿಬ್ಬನ್ಸ್ ★
3. ಚಾಲ್ಸ್ ಸಿಮೊನಿ
4. ಡೇವಿಡ್ ವಾಲಿಸ್
★★★★★★★★★�★★★★★★★★★★★★
13.ದ್ಯುತಿವಿದ್ಯುತ್ ಪರಿಣಾಮ ಎಂಬ
ಮಹಾಪ್ರಬಂಧ ಮಂಡಣೆಗೆ ನೊಬೆಲ್ ಪ್ರಶಸ್ತಿ
ಪಡೆದ ವಿಜ್ಞಾನಿ
1. ಚಾರ್ಲ್ಸ್ ಡಾರ್ವಿನ್
2. ಅಲ್ಬರ್ಟ್ ಐನ್ ಸ್ಟೈನ್★
3. ಅಲೆಗ್ಸಾಂಡರ್ ಪ್ಲೆಮಿಂಗ್
4.ಮೈಕಲ್ ಪ್ಯಾರಡೆ
★★★★★★★★★�★★★★★★★★★★★★
14. ಮುಂಬೈನ ಗವರ್ನರ್ ಜಾನ್
ಮಾಲ್ಕಂ ಅವರು ಮಹಾಬಲೇಶ್ವರ
ಗಿರಿಧಾಮವನ್ನು ಯಾವಾಗ ಗುರುತಿಸಿದರು..?
1.1858
2. 1836
3. 1828 ★
4. 1849
★★★★★★★★★�★★★★★★★★★★★★
15. ಬಾಬರ್ ಮತ್ತು ಆಘ್ಫಾನ್ ಮುಖಂಡರ
ನಡುವೆ ಘಾಗ್ರಾ ಯುದ್ಧ ಯಾವಾಗ ಜರುಗಿತು ..?
1. 1526
2. 1530
3. 1528
4. 1529★
★★★★★★★★★�★★★★★★★★★★★★
16. ಸಿಲೋನ್ ಗೆ ಶ್ರೀಲಂಕಾ ಎಂಬ
ಹೆಸರು ಯಾವಾಗ ಕರೆಯಲಾಯಿತು...?
1. 1971
2. 1972★
3. 1973
4. 1974
★★★★★★★★★�★★★★★★★★★★★★
17. "ಫೊರ್ ಬಿಡ್ಡನ್ ಸಿಟಿ " ಯಾವುದು?
1. ಐರ್ ಲೆಂಡ್
2 ಲ್ಹಾಸಾ★
3. ಪ್ಯಾಲಿಸ್ಟೀನ್
4. ವ್ಯಾಟಿಕನ್
★★★★★★★★★�★★★★★★★★★★★★
18. "ರಿಟರ್ನ್ ಟು ದ ಮೂನ್ " ಇವರ ಕೃತಿ
1. ಕಾಲಿನ್ಸ್
2. ಹ್ಯಾರಿಸ್★
3 ಅಲ್ಡ್ರನ್
4. ಪಿಯಾಜೆ
★★★★★★★★★�★★★★★★★★★★★★
19. ಭಾರತದಲ್ಲಿ
ಕೃಷ್ಣಮೃಗಗಳನ್ನು ರಕ್ಷಿಸುತ್ತಿರುವ ಜನ
1. ಭಿಲ್ಲರು
2. ಬಿಷ್ಣೋಯಿಗಳು★
3. ಫಾಸಿಗಳು
4. ಎಲ್ಲ ಬುಡಕಟ್ಟಿನವರು.
★★★★★★★★★�★★★★★★★★★★★★
20. ಈ ಕೆಳಗಿನ ಯಾರನ್ನು ಇತ್ತೀಚೆಗೆ
ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್
(ರಾಷ್ಟ್ರೀಯ ಭದ್ರತಾ ಸಲಹಗಾರ)ರನ್ನಾಗಿ
ನೇಮಕ ಮಾಡಲಾಗಿದೆ ?
1. ಆರ್.ಕೆ. ಮಲ್ಲ್ಹೋತ್ರ
2. ಪಿ. ಕೆ. ಮಿಶ್ರಾ
3. ಸುಮಿತ್ರ ಮಹಾಜನ್
4. ಅಜಿತ್ ದೋವಾಲ್★
★★★★★★★★★�★★★★★★★★★★★★
21. ಅಲ್ ಝೆಮಿರ್ ರೋಗವು ಯಾವುದಕ್ಕೆ
ಸಂಬಂದಿಸಿದೆ
1. ಯಕೃತ್ತು
2. ಮೆದುಳು★
3. ರಕ್ತ
4. ಕಿಡ್ನಿ
★★★★★★★★★�★★★★★★★★★★★★
22. ವಿಶ್ವ ವಿಖ್ಯಾತ ವಜ್ರಗಳಲ್ಲಿ ಕೋಹಿನೂರ್
ವಜ್ರ ಒಂದು. "ಕೋಹಿನೂರ್" ಇದರ ಅರ್ಥ ಎನು?
1. ಊರಿನ ಹೆಸರು
2. ಗಾಜಿನ ಚೂರು
3. ಬೆಳಕಿನ ಬೆಟ್ಟ★
4. ಯಾವುದು ಅಲ್ಲ
★★★★★★★★★�★★★★★★★★★★★★
23. ಬಸವಣ್ಣನವರ 52 ಗುಣ
ವಿಶೇಷಣಗಳನ್ನು ವಚನದ ಮೂಲಕ
ಕೊಂಡಾಡಿದವರು ಯಾರು?
1.ಅಲ್ಲಮ್ಮ ಪ್ರಭು
2.ಅಕ್ಕಮಹಾದೇವಿ★
3.ಜೇಡರ ದಾಸಿಮಯ್ಯ
4. ಅಂಬಿಗರ ಚೌಡಯ್

★★★★★★★★★�★★★★★★★★★★★★
24. ಯುರೋಪಿನಲ್ಲಿ ಉದಯಗೊಂಡ ಮೊದಲ
ರಾಷ್ಟ್ರ ರಾಜ್ಯ ಯಾವುದು?
1. ಫ್ರಾನ್ಸ್
2. ಬ್ರಿಟನ್★
3. ಪೋರ್ಚುಗಲ್
4. ಜರ್ಮನ್
★★★★★★★★★�★★★★★★★★★★★★
25. ಜೂಲ್ಸ್ ರಿಮೇಟ್ ಟ್ರೋಫಿ ಯಾವ ಕ್ರೀಡೆಗೆ
ಸಂಬಂಧಿಸಿದು..?
1. ಕ್ರಿಕೆಟ್
2. ಫುಟ್ಬಾಲ್★
3. ಟೆನಿಸ್
4. ಫೋಲೊ
★★★★★★★★★

Qtns and ans


1. ಈ ಕೆಳಕಂಡವುಗಳಲ್ಲಿ ಸೇನೆಗೆ ಸಮರ್ಪಿತ ದೇಶದ ಮೊದಲ ಉಪಗ್ರಹ ಯಾವುದು?

A. GSAT-1
B. GSAT-7 ●
C. GSAT-8
D. GSAT-12

◇◆◇◆◇◆◇◆◇◆◇◆

2. ವಾಲಿಬಾಲ್, ಬ್ಯಾಸ್ಕೇಟ್ ಬಾಲ್ ಹಾಗೂ ಬೇಸ್'ಬಾಲ್ ಆಟದಲ್ಲಿ ಒಂದೊಂದು ತಂಡದಲ್ಲಿ ತಲಾ ಎಷ್ಟು ಜನ ಆಟಗಾರರಿರುತ್ತಾರೆ?

A. 5, 6, 9
B. 6, 9, 5
C. 6, 5, 9 ●
D. 9, 5, 6

◇◆◇◆◇◆◇◆◇◆◇◆

3. ಈ ಕೆಳಕಂಡವರಲ್ಲಿ ಮೊಘಲ್ ಸಾಮ್ರಾಟ ಅಕ್ಬರನ ಆಸ್ಥಾನ ಕವಿ ಯಾರಾಗಿದ್ದರು?

A. ಬಾಣಬಟ್ಟ
B. ಅಬುಲ್ ಫಜಲ್ ●
C. ಫಿರ್'ದೌಸಿ
D. ಕಾಲಿದಾಸ್

◇◆◇◆◇◆◇◆◇◆◇◆

4. 'ಗಡಿನಾಡ ಗಾಂಧಿ' ಖಾನ್ ಅಬ್ದುಲ್ ಗಫಾರ್ ಖಾನ್ ಅವರು ಪಠಾಣರ ಒಂದು ಪಾರ್ಟಿ ಸ್ಥಾಪನೆ ಮಾಡಿದ್ದರು. ಅದರ ಹೆಸರೇನು?

A. ಖುದಾಯಿ ಹಿಮ್ಮತ್'ವಾಲೆ
B. ಖುದಾಯಿ ಖಿದ್ಮತ್'ಗಾರ್ ●
C. ಜಮಾತ್-ಎ-ಖುದಾಯಿ
D. ಖಿದ್ಮತ್ ಎ ಖುದಾಯಿ

◇◆◇◆◇◆◇◆◇◆◇◆

5. ರಬ್ಬರನ್ನು ಗಡಸುಗೊಳಿಸಲು ಕೆಳಕಂಡ ಯಾವ ಪದಾರ್ಥವನ್ನು ಮಿಶ್ರಣಗೊಳಿಸಲಾಗುತ್ತದೆ ?

A. ರಂಜಕ
B. ಗಂಧಕ ●
C. ಪಾದರಸ
D. ಗ್ಲಿಸರಿನ್

◇◆◇◆◇◆◇◆◇◆◇◆

6. ಸದನದ ಒಟ್ಟು ಸದಸ್ಯರ ಪೈಕಿ ಶೇಕಡಾ 15ರಷ್ಟು ಮಾತ್ರ ಮಂತ್ರಿಗಳ ಸಂಖ್ಯೆ ಇರಬೇಕೆಂದು ಸಂವಿಧಾನದ ಯಾವ ತಿದ್ದುಪಡಿಯ ಮುಖಾಂತರ ಸೀಮಿತಗೊಳಿಸಲಾಯಿತು?

A. 90ನೇ ತಿದ್ದುಪಡಿ
B. 91ನೇ ತಿದ್ದುಪಡಿ ●
C. 92ನೇ ತಿದ್ದುಪಡಿ
D. 93ನೇ ತಿದ್ದುಪಡಿ

◇◆◇◆◇◆◇◆◇◆◇◆

7. A = 1, B = 3, C = 5... ಇದೇ ಕ್ರಮವನ್ನು ಹೀಗೆಯೇ ಮುಂದುವರಿಸಿಕೊಂಡು ಹೋದಲ್ಲಿ MAIZE ಶಬ್ದವನ್ನು ಅಂಕಿಗಳಲ್ಲಿ ಹೇಗೆ ಬರೆಯಬಹುದು?

A. 79
B. 86
C. 99
D. 103 ●

◇◆◇◆◇◆◇◆◇◆◇◆

8. ಕೆಯಿಬುಲ್ ಲೆಮ್ಚಾವೊ ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವಾಗಿದೆ. ಇದು ಯಾವ ರಾಜ್ಯದಲ್ಲಿದೆ?

A. ತ್ರಿಪುರಾ
B. ಮಣಿಪುರ ●
C. ಸಿಕ್ಕಿಂ
D. ನಾಗಾಲ್ಯಾಂಡ್

◇◆◇◆◇◆◇◆◇◆◇◆

9. ಮಾನವ ವಿಕಾಸ ಸೂಚ್ಯಂಕ (HDI) ಕಂಡುಕೊಳ್ಳಲು ಕೆಳಕಂಡ ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ?

A. ಆದಾಯ ಮಟ್ಟ ●
B. ಆರೋಗ್ಯ ●
C. ಶಿಕ್ಷಣ ●
D. ನಾಗರಿಕತೆ

◇◆◇◆◇◆◇◆◇◆◇◆

10. ಭಾರತದ 'ಹಸಿರು ಕ್ರಾಂತಿ' ಕೆಳಕಂಡ ಯಾವ ಬೆಳೆಗಳಿಗಾಗಿ ಹೆಚ್ಚು ಯಶಸ್ವಿಯಾಯಿತು?

A. ಭತ್ತ ಮತ್ತು ಕಡಲೆ
B. ರಾಗಿ ಮತ್ತು ಜೋಳ
C. ಗೋದಿ ಮತ್ತು ಭತ್ತ ●
D. ಗೋದಿ ಮತ್ತು ಎಣ್ಣೆಕಾಳುಗಳು

◇◆◇◆◇◆◇◆◇◆◇◆

11. ಸೆಪ್ಟೆಂಬರ್ 25 ರಂದು ಜಾರಿಗೆ ಬಂದ 'ಮೇಕ್ ಇನ್ ಇಂಡಿಯಾ'ದ ಚಿಹ್ನೆ ಯಾವುದು?

A. ಆನೆ
B. ಹುಲಿ
C. ಸಿಂಹ ●
D. ಚಿರತೆ

◇◆◇◆◇◆◇◆◇◆◇◆

12. ಚಿನ್ನ ಮತ್ತು ವಜ್ರದ ಗಣಿಗಳಿಗಾಗಿ ಪ್ರಸಿದ್ಧವಾಗಿರುವ 'ಕಿಂಬರ್ಲಿ' ಯಾವ ದೇಶದಲ್ಲಿದೆ?

A. ಕೆನಡಾ
B. ಆಸ್ಟ್ರೇಲಿಯಾ
C. ದಕ್ಷಿಣ ಆಫ್ರಿಕಾ ●
D. ಫ್ರಾನ್ಸ್

◇◆◇◆◇◆◇◆◇◆◇◆

13. 'WYSIWYG' ಇದರ ವಿಸ್ತಾರಾರ್ಥ ಏನು?

A. What You See Is What You Get ●
B. What You Sit Is Where You Get
C. What You See Is Where You Get
D. What You Show Is What You Get

◇◆◇◆◇◆◇◆◇◆◇◆

14. 1945ರಲ್ಲಿ ಆಝಾದ್ ಹಿಂದ್ ಫೌಜ್ ವಿರುದ್ಧ ಕೆಳಕಂಡ ಯಾವ ಸ್ಥಳದಲ್ಲಿ ಮೊಕದ್ದಮೆ ನಡೆಯಿತು?

A. ವಿಕ್ಟೋರಿಯಾ ಹಾಲ್, ಶಿಮ್ಲಾ
B. ಗೇಟ್'ವೇ ಆಫ್ ಇಂಡಿಯಾ, ಮುಂಬೈ
C. ವೈಸ್'ರಾಯ್ ನಿವಾಸ, ಶಿಮ್ಲಾ
D. ಕೆಂಪುಕೋಟೆ, ದೆಹಲಿ ●

◇◆◇◆◇◆◇◆◇◆◇◆

15. 'ಅಂತರಂಗ - ಬಹಿರಂಗ' ಇದು ಯಾರ ಅಂಕಣವಾಗಿತ್ತು?

A. ಕೆ. ಶಾಮರಾವ್
B. ಖಾದ್ರಿ ಶಾಮಣ್ಣ
C. ಸಂತೋಷಕುಮಾರ ಗುಲ್ವಾಡಿ ●
D. ಟಿಯೆಸ್ಸಾರ್

◇◆◇◆◇◆◇◆◇◆◇◆

16. ಬ್ಲೂಟೂಥ್ ಕೆಳಕಂಡ ಯಾವ ಕಂಪನಿಯ ಆವಿಷ್ಕಾರವಾಗಿದೆ?

A. ಮೈಕ್ರೊಸಾಫ್ಟ್
B. ಆಪಲ್
C. ಎರಿಕ್ಸನ್ ●
D. ಎಚ್.ಪಿ.

◇◆◇◆◇◆◇◆◇◆◇◆

17. ಕ್ರಯೋಜೆನಿಕ್ ಎಂಜಿನ್'ನ್ನು ಕೆಳಕಂಡ ಯಾವುದರಲ್ಲಿ ಬಳಸಲಾಗುತ್ತದೆ?

A. ರಾಕೆಟ್ ತಂತ್ರಜ್ಞಾನ ●
B. ಸಬ್'ಮೆರಿನ್ಸ್
C. ಸುಪರ್ ಕಂಡಕ್ಟರ್ಸ್
D. ಡೀಪ್ ಫ್ರೀಜರ್ಸ್

◇◆◇◆◇◆◇◆◇◆◇◆

18. 'ನಮ್ಮೊಳಗೊಬ್ಬ ನಾಜೂಕಯ್ಯ' ಇದು ಯಾರು ಬರೆದ ನಾಟಕವಾಗಿದೆ?

A. ಪರ್ವತವಾಣಿ
B. ಪ್ರಸನ್ನ
C. ಟಿ.ಎನ್. ಸೀತಾರಾಂ ●
D. ಜಿ. ಬಿ. ಜೋಷಿ

◇◆◇◆◇◆◇◆◇◆◇◆

19. ಸರಿಯಾದ ಕ್ರಮದಲ್ಲಿ ಬರೆಯಿರಿ.

A. MB<TB<GB<KB
B. KB<MB<GB<TB ●
C. MB<TB<KB<GB
D. GB<TB<KB<MB

◇◆◇◆◇◆◇◆◇◆◇◆

20. 'ಮಧುಬನಿ ಪೇ೦ಟಿಂಗ್' ಇದು ಯಾವ ರಾಜ್ಯಕ್ಕೆ
ಸಂಬಂಧಪಟ್ಟಿದೆ?

A. ಮಧ್ಯಪ್ರದೇಶ
B. ಬಿಹಾರ ●
F. ಒಡಿಸ್ಸಾ
D. ರಾಜಸ್ಥಾನ

◇◆◇◆◇◆◇◆◇◆◇

21. ಇಲ್ಲಿ ಸರಿಯಾಗಿ ಬರೆಯಲ್ಪಟ್ಟ ಆಂಗ್ಲ ಶಬ್ದವನ್ನು ಆಯ್ಕೆ ಮಾಡಿ.

A. Mischevious
B. Miscariage
C. Misdemeanor ●
D. Misnomar

◇◆◇◆◇◆◇◆◇◆◇◆

22. ಬಿಟ್ಟುಹೋದ ಸಂಖ್ಯೆಯನ್ನು ಗುರುತಿಸಿ
02 01 02
21 22 ??
01 01 05
20 23 43

A. 40
B. 48 ●
C. 50
D. 36

◇◆◇◆◇◆◇◆◇◆◇◆

23. ಡಿಜಿಟಲ್ ಗಡಿಯಾರದಲ್ಲಿ ಯಾವ ಬಗೆಯ ಕಂಪ್ಯೂಟರ್ ಇರುತ್ತದೆ?

A. Main frame
B. Super computer
C. Embedded ●
D. Notebook computer

◇◆◇◆◇◆◇◆◇◆◇◆

24. ಜಗತ್ತಿನ ಅತಿ ದೊಡ್ಡ ಕ್ರೀಡಾಂಗಣ ಯಾವುದು ?

A. ಲಾರ್ಡ್ಸ್
B. ಓವಲ್
C. ಸ್ಟ್ರಾಹೋವ್ ●
D. ಗ್ರೀನ್ ಪಾರ್ಕ್

◇◆◇◆◇◆◇◆◇◆◇◆

25. ಗುಂಪಿಗೆ ಸೇರದ ಕವನ ಯಾವುದು ?

A. ಎದೆ ತುಂಬಿ ಹಾಡಿದೆನು....
B. ಜೋಗದ ಸಿರಿ ಬೆಳಕಿನಲ್ಲಿ.... ●
C. ಕಾಣದ ಕಡಲಿಗೆ....
D. ಎಲ್ಲೋ ಹುಡುಕಿದೆ ಇಲ್ಲದ ದೇವರ